ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,226 ಜನರಿಗೆ ಕರೋನಾ ದೃಢ : 65 ಮಂದಿ ಸಾವು!
ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ನಿನ್ನಿಗಿಂತ ಇಂದು ಕೊಂಚ ಕುಸಿತ ಕಂಡಿದ್ದು , ಕಳೆದ 24 ಗಂಟೆಯಲ್ಲಿ 2,226 ಜನರಲ್ಲಿ ಹೊಸದಾಗಿ ಸೋಂಕು ...
ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ನಿನ್ನಿಗಿಂತ ಇಂದು ಕೊಂಚ ಕುಸಿತ ಕಂಡಿದ್ದು , ಕಳೆದ 24 ಗಂಟೆಯಲ್ಲಿ 2,226 ಜನರಲ್ಲಿ ಹೊಸದಾಗಿ ಸೋಂಕು ...
ಕೋವಿಡ್ ನಾಲ್ಕನೆ ಅಲೆ ಆಗಸ್ಟ್ ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ...
ದಿನ ದಿನಕ್ಕೆ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ಸರ್ಕಾರ ಪರಿಷ್ಕೃತ ಕೊರೋನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಜ್ಞರ ಹಾಗೂ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಪರಿಷ್ಕೃತ ಮಾರ್ಗಸೂಚಿ ...
ಸ್ವತಃ ದೇಶದ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರೇ ಒಮಿಕ್ರೋನ್ ವೈರಾಣು ಸೋಂಕಿನ ತೀವ್ರತೆ ಕಡಿಮೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮತ್ತು ಸಾವಿನ ಪ್ರಮಾಣ ಅತ್ಯಲ್ಪ ಎಂದು ಹೇಳಿರುವಾಗ, ...
ರಾಜ್ಯದಲ್ಲಿ ಐದು ತಿಂಗಳ ಬಳಿಕ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಮತ್ತದರ ರೂಪಾಂತರಿ ಓಮಿಕ್ರಾನ್ ನಿಯಂತ್ರಣಕ್ಕಾಗಿ ಇಂದು (ಶುಕ್ರವಾರ) ರಾತ್ರಿ 10 ಗಂಟೆಯಿಂದೆ ಜನವರಿ ...
ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 14,623 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಹಿಂದಿನ ದಿನದ ಪ್ರಕರಣಗಳಿಗಿಂತ ಶೇ. 12ರಷ್ಟು ಹೆಚ್ಚಳ ಕಂಡಿದೆ. ಇಂದಿನ ಪ್ರಕರಣಗಳ ಜತೆಗೆ ...
ಕಣ್ಣೆದುರಿನ ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾದ ಕಟು ವಾಸ್ತವಕ್ಕೆ ಬೆನ್ನು ತಿರುಗಿಸಿ, ತಮಗೆ ಬೇಕಾದ, ತಮಗೆ ಅನುಕೂಲಕರವಾದ ಆಯ್ದ ಮಾಹಿತಿ
ಕರೋನಾದ ವಿರುದ್ಧ ಮೇಲುಗೈ ಸಾಧಿಸುವ ಪ್ರಬಲ ಅಸ್ತ್ರವಾದ ವ್ಯಾಪಕ ಪರೀಕ್ಷೆಯನ್ನು ಏಕೆ ಮಾಡುತ್ತಿಲ್ಲ? ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ
ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಕನಸು ಬಿತ್ತುತ್ತಿರುವ ಅಚ್ಛೇದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸದ ಜಪ ಮಾಡುತ್ತಿರುವ ಮೋದಿಯವರ ಸರ್ಕಾರ,
ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಸಚಿವರು ಮುಂಜಾಗ್ರತಾ ಕ್ರಮವಾಗಿ ಕರೋನಾ ಪರೀಕ್ಷೆ ನಡೆಸಿದ್ದರು. ಶನಿವಾರ
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.