• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿನ್ನದ ಬ್ಯೂಟಿ ರಕ್ಷಣೆಗೆ ನಿಲ್ತಾ ಕಾಂಗ್ರೆಸ್‌ ಸರ್ಕಾರ..? ಯಾಕೀ ಆರೋಪ..?

ಕೃಷ್ಣ ಮಣಿ by ಕೃಷ್ಣ ಮಣಿ
January 13, 2025
in ಕರ್ನಾಟಕ, ರಾಜಕೀಯ, ಶೋಧ
0
ಚಿನ್ನದ ಬ್ಯೂಟಿ ರಕ್ಷಣೆಗೆ ನಿಲ್ತಾ ಕಾಂಗ್ರೆಸ್‌ ಸರ್ಕಾರ..? ಯಾಕೀ ಆರೋಪ..?
Share on WhatsAppShare on FacebookShare on Telegram

ADVERTISEMENT

ಡಿ.ಕೆ ಸುರೇಶ್‌ ಸಹೋದರಿ ಅಂತಾ ಹೇಳಿಕೊಂಡು ಕೇಜಿಗಟ್ಟಲೆ ಚಿನ್ನ ಪಡೆದು ವಂಚನೆ ಮಾಡಿದ್ದ ಐಶ್ವರ್ಯಗೌಡ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಡಿ.ಕೆ ಸುರೇಶ್‌ ಹಾಗು ಡಿಕೆ ಶಿವಕುಮಾರ್‌ ಕಾನೂನು ಪ್ರಕಾರ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್‌ ಎಂಎಲ್‌ಎ ವಿನಯ್‌ ಕುಲಕರ್ಣಿ ಹೆಸರು ತಳುಕು ಹಾಕಿಕೊಂಡಿತ್ತು.

ಬಂಡೆ ಬ್ರದರ್ಸ್‌ಗೆ ನಾನು ಸಿಸ್ಟರ್‌ ಅಂತ ಹೇಳಿಕೊಂಡು ಚಿನ್ನದ ಲೂಟಿ ಮಾಡಿದ್ದ ಐಶ್ವರ್ಯಾಗೌಡ, ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೇ 60 ಲಕ್ಷ ಮೌಲ್ಯದ ಕಾರು ಗಿಫ್ಟ್ ಕೊಟ್ಟಿದ್ದಳು.. ಪೊಲೀಸ್ರು ಐಶ್ವರ್ಯಾಗೌಡ ಮನೆ ಜಾಲಾಡಿದಾಗ 3 ಕಾರ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದರು.. ಆಡಿ, BMW ಹಾಗೂ ಫಾರ್ಚುನರ್ ಕಾರು ಸೀಜ್ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ವಿನಯ್‌ ಕುಲಕರ್ಣಿಗೆ 60 ಲಕ್ಷದ ಬೆಂಜ್ ಕಾರ್‌ ಕೊಟ್ಟಿದ್ದು ಕೂಡ ಗೊತ್ತಾಗಿತ್ತು. ತಡ ಮಾಡದ ಪೊಲೀಸ್ರು, ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಬಳಸ್ತಿದ್ದ KA 03 NN 8181 ನಂಬರಿನ C220D ಮರ್ಸಿಡಿಸ್ ಬೆಂಜ್ ಕಾರನ್ನ ಸೀಜ್‌ ಮಾಡಿದ್ರು.

ವಿನಯ್‌‌ ಕುಲಕರ್ಣಿ ಜೊತೆ ಐಶ್ವರ್ಯಾಗೌಡ ಹಾಗೂ ಆಕೆಯ ಗಂಡ ಫೋಟೋಗೆ ಪೋಸ್‌ ಕೊಟ್ಟಿದ್ದೂ ಕೂಡ ವೈರಲ್‌ ಆಗಿದ್ದು, ಇಬ್ಬರ ನಡುವೆ ವ್ಯವಹಾರಿಕವಾಗಿ ಸಂಪರ್ಕವಿದೆ ಎನ್ನುವ ಗುಮಾನಿ ಹೆಚ್ಚಾಗಿತ್ತು. ಕಾರನ್ನು ವಶಕ್ಕೆ ಪಡೆದು RR ನಗರ ಪೊಲೀಸ್‌ ಠಾಣೆಗೆ ತಂದು ನಿಲ್ಲಿಸಿ, ವಿಚಾರಣೆ ಶುರು ಮಾಡಬೇಕು ಅನ್ನೋ ಅಷ್ಟರಲ್ಲಿ ತನಿಖಾಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ. ಅದೂ ಕೂಡ ಸ್ಥಳವನ್ನೇ ತೋರಿಸದೆ ವರ್ಗಾವಣೆ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಮೇಲಿನ ಗುಮಾನಿಗೆ ಕಾರಣವಾಗಿದೆ.

