ನಕ್ಸಲರ ಬೆನ್ನುಮೂಳೆ ಮುರಿದಿದ್ದೇವೆ: ವಿಜಯೇಂದ್ರ
ಶಿವಮೊಗ್ಗ: ನಕ್ಸಲರ ಬೆನ್ನುಮೂಳೆ ಮುರಿದಿದ್ದು ಬಿಜೆಪಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿಂದು ಹೇಳಿದರು. ಯುವಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷ ಬರುವ ...
ಶಿವಮೊಗ್ಗ: ನಕ್ಸಲರ ಬೆನ್ನುಮೂಳೆ ಮುರಿದಿದ್ದು ಬಿಜೆಪಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿಂದು ಹೇಳಿದರು. ಯುವಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷ ಬರುವ ...
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯ ಪತಾಕೆ ಹಾರಿಸುತ್ತೇವೆ ಎನ್ನುತ್ತಲೇ ಸೋಲಿನಿಂದ ಪಾರಾಗಲು ಬೇಕಿರುವ ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಲಾಗ್ತಿದೆ. ಆ ತಂತ್ರಗಾರಿಕೆಯ ಮೊದಲ ಹಂತ, ಮೂಲೆ ...
ಯಾರೇ ಆಗಲಿ ಹಿಂದುತ್ವದ ಸುದ್ದಿಗೆ ಬಂದರೆ ಭಾರೀ ಅನುಭವಿಸ್ತೀರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಬುಧವಾರ, ಶಿರಾಳಕೊಪ್ಪದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ...
ಬಿಎಸ್ ವೈ ಬಣದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ನಾಯಕತ್ವ ಬದಲಾದರೂ ಅಚ್ಚರಿ ಇಲ್ಲ. ಆ ನಿಟ್ಟಿನಲ್ಲಿ ಬ
ಬದಲಾವಣೆಯ ಪರ್ವ ಈಗ ತಾನೇ ಆರಂಭವಾಗಿದೆ. ಅತ್ತ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಧ್ರುವತಾರೆಯಂತೆ ಮೇಲೇರುತ್ತಿದ್ದಂತೆ ಅದೇ ವೇಗದಲ್ಲಿ ಸಿಎಂ
ಮರಮಕಲ್ ಅವರ ನೇಮಕ ರದ್ದತಿಯ ಈ ಬೆಳವಣಿಗೆ ಏಕಕಾಲಕ್ಕೆ ಸಿಎಂ ಯಡಿಯೂರಪ್ಪ ಅವರ ಕೇಂದ್ರಿತ ರಾಜಕೀಯ ವಲಯ ಮತ್ತು ಅವರ ಕುಟುಂಬದ ರಾಜಕೀಯ-ವ್ಯವಹಾರ
ಉಪಚುನಾವಣೆ ಗೆಲುವಿನಲ್ಲಿ ವಿಜಯೇಂದ್ರ ಪಾಲು ದೊಡ್ಡದಿದೆ ಎಂಬ ಮಾತು ಬಿಜೆಪಿ ಹಿರಿಯ ನಾಯಕರಲ್ಲಿ ಸಾಕಷ್ಟು ಇರಿಸು-ಮುರಿಸು ತಂದಿದೆ
ಪಕ್ಷದ ಹೈಕಮಾಂಡ್ ನಿರ್ಣಯಿಸುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ, ಬಸವ ಕಲ್ಯಾಣದಲ್ಲಿ ನಾನಂತೂ ಆಕಾಂಕ್ಷಿಯಲ್ಲ
ಪೊಲೀಸರು FIR ದಾಖಲಿಸಲು ಹಿಂಜರಿದಿದ್ದಾರೆ ಮಾತ್ರವಲ್ಲ, ದೂರು ನೀಡಿರುವ ಕುರಿತಂತೆ ಸೀಕೃತಿ ಪತ್ರ ಕೂಡಾ ನೀಡದೆ, ದೂರನ್ನು ಏಕಪಕ್ಷೀಯವಾಗಿ ಮು
ತನ್ನ ಮಗನ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಅವರ ಪಾತ್ರ ಇರದೆ ಇರಲು ಸಾಧ್ಯವಿಲ್ಲ. ಯಡಿಯೂರಪ್ಪ ಇದರ ಹೊಣೆ ಹೊತ್ತುಕೊಳ್ಳಬೇಕು - ಸಿ ಎನ್ ದೀಪಕ್
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.