Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

ಪ್ರತಿಧ್ವನಿ

ಪ್ರತಿಧ್ವನಿ

May 30, 2023
Share on FacebookShare on Twitter

ಮಂಡ್ಯ : ತಣ್ಣಗಾಗಿದ್ದ ನಾಗಮಂಗಲ ವಾಗ್ಯುದ್ದ ಮತ್ತೆ ಆರಂಭವಾಗಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಶುರುವಾಯ್ತು ಹಾಲಿ-ಮಾಜಿ ಶಾಸಕರ ಮಾತಿನ ಯುದ್ಧ.
ಗೆದ್ದ ಕೂಡಲೇ ಅಧಿಕಾರಿಗಳಿಗೆ ಸಚಿವ ಚೆಲುವರಾಯಸ್ವಾಮಿ ಖಡಕ್ ವಾರ್ನಿಂಗ್ ಮಾಡಿದ್ದರು. ತಾಲೂಕು ಅಧಿಕಾರಿಗಳ ಸಭೆಯಲ್ಲಿ ನನ್ನ ಅನುಮತಿ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಬಾರದು. ಯಾವುದೇ ಕಾಮಗಾರಿ ಮುಂದುವರೆಯದಂತೆ ನೋಡಿಕೊಳ್ಳಿ ಎಂದು ಆದೇಶ ನೀಡಿದ್ದ ಸಚಿವ ಚೆಲುವರಾಯಸ್ವಾಮಿ.

ಹೆಚ್ಚು ಓದಿದ ಸ್ಟೋರಿಗಳು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಸುತ್ತಮುತ್ತ “ಭಗೀರಥ” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂಸಾಚಾರ: 60 ಮಂದಿ ಬಂಧನ


ಚೆಲುವರಾಯಸ್ವಾಮಿ ಮಾತಿಗೆ ಮಾಜಿ ಶಾಸಕ ಸುರೇಶ್ ಗೌಡ ಕೆಂಡಾಮಂಡಲರಾಗಿದ್ದಾರೆ. ಕೆಲವು ಆಪಾದನೆ ಮಾಡ್ತಿದ್ದೀರಲ್ಲ ಸಾಬೀತು ಪಡಿಸಿ. ನೀವೇ ತನಿಖೆ ಮಾಡಿಸಿ, ಒಂದು ಸುಳ್ಳು ಬಿಲ್ ಮಾಡಿಸಿದ್ರೆ ರಾಜಕಾರಣ ಬಿಟ್ಟು ಹೋಗ್ತೇನೆ. ನಾನು ನನ್ನ ಮನೆ ದುಡ್ಡು ತಂದು ತಾಲೂಕಿನಲ್ಲಿ ಕೆಲಸ ಮಾಡಿಸಿದ್ದೇನೆ. ಸರ್ಕಾರ ಏನೂ ನನ್ನ ಕ್ಷೇತ್ರಕ್ಕೆ ಗ್ರ್ಯಾಂಟ್ ಕೊಟ್ಟಿಲ್ಲ.
ನಾನು ಯಾರ ಬಳಿಯು ಕಮಿಷನ್ ಕೇಳಿಲ್ಲ. ನೀನು ಕೊಡು ಎಲ್ಲ ತೊಂದರೆಗಳನ್ನ ಎದುರಿಸಲು ಸಿದ್ದನಿದ್ದೇನೆ. ನನ್ನ ಮನೆ ಮೇಲೆ ಕೇಸ್ ಹಾಕಿಸಿದ್ಯಾ, ಹೊಡೆಸಾಕ್ತೀನಿ ಎಂದಿದ್ಯಾ. ಹೊಡೆದಾಕ್ಸು. ಒಂದೇ ಒಂದು ಹುಲ್ಲು ಕಡ್ಡಿ ಅಲ್ಲಾಡಿಸಕೂಡದು ಎಂದಿದ್ದೀಯಾ.

ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ ಎಂದು ಸುರೇಶ್ ಗೌಡ ಅವಾಜ್ ಹಾಕಿದ್ದಾರೆ. ಜೆಡಿಎಸ್‌ ಕೃತಜ್ಞತೆ ಸಭೆಯಲ್ಲಿ ಚೆಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಗುಟುರು. ನಾಗಮಂಗಲ ಪಟ್ಟಣದ ತಮ್ಮ ನಿವಾಸದ ಮುಂಭಾಗ ಆಯೋಜಿಸಲಾಗಿದ್ದ ಸಭೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಇಡೀ ತಾಲೂಕಾಗಲಿ, ದೇಶವಾಗಲಿ ಇವರ ಅಪ್ಪನ ಮನೆ ಆಸ್ತಿಯಲ್ಲ. ಕಡ್ಡಿ ಅಲ್ಲಾಡಿಸುತ್ತೇನೆ ತಾಕತ್ತಿದ್ದರೆ ತಡಿ ಎಂದು ಚೆಲುವರಾಯಸ್ವಾಮಿಗೆ ಸವಾಲ್ ಹಾಕಿದ ಮಾಜಿ ಶಾಸಕ ಸುರೇಶ್‌ ಗೌಡ. ಯಾಕಪ್ಪ ಕೆಲಸ ನಿಲ್ಲಿಸಿದ್ಯಾ, ನಿನ್ನ ಶಾಂಗ್ರಿಲಾ ಹೋಟೇಲ್ ನಲ್ಲಿ ಮೀಟ್ ಮಾಡಬೇಕಾ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ದ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ನನಗೂ ಬ್ಯಾರಿ ಸಮುದಾಯದ ಜೊತೆಗೆ ವ್ಯವಹಾರಿಕವಾಗಿ ವಿಶ್ವಾಸದಲ್ಲಿ ಸಂಬಂಧ ಉಂಟು: ಡಿಕೆಶಿ
Top Story

ನನಗೂ ಬ್ಯಾರಿ ಸಮುದಾಯದ ಜೊತೆಗೆ ವ್ಯವಹಾರಿಕವಾಗಿ ವಿಶ್ವಾಸದಲ್ಲಿ ಸಂಬಂಧ ಉಂಟು: ಡಿಕೆಶಿ

by ಪ್ರತಿಧ್ವನಿ
September 30, 2023
ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ  ಪಡೆದ ನಟ ರಾಘವೇಂದ್ರ ರಾಜ್ ಕುಮಾರ್
Top Story

ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ  ಪಡೆದ ನಟ ರಾಘವೇಂದ್ರ ರಾಜ್ ಕುಮಾರ್

by ಲಿಖಿತ್‌ ರೈ
October 2, 2023
ಭಾರತದ ಮೊದಲ ಆದಿತ್ಯ ಎಲ್ 1 ಮಿಷನ್ ನಿಂದ ಮತ್ತೊಂದು ಶುಭ ಸುದ್ದಿ
Top Story

ಭಾರತದ ಮೊದಲ ಆದಿತ್ಯ ಎಲ್ 1 ಮಿಷನ್ ನಿಂದ ಮತ್ತೊಂದು ಶುಭ ಸುದ್ದಿ

by ಪ್ರತಿಧ್ವನಿ
October 1, 2023
ಇಹಲೋಕ ತ್ಯಜಿಸಿದ  ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್..!
ಇದೀಗ

ಇಹಲೋಕ ತ್ಯಜಿಸಿದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್..!

by ಪ್ರತಿಧ್ವನಿ
September 28, 2023
ದಿನ ದಿನಕ್ಕೂ ಉಲ್ಬಣಿಸುತ್ತಿದೆ ಡೆಲಿವರಿ ಸ್ಟಾರ್ಟ್‌ಅಪ್ ಡಂಜೋದ ಬಿಕ್ಕಟ್ಟು!
Top Story

ದಿನ ದಿನಕ್ಕೂ ಉಲ್ಬಣಿಸುತ್ತಿದೆ ಡೆಲಿವರಿ ಸ್ಟಾರ್ಟ್‌ಅಪ್ ಡಂಜೋದ ಬಿಕ್ಕಟ್ಟು!

by ಪ್ರತಿಧ್ವನಿ
October 3, 2023
Next Post
Mandya Government Schools : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು  ಕ್ಯೂ ನಿಂತ ಪೋಷಕರು

Mandya Government Schools : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು  ಕ್ಯೂ ನಿಂತ ಪೋಷಕರು

Congress Guarantees ; ನಾಳೆ ಸಂಪುಟ ಸಭೆಯಲ್ಲಿ ಜಾರಿ ಆಗುತ್ತಾ ಕಾಂಗ್ರೆಸ್‌ ನ ಐದು ಗ್ಯಾರಂಟಿಗಳು..?

Congress Guarantees ; ನಾಳೆ ಸಂಪುಟ ಸಭೆಯಲ್ಲಿ ಜಾರಿ ಆಗುತ್ತಾ ಕಾಂಗ್ರೆಸ್‌ ನ ಐದು ಗ್ಯಾರಂಟಿಗಳು..?

BREAKING ಬೆಂಗಳೂರಿಗೆ ಹೊಸ ಪೊಲೀಸ್‌ ಕಮಿಷನರ್‌..!

BREAKING ಬೆಂಗಳೂರಿಗೆ ಹೊಸ ಪೊಲೀಸ್‌ ಕಮಿಷನರ್‌..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist