• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪರಿಸರವಾದಿ ಹೋರಾಟಗಾರರಿಗೆ ಸಂದ ಜಯ; ಕಾವೇರಿ ನದಿ ಒತ್ತುವರಿ ನಿಯಂತ್ರಿಸಲು ಮುಂದಾದ ಸರ್ಕಾರ

ನಚಿಕೇತು by ನಚಿಕೇತು
December 9, 2021
in ಕರ್ನಾಟಕ
0
ಪರಿಸರವಾದಿ ಹೋರಾಟಗಾರರಿಗೆ ಸಂದ ಜಯ; ಕಾವೇರಿ ನದಿ ಒತ್ತುವರಿ ನಿಯಂತ್ರಿಸಲು ಮುಂದಾದ ಸರ್ಕಾರ
Share on WhatsAppShare on FacebookShare on Telegram
ADVERTISEMENT

ಕೊಡಗಿನಲ್ಲಿ ಜೀವನದಿ ಕಾವೇರಿ ಒತ್ತುವರಿಯಾಗ್ತಿರೋದು ನಿನ್ನೆ ಮೊನ್ನೆಯ ವಿಷಯವಲ್ಲ. ಈ ಹಿಂದಿನಿಂದಲೂ ಕಾವೇರಿ ನದಿಯ ಒತ್ತುವರಿ ತೆರವುಗೊಳಿಸಬೇಕು ಅಂತಾ ಪರಿಸರವಾದಿಗಳು ಹೋರಾಡುತ್ತಾ ಬಂದಿದ್ದಾರೆ. ಸಂತಸದ ವಿಷಯ ಅಂದ್ರೆ ಕೊನೆಗೂ ರಾಜ್ಯ ಸರ್ಕಾರಕ್ಕೆ ಕಾವೇರಿಯ ಕೂಗು ಕೇಳಿಸಿಬಿಟ್ಟಿದೆ ನೋಡಿ.

ಕನ್ನಡ ನಾಡಿನ ಜೀವ ನದಿ ಕಾವೇರಿ.. ಮಂಜಿನ ನಗರಿ ಕೊಡಗಿನ ಬ್ರಹ್ಮಗಿರಿಯಲ್ಲಿ ಜನ್ಮ ತಾಳಿ ಕರ್ನಾಟಕದಿಂದ ತಮಿಳುನಾಡಿನತ್ತ ಶಾಂತಸ್ವರೂಪಿಯಾಗಿ ಹರೀತಾಳೆ. 765 ಕಿಲೋಮೀಟರ್ ದೂರ ಹರಿದು ಪಂಪೂಹಾರ್ ಬಳಿ ಕಾವೇರಿ ನೀಲಿ ಸಮುದ್ರವನ್ನ ಸೇರ್ತಾಳೆ. ಹರಿಯೋ ಪ್ರದೇಶದಲ್ಲೆಲ್ಲಾ ನಗುವನ್ನೇ ತರೋ ಕಾವೇರಿ ವಿಚಾರದಲ್ಲಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಅದೇನಂದ್ರೆ ಕಾವೇರಿ ನದಿಯ ಗಡಿ ಗುರುತಿಸುವ ಕಾರ್ಯ.

ಜೀವನದಿ ಕಾವೇರಿ ತನ್ನದೇ ಆದ ವಿಸ್ತಾರವಾದ ಗಡಿ ಹೊಂದಿದೆ. ನಿಯಮಗಳ ಪ್ರಕಾರ ನದಿಯ ಎರಡೂ ಬದಿಯ 100 ಮೀಟರ್ ಜಾಗ ಅದು ನದಿಗೆ ಸೇರುತ್ತೆ. ಕಾರಣ ಮಳೆಗಾಲದಲ್ಲಿ ಮೈ ದುಂಬಿ ಹರಿಯುವ ವೇಳೆ ಇಷ್ಟೂ ಜಾಗವನ್ನ ನದಿ ಆಕ್ರಮಿಸಿಕೊಳ್ಳುತ್ತೆ. ಇದೇ ಕಾರಣಕ್ಕೆ ನದಿಯ ಎರಡೂ ಬದಿಯ 100 ಮೀಟರ್ ದೂರದಲ್ಲಿ ಯಾವುದೇ ಕಟ್ಟಡಗಳನ್ನ ಕಟ್ಟುವಂತಿಲ್ಲ. ಯಾವುದೇ ವಾಣಿಜ್ಯ ಅಥವಾ ಇತರೆ ಚಟುವಟಿಕೆಗಳನ್ನೂ ನಡೆಸುವಂತಿಲ್ಲ. ದುರಂತ ಅಂದ್ರೆ ಕಾವೇರಿ ನದಿಯ ಎರಡೂ ಬದಿಯಲ್ಲಿ ಈಗಾಗಲೇ ಬಹಳಷ್ಟು ಅತಿಕ್ರಮಣವಾಗಿವೆ. ಹೀಗಾಗಿ ಈ ಅತಿಕ್ರಮಣವನ್ನ ತೆರವುಗೊಳಿಸುವಂತೆ ಈ ಹಿಂದಿನಿಂದಲೂ ಪರಿಸರವಾದಿಗಳು ಹೋರಾಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ಇದೀಗ ಸರ್ಕಾರ ಕಾವೇರಿ ನದಿಯ ಒತ್ತುವರಿ ನಿಯಂತ್ರಿಸಲು, ಅದರ ಗಡಿ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.

ಬ್ರಮರ್ ಟೆಕ್ನಾಜಿಸ್ ಸಂಸ್ಥೆ ಕುಶಾಲನಗರದಲ್ಲಿ ಕಾವೇರಿ ನದಿಯ ವೈಜ್ಞಾನಿಕ ಸಂಶೋಧನೆ ಕೈಗೊಂಡಿದೆ. ಮಳೆಗಾದಲ್ಲಿ ಕಾವೇರಿ ನದಿಯ ವರ್ತನೆ ಹೇಗಿರುತ್ತದೆ, ಎಲ್ಲೆಲ್ಲಿ ಪ್ರವಾಹ ಸಂಭವಿಸುತ್ತೆ? ಹಾಗೂ ಪ್ರವಾಹಕ್ಕೆ ಕಾರಣಗಳೇನೂ? ಎಂಬುದನ್ನ ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡುತ್ತೆ. ಇವರು ನೀಡುವ ವರದಿ ಆಧರಿಸಿ ಸರ್ಕಾರ ಪರಿಹಾರ ಕ್ರಮಗಳನ್ನ ಕೈಗೊಳ್ಳುತ್ತೆ.

ಕೊನೆಗೂ ಸರ್ಕಾರಕ್ಕೆ ಕಾವೇರಿಯ ಕೂಗು ಕೇಳಿಸಿದೆ. ಪರಿಸರವಾದಿಗಳ ಹೋರಾಟಕ್ಕೆ ಪ್ರತಿಫಲವೂ ಸಿಕ್ಕಂತಾಗಿದೆ. ಸದ್ಯ ಜನವರಿ ಅಂತ್ಯದ ವೇಳೆಗೆ ಅಧ್ಯಯನ ಸಂಪೂರ್ಣವಾಗುವ ನಿರೀಕ್ಷೆಯೂ ಇದೆ.

ಪರಿಸರವಾದಿ ಹೋರಾಟಗಾರರಿಗೆ ಸಂದ ಜಯ; ಕಾವೇರಿ ನದಿ ಒತ್ತುವರಿ ನಿಯಂತ್ರಿಸಲು ಮುಂದಾದ ಸರ್ಕಾರ
Tags: conquest-for-environmentalist-fighters-government-to-regulate-the-river-kaveri
Previous Post

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ; ಕಣ್ಣೀರಿಟ್ಟ ರೈತರು

Next Post

ಬೆಲೆ ಕುಸಿತ; ನೆರವಿಗೆ ಬಾರದ ಸರ್ಕಾರ; ಹೇಳತೀರದು ಬಾಳೆ ಬೆಳೆಗಾರರ ಪರಿಸ್ಥಿತಿ

Related Posts

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
0

ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ (Kempegowda International Airport) ಕರ್ನಾಟಕದ...

Read moreDetails

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

July 8, 2025

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

July 8, 2025

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

July 8, 2025
Next Post
ಬೆಲೆ ಕುಸಿತ; ನೆರವಿಗೆ ಬಾರದ ಸರ್ಕಾರ; ಹೇಳತೀರದು ಬಾಳೆ ಬೆಳೆಗಾರರ ಪರಿಸ್ಥಿತಿ

ಬೆಲೆ ಕುಸಿತ; ನೆರವಿಗೆ ಬಾರದ ಸರ್ಕಾರ; ಹೇಳತೀರದು ಬಾಳೆ ಬೆಳೆಗಾರರ ಪರಿಸ್ಥಿತಿ

Please login to join discussion

Recent News

Top Story

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

by ಪ್ರತಿಧ್ವನಿ
July 8, 2025
Top Story

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

by ಪ್ರತಿಧ್ವನಿ
July 8, 2025
Top Story

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

by ಪ್ರತಿಧ್ವನಿ
July 8, 2025
Top Story

Dr. CN Manjunath: ಬಿಪಿ, ಶುಗರ್ ಅಲ್ಲ ಹೃದಯದ ದೊಡ್ಡ ಶತ್ರು ಬೇರೆನೇ ಇದೆ.

by ಪ್ರತಿಧ್ವನಿ
July 8, 2025
Top Story

Narendra Modi: ಸಚಿವ ಸಂಪುಟ ಪುನಾರಚನೆ : ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

by ಪ್ರತಿಧ್ವನಿ
July 8, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada