• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತೆಲುಗು ನಟ ವಿಕ್ಟರಿ ವೆಂಕಟೇಶ್‌, ರಾಣಾ ದಗ್ಗುಬಾಟಿಗೆ ಸಂಕಷ್ಟ

ಕೃಷ್ಣ ಮಣಿ by ಕೃಷ್ಣ ಮಣಿ
January 13, 2025
in ದೇಶ, ಸಿನಿಮಾ
0
ತೆಲುಗು ನಟ ವಿಕ್ಟರಿ ವೆಂಕಟೇಶ್‌, ರಾಣಾ ದಗ್ಗುಬಾಟಿಗೆ ಸಂಕಷ್ಟ
Share on WhatsAppShare on FacebookShare on Telegram

ADVERTISEMENT

ಕನ್ನಡ ಚಿತ್ರರಂಗದ ಸಮಯ ಸರಿಯಿಲ್ಲ ಎಂದು ದರ್ಶನ್ ಅರೆಸ್ಟ್‌ ಆದ ವೇಳೆ ಎಲ್ಲರೂ ಮಾತನಾಡಿಕೊಳ್ತಿದ್ರು. ಸ್ಯಾಂಡಲ್‌ವುಡ್‌ನ ಬಾಕ್ಸ್‌ಆಫೀಸ್‌ ಸುಲ್ತಾನ ದರ್ಶನ್‌‌, ಜೈಲುಪಾಲಾದರೆ ಕನ್ನಡ ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕುಟುಂಬಗಳ ಗತಿ ಏನು ಅನ್ನೋ ಪ್ರಶ್ನೆಯನ್ನು ಸಾಕಷ್ಟು ಜನರು ಕೇಳಿದ್ದೂ ಉಂಟು. ಇದೀಗ ತೆಲುಗು ಚಿತ್ರರಂಗ ಅರ್ಥಾತ್‌ ಕಾಲಿವುಡ್‌‌ಗೂ ಅದೇ ಪರಿಸ್ಥಿತಿ ಎದುರಾಗಿದ್ಯಾ..? ಅನ್ನೋ ರೀತಿ ಆಗಿದೆ.

ಇತ್ತೀಚಿಗೆ ಕಳೆದ ತಿಂಗಳು ಪುಷ್ಪಾ 2 ಸಿನಿಮಾದ ಪ್ರೀಮಿಯರ್‌ ಶೋ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್‌ ಅರೆಸ್ಟ್‌‌ ಆಗಿ ಜೈಲು ಸೇರಿದ್ದರು. ಆ ಬಳಿಕ ಜಾಮೀನು ಪಡೆದು ಜೈಲಿನಿಂದ ರಿಲೀಸ್‌ ಕೂಡ ಆಗಿದ್ದರು. ಆ ನಂತರ ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಅಲೆದಾಡುವ ಪರಿಸ್ಥಿತಿಗೆ ಅಲ್ಲು ಅರ್ಜುನ್‌ ಬಂದಿದ್ದಾರೆ. ಇದ್ರ ಬೆನ್ನಲ್ಲೇ ದಗ್ಗುಬಾಟಿ ವಿಕ್ಟರಿ ವೆಂಕಟೇಶ್‌, ರಾಣಾ ದಗ್ಗುಬಾಟಿಗೆ ಸಂಕಷ್ಟ ಬಂದೊದಗಿದೆ.

Siddaramaiah: ಸಿಎಂ ಸಿದ್ದರಾಮಯ್ಯ ಎಂ ಬಿ ಪಾಟೀಲ್‌ ಗುಸುಗುಸು..! #lakshmihebbalkar #pratidhvani#pressclub

ತೆಲುಗು ನಟ ವಿಕ್ಟರಿ ವೆಂಕಟೇಶ್‌, ರಾಣಾ ದಗ್ಗುಬಾಟಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಹೈದರಾಬಾದ್‌‌ನ ಫಿಲ್ಮ್‌ನಗರದಲ್ಲಿ ಹೋಟೆಲ್‌ ಒಂದನ್ನು ನಾಶ ಮಾಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 2023ರ ಜನವರಿಯಲ್ಲಿ ನಡೆದಿದ್ದ ಘಟನೆಯಲ್ಲಿ ಡೆಕ್ಕನ್‌ ಕಿಚನ್‌ ಅನ್ನೋ ಹೋಟೆಲ್‌ ನಾಶ ಮಾಡಿರುವ ಆರೋಪ ಎದುರಾಗಿತ್ತು. ಲೀಸ್‌ಗೆ ಪಡೆದಿದ್ದ ಆಸ್ತಿಯಲ್ಲಿದ್ದ ಹೋಟೆಲ್‌ ಅನ್ನು ಅಕ್ರಮವಾಗಿ ನಾಶಗೊಳಿಸಿದ ಆರೋಪ ಎದುರಾಗಿತ್ತು. ಅಂದು ಘಟನೆ ಬಗ್ಗೆ ಪೊಲೀಸ್ರು ಪ್ರಕರಣ ದಾಖಲಿಸಿರಲಿಲ್ಲ. ಭಾನುವಾರ ಕೋರ್ಟ್‌ ಸೂಚನೆ ಮೇರೆಗೆ ದೂರು ದಾಖಲಾಗಿದೆ.

ಕೆ. ನಂದಕುಮಾರ್‌ ಎಂಬುವರು ಜಾಗವನ್ನು ಲೀಸ್‌ಗೆ ಪಡೆದು ಹೋಟೆಲ್‌ ಮಾಡಿದ್ದರು. ಬರೋಬ್ಬರಿ 20 ಕೋಟಿ ಹಣವನ್ನು ಖರ್ಚು ಮಾಡಿ ಹೋಟೆಲ್‌ ಮರು ವಿನ್ಯಾಸ ಕೂಡ ಮಾಡಲಾಗಿತ್ತು. ಆದರೆ ಏಕಾಏಕಿ ರೌಡಿಗಳನ್ನ ಬಳಸಿಕೊಂಡು ಆಸ್ತಿ ನಾಶ ಮಾಡಿದ್ದರು ಎಂದು ಆರೋಪ ಮಾಡಲಾಗಿತ್ತು. ನಾಂಪಲ್ಲಿ ಕೋರ್ಟ್‌ಗೆ ದೂರು ಸಲ್ಲಿಕೆ ಆಗಿತ್ತು. ಕೋರ್ಟ್‌ ಪೊಲೀಸ್‌ ತನಿಖೆಗೆ ನಿರ್ದೇಶನ ಮಾಡಿತ್ತು. ಶನಿವಾರ FIR ದಾಖಲು ಮಾಡಿಕೊಂಡು ತನಿಖೆ ನಡೆಸುವಂತೆ ಸೂಚಿಸಿದ ಬೆನ್ನಲ್ಲೇ ಭಾನುವಾರ FIR ಮಾಡಿಕೊಳ್ಳಲಾಗಿದ್ದು, ಖ್ಯಾತ ನಟರಿಗೆ ಸಂಕಷ್ಟ ಬಂದೊದಗಿದೆ. ಆಸ್ತಿ ನಾಶಪಡಿಸಿದ ಆರೋಪದ ಜೊತೆಗೆ ನಂದಕುಮಾರ್‌ ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪವೂ ಕೇಳಿ ಬಂದಿದೆ.

Tags: daggubati venkateshrana daggubatirana daggubati fight with victory venkateshrana daggubati fight with victory venkatesh on stagerana daggubati interviewrana naidu trailer teluguVenkateshvenkatesh about rana daggubativenkatesh daggubativenkatesh fun with rana daggubativictory venkateshvictory venkatesh - rana daggubati webseries #rananaiduvictory venkatesh about ranadaggubativictory venkatesh and rana daggubati
Previous Post

ದರ್ಶನ್‌ಗೆ ಪೊಲೀಸರಿಂದ ನೋಟಿಸ್‌ ಜಾರಿ.. 7 ದಿನಗಳಲ್ಲಿ ಉತ್ತರಿಸಲು ಸೂಚನೆ

Next Post

ಚಿನ್ನದ ಬ್ಯೂಟಿ ರಕ್ಷಣೆಗೆ ನಿಲ್ತಾ ಕಾಂಗ್ರೆಸ್‌ ಸರ್ಕಾರ..? ಯಾಕೀ ಆರೋಪ..?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಚಿನ್ನದ ಬ್ಯೂಟಿ ರಕ್ಷಣೆಗೆ ನಿಲ್ತಾ ಕಾಂಗ್ರೆಸ್‌ ಸರ್ಕಾರ..? ಯಾಕೀ ಆರೋಪ..?

ಚಿನ್ನದ ಬ್ಯೂಟಿ ರಕ್ಷಣೆಗೆ ನಿಲ್ತಾ ಕಾಂಗ್ರೆಸ್‌ ಸರ್ಕಾರ..? ಯಾಕೀ ಆರೋಪ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada