ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವು ಪ್ರಮುಖವಾಗಿದೆ. ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ ಹೋರಾಟದಲ್ಲಿ ಧುಮುಕಿಸಿದ...
Read more1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಟ್ಯಾಬ್ಲೋಗಳನ್ನು ತಯಾರಿಸುವ ಜವಾಬ್ದಾರಿಯನ್ನು ವಹಿಸಿದಾಗಿನಿಂದ, ಈಗ 13 ವರ್ಷಗಳ ಕಾಲ ಗುಣಮಟ್ಟವನ್ನು...
Read moreಪಶ್ಚಿಮ ಬಂಗಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ನಾಡ ಹಬ್ಬ ದುರ್ಗಾ ಪೂಜೆಯು ಲೈಂಗಿಕ ಕಾರ್ಯಕರ್ತರ ಮನೆಯ ಬಾಗಿಲಿನಿಂದ ಮಣ್ಣನ್ನು ಸಂಗ್ರಹಿಸದೆ ಪೂರ್ಣವಾಗುವುದಿಲ್ಲ. ಆದರೆ ಆ ಸಮುದಾಯವನ್ನು ಇಷ್ಟು...
Read moreಗುಮ್ಮಟನಗರಿ ವಿಜಯಪುರ ಜಿಲ್ಲೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ಸ್ಥಳಗಳಲ್ಲಿ ಸಾಠ್ ಕಬರ್ ಎನ್ನುವ ಸ್ಥಳವಿದೆ. ಇದು ಹೆಸರೇ ಹೇಳುವಂತೆ 60 ಘೋರಿಗಳಿರುವ ಸ್ಥಳ....
Read moreಅಂಗವೈಕಲ್ಯ ಹೊಂದಿರುವ ನೂರಾರು ಮಕ್ಕಳು ಹಾಗೂ ದೊಡ್ಡವರಿಗೆ ಆಶ್ರಯತಾಣವಾಗಿರುವ ಡೆಹ್ರಾಡೂನ್ನಲ್ಲಿರುವ ಲತಿಕಾ ರಾಯ್ ಫೌಂಡೇಶನ್ (ಎಲ್ಆರ್ಎಫ್) ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರದೊಳಗೆ ಕಾಲಿಟ್ಟರೆ ಹೊಸ ಲೋಕವನ್ನು ಪ್ರವೇಶಿಸಿದಂತಾಗುತ್ತದೆ....
Read moreಕೇರಳದ ಎರ್ನಾಕುಲಂ ಜಿಲ್ಲೆಯ ಕುಂಬಳಂಗಿ ಗ್ರಾಮ ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಹಳ್ಳಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕುಂಬಳಂಗಿಯ ಮಹಿಳೆಯರು ಮುಟ್ಟಾದಾಗ ಬಳಸುವ ಸ್ಯಾನಿಟರಿ ಪ್ಯಾಡ್ಗೆ...
Read moreವೈದ್ಯಕೀಯ ಲೋಕದಲ್ಲಿ ದಿನ ಒಂದಲ್ಲ ಒಂದು ಆವಿಷ್ಕಾರ ನಡೆಯುತ್ತ ಇರುತ್ತದೆ. ಇದೀಗ ಯುಎಸ್ನಲ್ಲಿ ವೈದ್ಯರು ಒಂದು ಸಾಧನೆ ಮಾಡಿದ್ದಾರೆ. ಅದೇನೆಂದರೆ ಜೀವಂತ ಹಂದಿಯ ಹೃದಯವನ್ನ ಮನುಷ್ಯನ ಹೃದಯಕ್ಕೆ...
Read moreಕಳೆದ ವರ್ಷದಿಂದಲೇ ಶುರುವಾದ ಕರೋನಾ ಹಾವಳಿ ಜನರ ಬದುಕು ಕಸಿದುಕೊಳ್ಳುತ್ತಿದ್ದು, ಇದೀಗ ಪುನಃ ಮತ್ತೆ ವೀಕೆಂಡ್ ಕರ್ಫ್ಯೂ ವಿಧಿಸಿ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ....
Read moreಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲಷ್ಟೇ ಅಲ್ಲ ಅಪರಾಧಗಳಿಗೂ ಕುಖ್ಯಾತಿ ಪಡೆದಿದ್ದ ಜಿಲ್ಲೆ. ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳಿಗಾಗಿ ಎರಡು ಅಥವಾ ಮೂರನೇ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿಗ ಬದಲಾವಣೆಯ ಗಾಳಿ ಬೀಸುತ್ತಿದೆ. ಶಿವಮೊಗ್ಗ...
Read moreಸಿಕ್ಕ ಮರಿ ಮೊಸಳೆಯನ್ನ ಗಾಳದಿಂದ ಬಿಡಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಅವರು ತಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.