ಬಿಬಿಎಂಪಿ ಚುನಾವಣೆ: ವಲಸಿಗ ಸಚಿವರಿಗೆ ಕಾಡ್ತಿದ್ಯಾ ಟಿಕೆಟ್ ಹಂಚಿಕೆ ಆತಂಕ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ. 2022ರ ಮಾರ್ಚ್ ತಿಂಗಳಿನಲ್ಲಿ 243 ವಾರ್ಡ್ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅವಧಿ...
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ. 2022ರ ಮಾರ್ಚ್ ತಿಂಗಳಿನಲ್ಲಿ 243 ವಾರ್ಡ್ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅವಧಿ...
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಈಗಿನಿಂದಲೇ ಭಾರೀ ಸರ್ಕಸ್ ಮಾಡುತ್ತಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆ, ಕರೋನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಸೇರಿದಂತೆ ಹಲವು ವಿಚಾರಗಳು...
ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಮೇಲೆ ಕೆಲವರ ವಕ್ರದೃಷ್ಟಿ ನೆಟ್ಟಿದೆ. ಸಂಸದರ ಹೆಸರು ಹೇಳಿಕೊಂಡು ಈ ಟೀಚರ್ಗೆ ಭಾರೀ ಟಾರ್ಚರ್ ನೀಡಲಾಗುತ್ತಿದೆ. ಹೀಗೆಂದು ಖುದ್ದು ಆರೋಪ...
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾ ಬದಲಾವಣೆಗೆ ಮುಹೂರ್ತ ನಿಗದಿಯಾಗಿದೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಜುಲೈ 28ರಂದು ಸಿಎಂ ಆಗಿ...
ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆ ಜಾರಿಗೆ ಕೌಂಟ್ಡೌನ್ ಆರಂಭವಾಗಿದೆ. ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆಯಾಗೋದು ನಿರ್ಧಾರ ಆಗಿದ್ದು, ಸೋಮವಾರವೇ ಸಂಪುಟ ಸಭೆಯೂ ಒಪ್ಪಿಗೆಯ ಮುದ್ರೆ ಹಾಕಲಿದೆ ಎನ್ನಲಾಗಿದೆ....
2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸಿದ ಹೋರಾಟಗಳು ಒಂದೆರಡಲ್ಲ. ರಾಜ್ಯ ರಾಜಧಾನಿಯಲ್ಲೂ ಬೃಹತ್ ಹೋರಾಟ ಮಾಡಿದ್ದ ಪಂಚಮಸಾಲಿ ಸಮುದಾಯ ಒಂದು ಅವಧಿಯಲ್ಲಿ ಸರ್ಕಾರದ ನಿದ್ದೆಯನ್ನೇ ಕೆಡಿಸಿತ್ತು. ಆದರೂ...
ಕೈಗಾರಿಕೆಗಳಿಗೆ ಬೇಕಿದ್ದ ಮೂಲಭೂತ ಸೌಕರ್ಯ ಸ್ಥಾಪಿಸೋಕೆ ಎಕರೆಗಟ್ಟಲೆ ಪ್ರದೇಶವನ್ನ ಸರ್ಕಾರ ಆಂಧ್ರ ಪ್ರದೇಶದ ಸಂಸ್ಥೆಗೆ ಲೀಸ್ ನೀಡಿತ್ತು. ಆದರೆ ಲೀಸ್ ಗೆ ನೀಡಿ 16 ವರ್ಷ ಕಳೆದ್ರೂ...
ಒಂದೆಡೆ ಭರದಿಂದ ಸಾಗುತ್ತಿರೋ ಫ್ಲೈ ಓವರ್ ನಿರ್ಮಾಣ ಕಾಮಗಾರಿ. ಇನ್ನೊಂದೆಡೆ ಯಾವುದೇ ಸುರಕ್ಷತೆ ವಹಿಸದೇ ಎತ್ತರದಲ್ಲಿ ನಿಂತು ಕೆಲಸ ಮಾಡುತ್ತಿರೋ ಕಾರ್ಮಿಕರು. ಮತ್ತೊಂದೆಡೆ ಕಾಮಗಾರಿಯ ಪಕ್ಕದಲ್ಲೇ ಹಾದುಹೋಗುವ...
ಬಾಳೆ, ಇದನ್ನ ಬೆಳೆದ ರೈತನ ಬೆನ್ನೇ ಬಾಗುವಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದ ಬೆಳಗಾರ ಕೈಸುಟ್ಟುಕೊಂಡಿದ್ದಾನೆ. ಫಲವೇನೋ ಭರ್ಜರಿಯಾಗಿ ಬಂದಿದೆ. ಆದ್ರೆ, ಲಾಭದ ನಿರೀಕ್ಷೆಯಲ್ಲಿದ್ದ...
ಕೊಡಗಿನಲ್ಲಿ ಜೀವನದಿ ಕಾವೇರಿ ಒತ್ತುವರಿಯಾಗ್ತಿರೋದು ನಿನ್ನೆ ಮೊನ್ನೆಯ ವಿಷಯವಲ್ಲ. ಈ ಹಿಂದಿನಿಂದಲೂ ಕಾವೇರಿ ನದಿಯ ಒತ್ತುವರಿ ತೆರವುಗೊಳಿಸಬೇಕು ಅಂತಾ ಪರಿಸರವಾದಿಗಳು ಹೋರಾಡುತ್ತಾ ಬಂದಿದ್ದಾರೆ. ಸಂತಸದ ವಿಷಯ ಅಂದ್ರೆ...
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.