ಎಸಿಪಿ ಭರತ್​ ರೆಡ್ಡಿ ವರ್ಗಾವಣೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಭರತ್​ ರೆಡ್ಡಿ ವರ್ಗಾವಣೆ ಖಂಡಿಸಿದ್ದಾರೆ. ವಿನಯ್​ ಕುಲಕರ್ಣಿಗೆ ಚಿನ್ನದ ವಂಚಕಿ ಐಶ್ವರ್ಯಗೌಡ ಕೊಟ್ಟಿದ್ದ ಕಾರನ್ನ ಭರತ್​ ರೆಡ್ಡಿ ಸೀಜ್ ಮಾಡಿದ್ರು. ಇದೇ ಕಾರಣಕ್ಕೆ ವರ್ಗಾವಣೆ ಮಾಡಿರಬೇಕು. ತಮ್ಮ ಜನ ಏನೇ ಮಾಡಿದರು ಅಧಿಕಾರಿಗಳು ಸುಮ್ಮನಿರಬೇಕು. ಭ್ರಷ್ಟಾಚಾರ ಮಾಡಲಿ, ಅತ್ಯಾಚಾರ ಮಾಡಲಿ ಅಧಿಕಾರಿಗಳು ಸುಮ್ಮನಿರಬೇಕು ಅನ್ನೋ ರೀತಿ ಸರ್ಕಾರದ ವರ್ತನೆ ಇದೆ. ಕಾಂಗ್ರೆಸ್​ನವರನ್ನ ಸಂರಕ್ಷಿಸುವುದೇ ಪೊಲೀಸರ ಕೆಲಸ ಅಂದುಕೊಂಡಿದ್ದಾರೆ. ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಅಧಿಕಾರಿಯನ್ನು ಏಕೆ ಎತ್ತಂಗಡಿ ಮಾಡಿದ್ದಾರೆ..? ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಅನ್ನೋದು ಇದರ ಅರ್ಥ ಎಂದು ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಇದು ಸತ್ಯ ಅಂತಾನೂ ಅನಿಸುತ್ತಿದೆ.

Tags: accused aishwarya gowdaAishwaryaAIshwarya Gowdaaishwarya gowda & vanitha ithal audioaishwarya gowda arrestaishwarya gowda arrestedaishwarya gowda arrested in gold cheating caseaishwarya gowda newscheating casedk suresh gold casefraud casefraud case against aishwarya gowdagold cheating casegold fraud caseiswarya gowdap m narendraswamy on aishwarya gowda cheat casepolice notice to aishwarya gowda
Previous Post

ತೆಲುಗು ನಟ ವಿಕ್ಟರಿ ವೆಂಕಟೇಶ್‌, ರಾಣಾ ದಗ್ಗುಬಾಟಿಗೆ ಸಂಕಷ್ಟ

Next Post

ಐತಿಹಾಸಿಕ ಮಹಾ ಕುಂಭಮೇಳಕ್ಕೆ ಅದ್ಧೂರಿ ಚಾಲನೆ – ಮೊದಲ ದಿನವೇ ಪವಿತ್ರ ಸ್ನಾನ ಪಡೆದ 35 ಲಕ್ಷ ಭಕ್ತರು! 

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಐತಿಹಾಸಿಕ ಮಹಾ ಕುಂಭಮೇಳಕ್ಕೆ ಅದ್ಧೂರಿ ಚಾಲನೆ – ಮೊದಲ ದಿನವೇ ಪವಿತ್ರ ಸ್ನಾನ ಪಡೆದ 35 ಲಕ್ಷ ಭಕ್ತರು! 

ಐತಿಹಾಸಿಕ ಮಹಾ ಕುಂಭಮೇಳಕ್ಕೆ ಅದ್ಧೂರಿ ಚಾಲನೆ - ಮೊದಲ ದಿನವೇ ಪವಿತ್ರ ಸ್ನಾನ ಪಡೆದ 35 ಲಕ್ಷ ಭಕ್ತರು! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada