ಬಂಡಾಯ ಭಾರತೀಯ ಜನತಾ ಪಾರ್ಟಿ ಸೋಲಿನ ಪಾಠ ಕಲಿಸುತ್ತಾ..?
ದಾವಣಗೆರೆ(Davangere)ಯಲ್ಲಿ ತೀವ್ರ ಸ್ವರೂಪ ಪಡೆದಿದೆ ಬಿಜೆಪಿ(BJP) ಭಿನ್ನಮತ. ದಾವಣಗೆರೆ ಬಿಜೆಪಿ ಅಭ್ಯರ್ಥಿ(candidate) ಬದಲಾಯಿಸುವಂತೆ ಪಟ್ಟು ಹಿಡಿದಿರುವ ರೇಣುಕಾಚಾರ್ಯ(Renukacharya) ಅಂಡ್ ಟೀಮ್, ಎರಡು ಬಾರಿ ಸಭೆ ನಡೆಸಿದ್ದಾರೆ. ಮಾಜಿ ಸಚಿವ ರವೀಂದ್ರನಾಥ್(Ravindranath), ಮಾಜಿ ಸಚಿವ ಕರುಣಾಕರ ರೆಡ್ಡಿ(KarunakaraReddy), ಮಾಜಿ ಶಾಸಕ ಬಸವರಾಜ್ ನಾಯ್ಕ್(BasavarajNaik), ಮಾಜಿ ಶಾಸಕ ಗುರುಸಿದ್ದನಗೌಡ(Gurusiddegowda), ಮಾಜಿ ಮಹಾಪೌರ ಅಜಯ್ ಕುಮಾರ್(AjayKumar), ಲೋಕಿಕೆರೆ ನಾಗರಾಜ್(Lokikere Nagaraj) ಸೇರಿ ಹಲವು ನಾಯಕರು ಸಭೆ ನಡೆಸಿ, ಬಿಜೆಪಿ ಹೈಕಮಾಂಡ್ ನಾಯಕರಿಗೆ ಕೊನೆಯ ಸಭೆಯಲ್ಲಿ ಮೂರು ದಿನಗಳ...
Read more