![](https://pratidhvani.com/wp-content/uploads/2024/05/download-26.jpeg)
ನಾನು ಎಂಎಲ್ ಸಿ ಯಾಗಿ ಶಾಸಕನಾಗ್ತಿನಿ ಅನುದಾನ ಹಾಕೊಡ್ತೀನಿ.
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಕಳೆದ ಚುನಾವಣೆಯಲ್ಲಿ ತಂದೆಗೆ ಕ್ಷೇತ್ರತ್ಯಾಗ ಮಾಡಿದ್ದಕ್ಕಾಗಿ ಎಂಎಲ್ಸಿ ಮಾಡ್ತಾರೆ ಎಂದು ಹೇಳಲಾಗುತ್ತಿತ್ತು ಆದರೆ ಹೈಕಮಾಂಡ್ ಅಸ್ತು ಅಂತಾರೋ ಇಲ್ಲವೊ ಎಂಬ ಗೊಂದಲ ಏರ್ಪಟ್ಟಿತ್ತು.
![](https://pratidhvani.com/wp-content/uploads/2024/05/Karnataka-chief-minister-Siddaramaiah-presents-the_1708109293601_1716199125734-1024x576.webp)
ಆದರೆ ಇದೀಗ ಸಾರ್ವಜನಿಕವಾಗಿಯೆ ಯತೀಂದ್ರ ಸಿದ್ದರಾಮಯ್ಯ ನಾನು ಎಂ.ಎಲ್.ಸಿ ಯಾಗಿ ಶಾಸಕನಾಗ್ತಿನಿ ಅನುದಾನ ಹಾಕೊಡ್ತೀನಿ ಅಂತ ಕಾರ್ಯಕ್ರಮವೊಂದರಲ್ಲಿ ಭರವಸೆ ನೀಡಿದ್ದಾರೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ಪರ ಪ್ರಚಾರಕ್ಕೆ ಆಗಮಿಸಿದ್ದ ಯತೀಂದ್ರಗೆ ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿದ್ದಾರೆ ಈ ವೇಳೆ ನಾನು ಎಂಎಲ್ ಸಿ ಆಗಿ ಶಾಸಕನಾಗ್ತಿನಿ ಶಾಸಕರ ಅನುದಾನದಲ್ಲಿ ಹಣ ಹಾಕೊಡ್ತೇನೆ ಎಂದಿದ್ದು
ಎಂಎಲ್ ಸಿ ಆಗೋದರ ಬಗ್ಗೆ ಸುಳಿವು ನೀಡಿದ್ದಾರೆ.