Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ದೇಶ ವಿಭಜನೆ ವೇಳೆ ಬೇರೆಯಾಗಿದ್ದ ಸಹೋದರರು 74 ವರ್ಷಗಳ ನಂತರ ಕರ್ತಾರ್ಪುರದಲ್ಲಿ ಭೇಟಿ

ಭಾರತ-ಪಾಕಿಸ್ತಾನ ವಿಭಜನೆ ವೇಳೆ ಬೇರ್ಪಟ್ಟಿದ್ದ ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕರ್ತಾರಪುರದಲ್ಲಿ ಒಂದಾಗಿದ್ದಾರೆ. ಸಹೋದರರ ಇಬ್ಬರ ಸಮಾಗಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಜುನಾಥ ಬಿ

ಮಂಜುನಾಥ ಬಿ

January 14, 2022
Share on FacebookShare on Twitter

ಭಾರತ-ಪಾಕಿಸ್ತಾನ ವಿಭಜನೆ ವೇಳೆ ಬೇರ್ಪಟ್ಟಿದ್ದ ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕರ್ತಾರಪುರದಲ್ಲಿ ಒಂದಾಗಿದ್ದಾರೆ. ಸಹೋದರರ ಇಬ್ಬರ ಸಮಾಗಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಭಾರತ-ಪಾಕಿಸ್ತಾನ ವಿಭಜನೆ ವೇಳೆ ಬೇರ್ಪಟ್ಟಿದ್ದ ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕರ್ತಾರಪುರದಲ್ಲಿ ಒಂದಾಗಿದ್ದಾರೆ.

ಸಹೋದರರ ಇಬ್ಬರ ಸಮಾಗಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕಿಸ್ತಾನದ ಫೈಸಲಾಬಾದ್ನಲ್ಲಿ ವಾಸಿಸುತ್ತಿರುವ ಸಿದ್ದಿಕಿ ತಮ್ಮ ಸಹೋದರ ಹಬೀಬ್ರನ್ನು ಭೇಟಿ ಮಾಡಲು ಸಿಖ್ಖರ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಭೇಟಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಹಬೀಬ್, “ವಿಭಜನೆಯ ವೇಳೆ ಸಿದ್ದಿಕಿ ಇನ್ನು ಶಿಶುವಾಗಿದ್ದರು ಮತ್ತು ಬೇರೆಯಾದ ನಂತರ ಸಹೋದರ ಹಬೀಬ್ ಭಾರತದಲ್ಲಿ ಬೆಳೆದರು. ಸಿದ್ದಿಕಿ ಪಾಕಿಸ್ತಾನದಲ್ಲಿ ಬೆಳೆದರು. ಈ ಕಾರಿಡಾರ್ ನಿಂದ ನಮಗೆ ತುಂಬಾ ಸಹಾಯವಾಗಿದೆ ಮತ್ತು ಇನ್ಮುಂದೆ ನಾನು ನನ್ನ ಸಹೋದರ ಭೇಟಿ ಮಾಡಲು ಈ ಕಾರಿಡಾರ್ಗೆ ಬರುವುದಾಗಿ ತಿಳಿಸಿದ್ದಾರೆ.

ಭಾರತದಿಂದ ಕರ್ತಾರಪುರ ಕಾರಿಡಾರ್ವರೆಗೆ ವಿಸಾ ಮುಕ್ತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಟ್ಟ ಎರಡು ದೇಶಗಳ ಸರ್ಕಾರವನ್ನು ಈ ವೇಳೆ ಸಹೋದರರು ಧನ್ಯವಾದ ತಿಳಿಸಿದ್ದಾರೆ. ಸಹೋದರಿಬ್ಬರ ಪುರ್ನಮಿಲನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ್ದಾರೆ.

ಕೋವಿಡ್ನಿಂದಾಗಿ ಅಂತರಾಷ್ಟ್ರೀಯ ಗಡಿಯನ್ನು ಮುಚ್ಚಲಾಗಿತ್ತು. ನಂತರ ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಿಡಾರ ಅನ್ನು ಪುನಃ ತೆರೆಯುವ ನಿರ್ಧಾರ ಮಾಡಿತ್ತು.

RS 500
RS 1500

SCAN HERE

don't miss it !

ಕಮಲ್‌ ಪಂತ್‌ ದಿಢೀರ್‌ ವರ್ಗ: ಪ್ರತಾಪ್‌ ರೆಡ್ಡಿ ಬೆಂಗಳೂರು ಪೊಲೀಸ್‌ ನೂತನ ಆಯುಕ್ತ!
ಸಿನಿಮಾ

ಕಮಲ್‌ ಪಂತ್‌ ದಿಢೀರ್‌ ವರ್ಗ: ಪ್ರತಾಪ್‌ ರೆಡ್ಡಿ ಬೆಂಗಳೂರು ಪೊಲೀಸ್‌ ನೂತನ ಆಯುಕ್ತ!

by ಪ್ರತಿಧ್ವನಿ
May 16, 2022
ಮೈಸೂರು ಹುಲಿ ಬಿರುದಿಗೆ ಕತ್ತರಿ: 2 ಸಾಲಿಗೆ ಮುಗಿದ ಟಿಪ್ಪು ಸುಲ್ತಾನ್‌ ಪಠ್ಯ!
ಕರ್ನಾಟಕ

ಮೈಸೂರು ಹುಲಿ ಬಿರುದಿಗೆ ಕತ್ತರಿ: 2 ಸಾಲಿಗೆ ಮುಗಿದ ಟಿಪ್ಪು ಸುಲ್ತಾನ್‌ ಪಠ್ಯ!

by ಪ್ರತಿಧ್ವನಿ
May 17, 2022
ಇಸ್ರೋದಿಂದ ಗಗನಯಾನದ ರಾಕೆಟ್ ಯಶಸ್ವಿ ಪರೀಕ್ಷೆ!
ದೇಶ

ಇಸ್ರೋದಿಂದ ಗಗನಯಾನದ ರಾಕೆಟ್ ಯಶಸ್ವಿ ಪರೀಕ್ಷೆ!

by ಪ್ರತಿಧ್ವನಿ
May 15, 2022
ಗೋಧಿ ಮೇಲಿನ ರಫ್ತು ನಿರ್ಬಂಧವನ್ನ ಸಡಿಲಗೊಳಿಸಿದ ಕೇಂದ್ರ
ದೇಶ

ಗೋಧಿ ಮೇಲಿನ ರಫ್ತು ನಿರ್ಬಂಧವನ್ನ ಸಡಿಲಗೊಳಿಸಿದ ಕೇಂದ್ರ

by ಪ್ರತಿಧ್ವನಿ
May 17, 2022
ಕೋವಿಡ್-19 3ನೇ ಅಲೆ ಹಿನ್ನೆಲೆ ತೀವ್ರ ಕಟ್ಟೆಚರ ವಹಿಸಲು ಸೂಚನೆ.
ಕರ್ನಾಟಕ

ವಿಧಾನ ಪರಿಷತ್ & ರಾಜ್ಯಸಭೆ ಚುನಾವಣೆ | ನಾಳೆ ಕೋರ್ ಕಮಿಟಿ ಸಭೆ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
May 13, 2022
Next Post
ಪಂಜಾಬ್ ಕಾಂಗ್ರೆಸ್ಸನ್ನು ಸಿಧು ಕಾಂಗ್ರೆಸ್ ಆಗಿ ಪರಿವರ್ತಿಸುತ್ತಿದ್ದಾರೆಯೇ ನವಜೋತ್ ಸಿಂಗ್ ಸಿಧು?

ಪಂಜಾಬ್ ಕಾಂಗ್ರೆಸ್ಸನ್ನು ಸಿಧು ಕಾಂಗ್ರೆಸ್ ಆಗಿ ಪರಿವರ್ತಿಸುತ್ತಿದ್ದಾರೆಯೇ ನವಜೋತ್ ಸಿಂಗ್ ಸಿಧು?

ಭದ್ರತಾ ಲೋಪ : ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿದ ಪಂಜಾಬ್ ಸಿಎಂ ಚನ್ನಿ

ಭದ್ರತಾ ಲೋಪ : ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿದ ಪಂಜಾಬ್ ಸಿಎಂ ಚನ್ನಿ

ಡೊಮಹಾನಿ ರೈಲು ದುರಂತ ; 9 ಸಾವು,  40 ಮಂದಿಗೆ ಗಾಯ

ಡೊಮಹಾನಿ ರೈಲು ದುರಂತ ; 9 ಸಾವು,  40 ಮಂದಿಗೆ ಗಾಯ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist