Tag: Gujarat

ಬಿಪರ್​ಜಾಯ್ ಚಂಡಮಾರುತದ ಅಬ್ಬರ : ಸಾವಿನ ಸಂಖ್ಯೆ ಆರಕ್ಕೆ ಏರಿಕೆ

ಗುಜರಾತ್ : ಗುಜರಾತ್​ನಲ್ಲಿ ಬಿಪರ್​​ಜಾಯ್​ ಚಂಡಮಾರುತದ ಅಬ್ಬರಕ್ಕೆ ಗುರುವಾರ ಸಂಜೆ ವೇಳೆ ಕನಿಷ್ಟ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎನ್​ಡಿಆರ್​ಎಫ್​ ಅಧಿಕೃತ ಮಾಹಿತಿ ನೀಡಿದೆ. ಕುರುಬ ಹಾಗೂ ಅವರ ...

Read moreDetails

Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

ದೇಶದಾದ್ಯಂತ ಸುಮಾರು 150 ವೈದ್ಯಕೀಯ ಕಾಲೇಜುಗಳು ಭಾರತದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ...

Read moreDetails

ಡಬಲ್​ ಎಂಜಿನ್ ಸರ್ಕಾರವು ರೈತ ವಿರೋಧಿಯಂತೆ ವರ್ತಿಸುತ್ತಿದೆ : ಸಿದ್ದರಾಮಯ್ಯ ಆರೋಪ

ಬೆಂಗಳೂರು : ಡಬಲ್​ ಎಂಜಿನ್​ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕರ ರೈತರ ಬೆನ್ನೆಲುಬು ಮುರಿಯಲು ಯತ್ನಿಸುತ್ತಿದ್ದಾರೆಂದು ನಾನು 2020ರಲ್ಲಿಯೇ ಹೇಳಿದ್ದೆ ಎಂದು ...

Read moreDetails

ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ : ವಿಪಕ್ಷಗಳ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟ ..!

ಮೈಸೂರು : ಬಂಡೀಪುರದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿಗೆ ಹುಲಿ ಕಾಣಲಿಲ್ಲ ಎಂಬ ವಿಪಕ್ಷಗಳ ಟೀಕೆಗೆ ಸಂಸದ ಪ್ರತಾಪ್​ ಸಿಂಹ ಟಾಂಗ್​ ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ...

