• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, February 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

9 Major Achievements of Modi Government : ಮೋದಿ‌ ಸರ್ಕಾರದ‌ 9 ಪ್ರಮುಖ ಸಾಧನೆಗಳನ್ನ ಬಿಂಬಿಸಿದ ಸಂಸದ ಪಿ.ಸಿ ಮೋಹನ್

Any Mind by Any Mind
May 30, 2023
in Top Story, ಇತರೆ / Others, ಇದೀಗ, ಕರ್ನಾಟಕ, ದೇಶ, ರಾಜಕೀಯ
0
9 Major Achievements of Modi Government : ಮೋದಿ‌ ಸರ್ಕಾರದ‌ 9 ಪ್ರಮುಖ ಸಾಧನೆಗಳನ್ನ ಬಿಂಬಿಸಿದ ಸಂಸದ ಪಿ.ಸಿ ಮೋಹನ್
Share on WhatsAppShare on FacebookShare on Telegram

ಪ್ರಧಾನಿ ಮೋದಿ (pmmodi) ಸರ್ಕಾರ ಈಗಾಗಲೇ ಒಂಬತ್ತು ವರ್ಷಗಳನ್ನು ಪೂರೈಸಿ ಒಂದು ದಶಕದ ಸಂಭ್ರಮಕ್ಕೆ ಕಾಲಿಡುತ್ತಿದೆ ಇಂತಹ ಹೊತ್ತಿನಲ್ಲಿ ಈ ಒಂಬತ್ತು ವರ್ಷದ ಪ್ರಮುಖ ಸಾಧನೆಗಳು ಏನಿವೆ ಅಂತ ವಿರೋಧ ಪಕ್ಷಗಳು, ಹಾಗೂ ಮೋದಿಯ (MODI) ರಾಜಕೀಯ ವಿರೋಧಿಗಳು ಕೇಳುತ್ತಿದ್ದಾರೆ ಪ್ರಧಾನಿಗಳಿಗೆ ಕೇಳಿದ ಪ್ರಶ್ನೆಗೆ ಇದುವರೆಗೂ ಉತ್ತರವನ್ನು ಪ್ರಧಾನಿಗಳು ನೀಡಿಲ್ಲ ಬದಲಾಗಿ ಯಾರಿಗೂ ಕೇಳಿದ ಪ್ರಶ್ನೆಗೆ ಮತ್ತಿನ್ಯಾರೋ ಉತ್ತರ ಕೊಡುವ ಹಾಗೆ ಬಿಜೆಪಿಯ (BJP) ವಕ್ತಾರರು ಉತ್ತರವನ್ನು ಕೊಡುತ್ತಿದ್ದಾರೆ.

ADVERTISEMENT

ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವರುಗಳು ತಾವೇ ವಿರೋಧ ಪಕ್ಷದ ನಾಯಕರುಗಳಂತೆ ವರ್ತಿಸುವ ಬುದ್ಧಿಯನ್ನ ಇನ್ನು ಬಿಡದಂತೆ ಭಾಸವಾಗುವ ರೀತಿಯಲ್ಲಿ ಉತ್ತರವನ್ನು ಕೊಡುತ್ತಿದ್ದಾರೆ ಮೊನ್ನೆ ಅಷ್ಟೇ ಮೋದಿ ಸರ್ಕಾರದ 9 ವರ್ಷದ ಆಡಳಿತ ಅವಧಿಯ ರಿಪೋರ್ಟ್ ಕಾರ್ಡನ್ನು ತೆಗೆದುಕೊಂಡ ಬಂದಿದ್ದ ನಿರ್ಮಲ ಸೀತಾರಾಮನ್ ಮೋದಿ ಸರ್ಕಾರದಲ್ಲಿ ಬಿಂಬಿಸಿದ್ರು.

ಇದರ ಜೊತೆಗೆ ಇನ್ನೂ ಕೆಲವೊಂದಷ್ಟು ಬಿಜೆಪಿಯ ಸಂಸದರು ಇಡೀ ಜಗತ್ತಿನಲ್ಲಿ ನಮ್ಮ ದೇಶದಲ್ಲಿರುವ ಬಿಜೆಪಿ ಸರ್ಕಾರವೇ ಅತ್ಯುತ್ತಮ ಶ್ರೇಷ್ಠ ಎಂಬ ರೀತಿಯ ಮಾತುಗಳನ್ನು ಕೂಡ ಆಡೋದಕ್ಕೆ ಮುಂದೆ ಬಂದಿದ್ದರು, ಇದು ಸಹಜವಾಗಿಯೇ ಜನಸಾಮಾನ್ಯರಲಿ ಅತಿಶಯೋಕ್ತಿ ಭಾವನೆಯನ್ನು ಉಂಟುಮಾಡಿದ್ದು ಸುಳ್ಳಲ್ಲ.

ಇದೀಗ ಮೋದಿ ಸರ್ಕಾರದ 9 ವರ್ಷಗಳ ಸಾಧನೆಯನ್ನ ಹೊಗಳಿ ಬೆಂಗಳೂರು ಕೇಂದ್ರದ ಸಂಸದ ಪಿ.ಸಿ ಮೋಹನ್ ಟ್ವಿಟ್ ಮಾಡಿದ್ದು, ಆ ಟ್ವಿಟ್ ನಲ್ಲಿ ಮೋದಿ ಸರ್ಕಾರದ ಒಂಭತ್ತು ಪ್ರಮುಖ ಸಾಧನೆಗಳನ್ನು ಬರೆದುಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ಸರ್ಕಾರ 9 ವರ್ಷ ಪೂರೈಸಿದಿಕ್ಕಾಗಿ ಅಭಿನಂದನೆಯನ್ನು ಕೂಡ ಸಲ್ಲಿಸಿದ್ದಾರೆ.

ಆ ಟ್ವಿಟ್‌ನಲ್ಲಿ ” 9 ವರ್ಷಗಳ ಅತ್ಯುತ್ತಮ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಅಭಿನಂದನೆಗಳು. 9 ವರ್ಷಗಳ ಸೇವೆಯು ಪ್ರತಿಯೊಬ್ಬ ಭಾರತೀಯನನ್ನು ಸಶಕ್ತಗೊಳಿಸುವ, ಪ್ರಮುಖ ಕ್ಷೇತ್ರಗಳನ್ನು ಸುಧಾರಿಸುವ ಮತ್ತು ಉತ್ತಮ ಆಡಳಿತವನ್ನು ಮರುವ್ಯಾಖ್ಯಾನಿಸುವ ಶಾಶ್ವತ ಪರಂಪರೆಯಾಗಿ ಉಳಿಯುತ್ತದೆ. ನಮ್ಮ ಅಭಿವೃದ್ಧಿ ಪ್ರಯಾಣವನ್ನು ಅನ್ವೇಷಿಸಿ” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಮೋದಿ ಸರ್ಕಾರದ 9 ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಬರೆದಿರುವ ಅವರು” 9 ವರ್ಷಗಳ ಸೇವೆಯು ಭಾರತವನ್ನು ಪರಿವರ್ತಿಸಿತು, 9 ಹೊಸ ಐಐಟಿ, 9 ಹೊಸ ಐಐಎಂ, 15 ಹೊಸ ಐಐಐಟಿ, ಸ್ಥಿರ ಸರ್ಕಾರ, 12 ಕೋಟಿ ಶೌಚಾಲಯಗಳು, ರಾಮಮಂದಿರ, 370 ತೆಗೆದು ಹಾಕಿದ್ದು, 12 ಹೊಸ ಏಮ್ಸ್, 3.5 ಕೋಟಿ ಮನೆಗಳು, 75 ಹೊಸ ವಿಮಾನ ನಿಲ್ದಾಣಗಳು, 40 ಕೋಟಿ ಮುದ್ರಾ ಸಾಲಗಳು, 50 ಕೋಟಿ ಆರೋಗ್ಯ ರಕ್ಷಣೆ ಸಿಕ್ಕಿದೆ, 2.7 ಲಕ್ಷ ಕಿಮೀ ಗ್ರಾಮೀಣ ರಸ್ತೆಗಳು, 12 ಕೋಟಿ ಮನೆಗಳಿಗೆ ಟ್ಯಾಪ್ ವಾಟರ್ ಸಿಕ್ಕಿದೆ 78,000 ಕಿಮೀ ರಾಷ್ಟ್ರೀಯ ಹೆದ್ದಾರಿ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಮೋದಿಯವರ ಸಾಧನೆಯನ್ನ ವಿವರಿಸಿರುವ ಪಿಸಿ ಮೋಹನ್ ತಮ್ಮ ಪಕ್ಷದ ಪರ ವಕಾಲತ್ತು ವಹಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

Tags: 9 major achievementsamithshahBengaloreBJPbjpkarnatakabjpmpBS YeddyurappabsbommaiCongress PartyModiModi GovernmentMP PC MohanNirmala SitharamanpcmohanPMModipolitical opponentssiddaramaiah
Previous Post

Finance Minister v/s Rahul Gandhi : ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ವಿತ್ತ ಸಚಿವೆ..!

Next Post

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

Related Posts

Tumakuru: ಪ್ರಿಯಕರನ ಜೊತೆ ಎಸ್ಕೇಪ್‌: ಪ್ರಿಯಾಂಕಾ ಪಕ್ಕಾ ಪ್ಲಾನ್‌ ಹೇಗಿತ್ತು..?
Top Story

Tumakuru: ಪ್ರಿಯಕರನ ಜೊತೆ ಎಸ್ಕೇಪ್‌: ಪ್ರಿಯಾಂಕಾ ಪಕ್ಕಾ ಪ್ಲಾನ್‌ ಹೇಗಿತ್ತು..?

by ಪ್ರತಿಧ್ವನಿ
February 15, 2026
0

ತುಮಕೂರು: ಕುಣಿಗಲ್ ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಆತ್ಮಹತ್ಯೆ ಶಂಕೆ ಮೂಡಿಸಿದ್ದ ಈ ಪ್ರಕರಣದಲ್ಲಿ ಪ್ರಿಯಾಂಕಾ ಪ್ರಿಯಕರನ ಜೊತೆ ಇರುವುದಾಗಿ ಪತ್ತೆಯಾಗಿದೆ. https://youtu.be/XHgDCiz6mWU?si=bfz64Q80UZhstQzS...

Read moreDetails
Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

February 15, 2026
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

February 15, 2026
Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ  ಮಗು ಸಾ***

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

February 15, 2026
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

February 15, 2026
Next Post
Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada