FEATURED NEWS

ಊಟದ ಜೊತೆ ಹಸಿ ಈರುಳ್ಳಿ ತಿನ್ನುವವರ ಗಮನಕ್ಕೆ: ಇಂತವರು ತಿನ್ನಬಾರದು 

ಈರುಳ್ಳಿಯಂತೂ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಊಟದ ಜೊತೆ ಹಸಿ ಈರುಳ್ಳಿಯನ್ನು ಇಷ್ಟಪಟ್ಟು ಸೇವಿಸುತ್ತಾರೆ.ಆದರೆ, ಹಸಿ ಈರುಳ್ಳಿಯನ್ನು ಯಾರು ದೂರವಿಡಬೇಕು ಗೊತ್ತೆ? https://youtu.be/HcyV2AOmPS0?si=JSfxQUrGibYOPzft...

Read moreDetails

ARROUND THE WORLD

ವಿಶ್ವದ ಚಿನ್ನದ ರಾಜಧಾನಿ ಎಂದು ಯಾವ ನಗರವನ್ನು ಕರೆಯುತ್ತಾರೆ ?

  ಜೋಹಾನ್ಸ್‌ಬರ್ಗ್ ದಕ್ಷಿಣ ಆಫ್ರಿಕಾದ ಈ ನಗರವನ್ನು ವಿಶ್ವದಾದ್ಯಂತ "ವಿಶ್ವದ ಚಿನ್ನದ ರಾಜಧಾನಿ" ಎಂದು ಕರೆಯುತ್ತಾರೆ. ಇದು ಭೂಮಿಯ ಮೇಲಿನ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದನ್ನು ಹೊಂದಿದೆ...

Read moreDetails

ಬೆಳಗ್ಗೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೋನಾಲಿಸಾ ಸಂಜೆ ಮದುವೆ!

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವಾಗ ತನ್ನ ಸುಂದರ ಕಣ್ಣುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೊನಾಲಿಸಾ ಭೋಸ್ಲೆ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಥಂಪನೂರು ಪೊಲೀಸ್ ಠಾಣೆಗೆ...

Read moreDetails

BREAKING : 2026ರ ‘IPL’ ವೇಳಾಪಟ್ಟಿ ಪ್ರಕಟ 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2026 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.ವೇಳಾಪಟ್ಟಿಯನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಿದೆ. ಮಾರ್ಚ್ ಮತ್ತು ಮೇ ನಡುವೆ ಐದು ಪ್ರದೇಶಗಳಲ್ಲಿ ನಡೆಯಲಿರುವ...

Read moreDetails

ENTERTAINMENT NEWS

No Content Available
BREAKING : ಇರಾನ್‌ ಮೇಲಿನ ಯುದ್ಧದ ಬಗ್ಗೆ ಟ್ರಂಪ್‌ ಬಿಗ್‌ ಅಪ್ಡೇಟ್‌..!

BREAKING : ಇರಾನ್‌ ಮೇಲಿನ ಯುದ್ಧದ ಬಗ್ಗೆ ಟ್ರಂಪ್‌ ಬಿಗ್‌ ಅಪ್ಡೇಟ್‌..!

ಬೆಂಗಳೂರು :  ಇರಾನ್ ಜೊತೆಗಿನ ಯುದ್ಧದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌ ಮಹತ್ವದ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುವ...

ಒಂದು ಕುಟುಂಬವು ಒಂದು ವರ್ಷದಲ್ಲಿ ಎಷ್ಟು ಸಿಲೆಂಡರ್ ಪಡೆಯಬಹುದು ?

ಒಂದು ಕುಟುಂಬವು ಒಂದು ವರ್ಷದಲ್ಲಿ ಎಷ್ಟು ಸಿಲೆಂಡರ್ ಪಡೆಯಬಹುದು ?

ಒಂದು ಕುಟುಂಬವು ಕಾನೂನುಬದ್ಧವಾಗಿ ಒಂದು ವರ್ಷದಲ್ಲಿ ಎಷ್ಟು ಎಲ್‌ಪಿಜಿ ಸಿಲಿಂಡರ್‌ ಹೊಂದಬಹುದು ಅಥವಾ ಬುಕ್ ಮಾಡಬಹುದು? ಗ್ರಾಹಕರು ಸಬ್ಸಿಡಿ ಕೋಟಾದ ಅಡಿಯಲ್ಲಿ ತಿಂಗಳಿಗೆ ಒಂದು ಸಿಲಿಂಡರ್ ಮಾತ್ರ...

IPL ಹಬ್ಬಕ್ಕೆ ದಿನಾಂಕ ಫಿಕ್ಸ್‌..! : ಉದ್ಘಾಟನಾ ಪಂದ್ಯ ಎಲ್ಲಿ ಗೊತ್ತಾ..?

IPL ಹಬ್ಬಕ್ಕೆ ದಿನಾಂಕ ಫಿಕ್ಸ್‌..! : ಉದ್ಘಾಟನಾ ಪಂದ್ಯ ಎಲ್ಲಿ ಗೊತ್ತಾ..?

ಬೆಂಗಳೂರು : ಮಾರ್ಚ್‌ 20ರಂದು ನಡೆದ ಟಿ20 ವಿಶ್ವಕಪ್ 2026ರಲ್ಲಿ ಭಾರತ ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ. ಇದು ಒಟ್ಟು ಟೂರ್ನಿಯಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ  ಭಾರತ...

ಇಲ್ಲೊಬ್ಬ ಅಪರೂಪದ ಪರಿಸರ ಪ್ರೇಮಿ : ನೆಟ್ಟಿಗರ ಮನಗೆದ್ದ ಗಿಡ, ಮರಗಳ ಆಪದ್ಭಾಂಧವ..!

ಇಲ್ಲೊಬ್ಬ ಅಪರೂಪದ ಪರಿಸರ ಪ್ರೇಮಿ : ನೆಟ್ಟಿಗರ ಮನಗೆದ್ದ ಗಿಡ, ಮರಗಳ ಆಪದ್ಭಾಂಧವ..!

ಬೆಂಗಳೂರು : ಬೇಸಿಗೆಯ ದಿನಗಳಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಇದ್ದೆ ಇರುತ್ತದೆ. ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ ಹಾಗೂ ಗಿಡಮರಗಳಿಗೆ ನೀರು ಬೇಕು. ಮನುಷ್ಯನಂತೆ ಬೆಳವಣಿಗೆಗೆ ಗಿಡಮರಗಳು...

TECH NEWS

No Content Available

EDITOR'S CHOICE

DON'T MISS

LATEST NEWS

Page 1 of 9036 1 2 9,036

Welcome Back!

Login to your account below

Retrieve your password

Please enter your username or email address to reset your password.

error: Content is protected !!