Read moreDetails

ಗುಜರಾತ್ ಚುನಾವಣೆ: ಬಿಜೆಪಿ ‘(ಅ)ಗೌರವ ಯಾತ್ರೆ’ ಆರಂಭ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಗುಜರಾತಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತರೂಢ ಬಿಜೆಪಿಯೂ ಬುಧವಾರದಿಂದ ರಾಜ್ಯಾದ್ಯಂತ ‘ಗೌರವ ಯಾತ್ರೆ’ಯನ್ನು ಆರಂಭಿಸಿದೆ. ಪ್ರಮುಖವಾಗಿ ರಾಜ್ಯದ ಬುಡಕಟ್ಟು ಸಮುದಾಯಗಳನ್ನು ಗುರಿಯಾಗಿಸಿ ಈ ಯಾತ್ರೆಯನ್ನುಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಎರಡು ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಇದರ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಎರಡನೇ ಹಂತದ ಮೂರು ಯಾತ್ರೆಗಳ ನೇತೃತ್ವವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಹಿಸಿಕೊಳ್ಳಲಿದ್ದಾರೆ. ಈ ವೇಳೆ ಎಲ್ಲಾ ಕೇಂದ್ರ ಸಚಿವರು ಹಾಗೂ ಬಿಜೆಪಿಯ ಪ್ರಮುಖ ನಾಯಕರು ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಗೋಧ್ರಾ ಗಲಭೆಯ ನಂತರ ಗುಜರಾತಿನಲ್ಲಿ ಬಿಜೆಪಿ ನಡೆಸುತ್ತಿರುವ ಮೂರನೇ ಗೌರವ ಯಾತ್ರೆ ಇದಾಗಿದೆ. ಮೊದಲ ಯಾತ್ರೆ 2002ರ ಗಲಭೆಗಳ ನಂತರ ನಡೆಸಲಾಗಿತ್ತು. ನಂತರ 2017ರಲ್ಲಿ ಪಾಟಿದಾರ್ ಆಂದೋಲನಕ್ಕೆ ಉತ್ತರ ನಿಡುವ ಸಲುವಾಗಿ ಯಾತ್ರೆ ನಡೆಸಲಾಗಿತ್ತು.  2002ರಲ್ಲಿ ಬಿಜೆಪಿಗೆ 127 ಸೀಟುಗಳು ಲಭಿಸಿದ್ದರೆ, 2017ರಲ್ಲಿ 99 ಸೀಟು ಲಭಿಸಿತ್ತು.  ಗುಜರಾತಿನಲ್ಲಿ ನಡೆದಿರುವಂತಹ ಅಭಿವೃದ್ದಿಗಳನ್ನು ಜನರ ಕಾಲಬುಡಕ್ಕೆ ಕೊಂಡೊಯ್ಯಲು ಈಯಾತ್ರೆ ನಡೆಸಲಾಗುತ್ತಿದೆ ಹಾಗೂ ಇದರ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಮತ್ತೆ ಸಂಘಟಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.  ಅಭಿವೃದ್ದಿಯ ಮುಖವಾಡಕ್ಕೆ ಗೋಡೆ ಕಟ್ಟಿದ್ದ ಬಿಜೆಪಿ: ಗುಜರಾತ್ ಮಾಡೆಲ್ ಹೆಸರಿನಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ದೇಸದಲ್ಲಿ ಗುಜರಾತ್ ಮಾದರಿಯ ದ್ವೇಷ ರಾಜಕಾರಣವನ್ನು ಆರಂಭಿಸಿತ್ತು. ಗೋದ್ರಾ ಗಲಭೆಗಳ ನಂತರ ಗುಜರಾತಿನಲ್ಲಿ ಬಿಜೆಪಿ ಪಾರುಪತ್ಯ ಸಾಧಿಸಿದ ಹಾಗೆ, ದೇಶದಲ್ಲಿಯೂ ಹಿಂದೂ-ಮುಸ್ಲಿಂ ನಡುವಿನ ದ್ವೇಷಕ್ಕೆ ‘ಪೆಟ್ರೋಲ್’ ಸುರಿದು ಕುರ್ಚಿಗಾಗಿ ಸಾವಿರಾರು ಅಮಾಯಕರ ಪ್ರಾಣವನ್ನು ಬಲಿ ಪಡೆಯಿತು. ಇದಕ್ಕಿಂತಲೂ ಮುಖ್ಯವಾಗಿ ಗುಜರಾತ್ ಮಾದರಿಯ ಗುಮ್ಮ ತೋರಿಸಿ ಅಧಿಕಾರಕ್ಕೆ ಬಂದು ಹಿಂದಿನ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ, ಅದೇ ಅಭಿವೃದ್ದಿಗೆ ಗೋಡೆ ಕಟ್ಟಿ ಮುಜುಗರಕ್ಕೆ ಈಡಾಗಿತ್ತು. ತನ್ನದೇ ತವರು ರಾಜ್ಯದ ಅಭಿವೃದ್ದಿಯನ್ನು ವಿಶ್ವ ನಾಯಕರಿಗೆ ತೋರಿಸಲು ಮುಜುಗರಪಟ್ಟುಕೊಂಡ ಮೋದಿ ಹಾಗೂ ಅಮಿತ್ ಶಾ ಈಗ ಯಾವ ಅರ್ಥದಲ್ಲಿ ಗೌರವ ಯಾತ್ರೆಯನ್ನು ನಡೆಸುತ್ತಿದೆ ಎಂಬುದನ್ನು ಪ್ರಶ್ನಿಸಲೇಬೇಕಿದೆ. ಬುಡಕಟ್ಟು ಜನಾಂಗ ಹಾಗೂ ಹಿಂದುಳಿದ ವರ್ಗದವರನ್ನು ಗುರಿಯಾಗಿಸಿ ಅವರ ಮತಗಳನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ಹುನ್ನಾರದ ಭಾಗವೆಂದು ಈ ಗೌರವ ಯಾತ್ರೆಯನ್ನು ಕರೆಯಬಹುದು. ಇಲ್ಲಿಯವರೆಗೆ ಅಭಿವೃದ್ದಿಯ ದೃಷ್ಟಿಕೋನದಿಂದ ದೂರವೇ ಉಳಿದಿದ್ದ ಬುಡಕಟ್ಟು ಜನಾಂಗವನ್ನು ಓಲೈಸಿ ಈಗ ಅವರ ಮತಗಳನ್ನು ಪಡೆಯಲು ಬಿಜೆಪಿ ಹೊರಟಿದೆ. 2002ರ ಬಳಿಕ ಸತತ ಗೆಲುವು ಕಂಡಾಗ ಬಿಜೆಪಿಗೆ ಬುಡಕಟ್ಟು ಜನಾಂಗಗಳ ನೆನಪು ಇರಲಿಲ್ಲವೇ? ಬರೋಬ್ಬರಿ ಇಪ್ಪತ್ತು ವರ್ಷಗಳ ಸತತ ಅಧಿಕಾರದ ಬಳಿಕ ಬುಡಕಟ್ಟು ಜನರು ನೆನಪಾದರೇ? ಕೈಗಾರಿಕಾ ಅಭಿವೃದ್ದಿಯ ಹೆಸರಿನಲ್ಲಿ, ಪ್ರತಿಮೆಗಳ ನಿರ್ಮಾಣದ ಹೆಸರಿನಲ್ಲಿ ದೇಶದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವಾಗ ಅವರ ಕುರಿತು ಇಲ್ಲದಿದ್ದ ಪ್ರೀತಿ ಈಗ ಏಕಾಏಕಿ ಏಕೆ ಹುಟ್ಟಿಕೊಂಡಿತು? ಎಂಬುದು ಕೂಡಾ ಯಕ್ಷ ಪ್ರಶ್ನೆ. ಇವೆಲ್ಲಾ ಅಂಶಗಳನ್ನು ಗಮನಿಸಿದಾಗ ಬಿಜೆಪಿ ನಡೆಸಲು ಹೊರಟಿರುವ ‘ಗೌರವ ಯಾತ್ರೆ’ ಗುಜರಾತಿನ ಬುಡಕಟ್ಟು ಹಾಗೂ ಹಿಂದುಳಿದ ವರ್ಗದವರಿಗೆ ಮಾಡುತ್ತಿರುವ ಅಗೌರವವಷ್ಟೇ. ಈ ಯಾತ್ರೆಯ ಮೂಲಕ ಸ್ವಹಿತಾಸಕ್ತಿ ಹಾಗೂ ತನ್ನ ಸ್ವಪ್ರತಿಷ್ಟೆ ಮತ್ತು ಗೌರವವನ್ನು ಹುಡಕಲು ಹೊರಟಿರುವ ಬಿಜೆಪಿ ನಿಜಾರ್ಥದಲ್ಲಿ ಬುಡಕಟ್ಟು ಜನರಿಗೆ ಅಗೌರವವನ್ನು ತೋರಿಸುತ್ತಿದೆ. ಚುನಾವಣೆ ಗೆಲ್ಲಲಷ್ಟೇ ಹುಟ್ಟಿಕೊಂಡಿರುವ ಪಕ್ಷ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. 

Read moreDetails

ಸ್ವಯಂ ಮದುವೆ ಆಗಲು ಯುವತಿಗೆ ಬಿಡಲ್ಲ, ಇದು ಹಿಂದೂ ವಿರೋಧಿ: ಬಿಜೆಪಿ ನಾಯಕಿ

ಗುಜರಾತ್‌ ನ ಯುವತಿ ತನ್ನನ್ನು ತಾನೇ ಮದುವೆ ಆಗಲು ಬಿಡಲ್ಲ. ಇದು ಹಿಂದೂ ವಿರೋಧಿ ಎಂದು ಬಿಜೆಪಿಯ ವಡೋದರಾ ನಗರ ಘಟಕದ ಅಧ್ಯಕ್ಷೆ ಸುನೀತಾ ಶುಕ್ಲ ಹೇಳಿದ್ದಾರೆ. ...

Read moreDetails

ಹಾರ್ದಿಕ್‌ ಪಟೇಲ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ!‌

ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಹಾರ್ದಿಕ್‌ ಪಟೇಲ್‌ ಬಿಜೆಪಿಗೆ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾದರು. ಗುಜರಾತ್‌ ನ ಗಾಂಧಿನಗರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ 28 ವರ್ಷದ ...

Read moreDetails

ಗುಜರಾತ್ ನಲ್ಲಿ 1439 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ

ಗುಜರಾತ್ ನ ಕಾಂಡ್ಲಾ ಬಂದರಿನಲ್ಲಿ 1439 ಕೋಟಿ ರೂ. ಮೊತ್ತದ ಹೆರಾಯಿನ್ ಪತ್ತೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಸುಮಾರು 17 ಕಂಟೇನರ್ ಗಳಲ್ಲಿ ...

Read moreDetails

ಗೋಧ್ರಾ ಹತ್ಯಾಕಾಂಡದ ಒಳಸುಳಿಗಳು

ಭಾರತದ ರಾಜಕೀಯ ಕ್ಷೇತ್ರವೇ ವಿಚಿತ್ರ ಮತ್ತು ವಿಲಕ್ಷಣ. ಇಲ್ಲಿ ರಾಜಕೀಯ ನಾಯಕತ್ವವು ತನ್ನ ಜನಸೇವೆಯ ಮೂಲಕ ಹೇಗೆ ಕ್ರಮೇಣ ರೂಪುಗೊಳ್ಳಬಲ್ಲದೊ ಹಾಗೆಯೇ ಜನಪೀಡಕ ವ್ಯಕ್ತಿಯೊಬ್ಬ ಮಹಾ ನಾಯಕನಾಗಿ ...

Read moreDetails

ಗುಜರಾತ್‌ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 6 ಕಾರ್ಮಿಕರು ದುರ್ಮರಣ

ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 6 ಕಾರ್ಮಿಕರು ಮೃತಪಟ್ಟಿರುವ ಘಟನೆ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದೆ. ರಾಜಧಾನಿ ಅಹಮದಾಬಾದ್‌ನಿಂದ 235 ಕಿ. ದೂರದ ದಹೇಜ್ ಕೈಗಾರಿಕಾ ...

Read moreDetails

ಟಿಎಂಸಿ ನಾಯಕನ ಹತ್ಯೆಗೆ ಪ್ರತೀಕಾರ: ಭೀಕರ ಹಿಂಸಾಚಾರಕ್ಕೆ ಕನಿಷ್ಟ ಎಂಟು ಮಂದಿ ಸಜೀವ ದಹನ

ಭೀಕರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಹಿಂಸಾಚಾರದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಕನಿಷ್ಟ ಎಂಟು ಮಂದಿ ಮೃತಪಟ್ಟಿದ್ದಾರೆ. ಬಿರ್ಭೂಮ್‌ ...

Read moreDetails

Logistic ಸಮಸ್ಯೆಯಿಂದಾಗಿ ಡಿಫೆನ್ಸ್ ಎಕ್ಸ್ಪೋವನ್ನು ಮುಂದೂಡಿದ ಸರ್ಕಾರ

ಗುಜರಾತ್ನ ಗಾಂಧಿನಗರದಲ್ಲಿ ಮಾರ್ಚ್ 10-14ರವರೆಗೆ ನಡೆಸಲು ಉದ್ದದೇಶಿಸಲಾಗಿದ್ದ ಡಿಫೆನ್ಸ್ ಎಕ್ಸ್ಪೋ 2022ಅನ್ನು ಲಾಜಿಸ್ಟಿಕ್ಸ್ ಸಮಸ್ಯೆಯಿಂದಾಗಿ ಮುಂದೂಡಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರೊಬ್ಬರು ತಳಿಸಿದ್ದಾರೆ. ಹೊಸ ದಿನಾಂಕವನ್ನು ಆದಷ್ಟು ...

Read moreDetails

Gujarat Election ಗೆಲ್ಲಲು ಮಾಸ್ಟರ್ ಪ್ಲಾನ್ : ಕೌರವರ ಪಟ್ಟಿಯನ್ನು ಸಿದ್ದಪಡಿಸಿ ಎಂದ ರಾಹುಲ್ ಗಾಂಧಿ !

ವರ್ಷದ ಕೊನೆಯಲ್ಲಿ ನಡೆಯುವ ಗುಜರಾತ್ ಚುನಾವಣೆ ನಿಮಿತ್ತ ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದಲ್ಲಿರುವ ಕೌರವರ ಪಟ್ಟಿಯನ್ನು ಸಿದ್ದಪಡಿಸುವಂತೆ ರಾಜ್ಯ ಘಟಕದ ...

Read moreDetails

ʼಮುಸ್ಲಿಂ ಪುರುಷರ ಸಾಮೂಹಿಕ ನೇಣುʼ ವ್ಯಂಗ್ಯ ಚಿತ್ರದ ಮೂಲಕ ಹಿಂದುತ್ವ ನೀಡಬಯಸಿದ ಸಂದೇಶವೇನು?

ಟೋಪಿ ಧರಿಸಿರುವ ಗಡ್ಡಧಾರಿ ಮುಸ್ಲಿಂ ಪುರುಷರು ನೇಣಿನಲ್ಲಿ ತೂಗುತ್ತಿರುವಂತೆ ತೋರಿಸಿರುವುದು ಯಾವುದೋ ಒಂದು ರೂಪಕವೇ? ಒಟ್ಟಾರೆಯಾಗಿ ಮುಸ್ಲಿಮರು ಭವಿಷ್ಯದಲ್ಲಿ ಎದುರಿಸಲಿರುವ ಹಣೆಬರಹ ಇದು ಎಂದು ಬಿಜೆಪಿಯು ತನ್ನ ...

Read moreDetails

ಗೋಧ್ರಾ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಅ. 26ಕ್ಕೆ ವಿಚಾರಣೆ

2002ರಲ್ಲಿ ಗುಜರಾತ್‌ ಗೋಧ್ರಾ ಗಲಭೆ  ಪ್ರಕರಣದಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ...

Read moreDetails

ಬಿಜೆಪಿ-ಕಾಂಗ್ರೆಸ್ ನಿದ್ದೆಗೆಡಿಸಿರುವ ಆಮ್ ಆದ್ಮಿ ಪಕ್ಷ!

ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಖಾಂಡ, ಗೋವಾ, ಮಣಿಪುರ, ಪಂಜಾಬ್ ಮತ್ತು ಗುಜರಾತ್ ಒಟ್ಟು ಆರು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಗುಜರಾತ್ ಚುನಾವಣೆ ವರ್ಷದ ಕೊನೆಗೆ ...

Read moreDetails

ಗುಜರಾತ್‌ ಸಚಿವ ಸಂಪುಟ; ಹಳಬರಿಗೆ ಕೊಕ್‌ ಹೊಸಬರಿಗೆ ಮಣೆ

ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್‌ರವರು ಗುರುವಾರ 24 ಜನರನ್ನೊಳಗೊಂಡ ನೂತನ ಸಚಿವ ಸಂಪುಟವನ್ನು ರಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿಯವರ  ಮಂತ್ರಿ ...

Read moreDetails

ಗುಜರಾತಿನ ನೈಜ ಚಿತ್ರಣ ಅನಾವರಣ: ಕೋವಿಡ್‌ ಸಾವುಗಳ ದಾಖಲಾತಿಯಲ್ಲಿ ಭಾರೀ ಜುಮ್ಲಾ!

ಗುಜರಾತಿನ ಶವ ಸಂಸ್ಕಾರ ಕೇಂದ್ರಗಳಲ್ಲಿ ಕೈಲಾಶ್‌ ಮುಕ್ತಿ ಧಾಮ್‌ ಕೂಡಾ ಒಂದು. ಅದರಲ್ಲಿ ಮೃತದೇಹವನ್ನು ಹೊತ್ತಿಸುವ ನಾಲ್ಕು ಕುಲುಮೆಗಳಿವೆ. ದಿನದ 24 ಗಂಟೆಯೂ ಬಿಡುವಿಲ್ಲದೆ ನಿರಂತರ ಚಿತೆ ...

Read moreDetails
Page 2 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!