Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಚಿತ್ರದುರ್ಗ; ಅಜ್ಜಿ ಆಸ್ತಿ ಲಪಟಾಯಿಸಿದ ಕುರಿಗಾಹಿಗಳು

ಪ್ರತಿಧ್ವನಿ

ಪ್ರತಿಧ್ವನಿ

November 26, 2022
Share on FacebookShare on Twitter

ಏನು ತಿಳಿಯದ ವೃದ್ದೆಗೆ ವೃದ್ಧಾಪ್ಯ ವೇತನ ಮಾಡಿಸುವುದಾಗಿ ಹೇಳಿ ಕುರಿಗಾಹಿಗಳು ಆಸ್ತಿ ಲಪಟಾಯಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಹರ್ತಿಕೋಟೆ ಗ್ರಾಮದ ಪಕ್ಕದಲ್ಲರಿಉವ ಕಳವಿಭಾಗಿಯಲ್ಲಿ ನಡೆದಿದೆ.

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಕುಮಟಾ ಶಾಸಕರಿಗೆ ಕಂಟಕವಾದ ಪರೇಶ್‌ ಮೇಸ್ತಾ ಪ್ರಕರಣ: ಹಿಂದೂ ಕಾರ್ಯಕರ್ತರಿಂದಲೇ ಛೀಮಾರಿ

ನಿಂಗಮ್ಮ(85) ಮೋಸ ಹೋದವರು ಎಂದು ತಿಳಿದು ಬಂದಿದೆ. ಸಂಗೇನಹಳ್ಳಿ ಗ್ರಾಮದ ಕುರಿ ಜಗನ್ನಾಥ್, ಕೆಂಚಲಿಂಗಪ್ಪ, ಪೂಜಾರಿ ಗಿಡ್ಡಪ್ಪ ಆಲಿಯಾಸ್ ನಿಂಗಪ್ಪ, ವೀರಮ್ಮ ಅಜ್ಜಿಗೆ ಮೋಸ ಮಾಡಿರುವವರು ಎಂದು ತಿಳಿದು ಬಂದಿದೆ.

ನಿಂಗಮ್ಮನಿಗೆ ಓದಲು, ಬರೆಯಲು, ದುಡ್ಡು ಎನ್ನಿಸಲು ಸಹ ಬರುವುದಿಲ್ಲ ಮತ್ತು ಅಜ್ಜಿಗೆ ಯಾರು ಹಿಂದೆ ಮುಂದೆ ಇರದಿರುವುದನ್ನು ಅರಿತ ಆರೋಪಿಗಳು ಅಜ್ಜಿಯ ವಿಶ್ವಾಸಗಳಿಸಿ ವೃದ್ದೆಯ ಹೆಸರಿನಲ್ಲಿದ್ದ 3.36 ಎಕರೆ ಜಮೀನನ್ನು ಅಕ್ರಮ ದಾಖಲೆಗಳನ್ನು ಸಿದ್ದಪಡಿಸಿ ವೃದ್ಧಾಪ್ಯ ವೇತನ ಮಾಡಿಸುವುದಾಗಿ ಹೇಳಿ ಹಿರಿಯೂರು ತಾಲ್ಲೂಕು ಕಚೇರಿಗೆ ಕರೆದೊಯ್ದು ಅಜ್ಜಿಯಿಂದ ತಮ್ಮಹೆಸರಿಗೆ ಆಸ್ತಿಯನ್ನ ನೋಂದಾಯಿಸಿಕೊಂಡು ಅಜ್ಜಿಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮೊದಲಿಗೆ ಅಜ್ಜಿಯ ಜಮೀನನ್ನು ಕೋರಿಗೆ ತೆಗೆದುಕೊಂಡಿದ್ದ ಆರೋಪಿಗಳು ಜಮೀನಿನಲ್ಲಿ ಕುರಿಮಂದೆ ಬಿಟ್ಟರೆ ಫಸಲು ಉತ್ತಮವಾಗಿ ಬದುತ್ತದೆ ಎಂದು ಹೇಳಿ ಅಜ್ಜಿಯನ್ನು ನಂಬಿಸಿದ್ದರು. ನಂತರದ ದಿನಗಳಲ್ಲಿ ಅಜ್ಜಿಗೆ ಏನೂ ತಿಳಿಯಲ್ಲ, ಓದಕ್ಕೂ ಬರಲ್ಲ. ಬರೆಯೋಕ್ಕು ಬರಲ್ಲ. ದುಡ್ಡು ಎಣಿಸೋಕು ಬರಲ್ಲ ಎಂದು ತಿಳಿದು ಅಜ್ಜಿಯನ್ನು ಆರಾಮಾಗಿ ಯಾಮಾರಿಸಿ ಹೊಂಚು ಹಾಕಿದರು. ನಿನಗೆ ಸರ್ಕಾರದಿಂದ ಸಂಬಳ ಬರುವಂತೆ ಮಾಡಿಕೊಡುತ್ತೇವೆ ಎಂದು ಹಿರಿಯೂರಿಗೆ ಕರೆದುಕೊಂಡು ಹೋಗಿ ಅಜ್ಜಿ ಹೆಸರಿನಲ್ಲಿದ್ದ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಸದ್ಯ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಈ ವಿಚಾರ ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು ಗ್ರಾಮಸ್ಥರು ಐನಾತಿ ಖತರ್ನಾಕ್‌ ಕುರಿಗಾಹಿಗಳು ಈಗ ಗ್ರಾಮಸ್ಥರಿಂದ ಹಿಡಿ ಹಿಡಿ ಶಾಪ ಹಾಕಿಸಿಕೊಂಡಿದ್ದಾರೆ ಮತ್ತು ಸಂತ್ರಸ್ತೆ ಅಜ್ಜಿಯ ಪರ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ವಕಾಲತ್ತು ವಹಿಸಿದ್ದು ಅಜ್ಜಿಗೆ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
play
| Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ
«
Prev
1
/
3858
Next
»
loading

don't miss it !

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕ

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
January 25, 2023
Bommai: ರೆಡ್ ಹ್ಯಾಂಡ್ ಆಗಿ ಸಿಗಕೊಂಡಿದ್ದಾರೆ ಕಾಂಗ್ರೆಸ್ ನವರು..! | Siddu | DKS | Congress | Pratidhvani
ರಾಜಕೀಯ

Bommai: ರೆಡ್ ಹ್ಯಾಂಡ್ ಆಗಿ ಸಿಗಕೊಂಡಿದ್ದಾರೆ ಕಾಂಗ್ರೆಸ್ ನವರು..! | Siddu | DKS | Congress | Pratidhvani

by ಪ್ರತಿಧ್ವನಿ
January 25, 2023
Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani
ಸಿನಿಮಾ

Bombat Bhojana Exclusive: ಬೊಂಬಾಟ್ ಭೋಜನದಲ್ಲಿ ಇನ್ಮೇಲೆ ಎಂಟರ್ಟೈನ್ಮೆಂಟ್ಗೆ ಏನು ಕಮ್ಮಿ ಇಲ್ಲ..!| Pratidhvani

by ಪ್ರತಿಧ್ವನಿ
January 21, 2023
ಐಸಿಸಿ ಶ್ರೇಯಾಂಕ: ನಂಬರ್‌ 1 ಬೌಲರ್‌ ಆಗಿ ಹೊರಹೊಮ್ಮಿದ ಮಹಮ್ಮದ್‌ ಸಿರಾಜ್
Top Story

ಐಸಿಸಿ ಶ್ರೇಯಾಂಕ: ನಂಬರ್‌ 1 ಬೌಲರ್‌ ಆಗಿ ಹೊರಹೊಮ್ಮಿದ ಮಹಮ್ಮದ್‌ ಸಿರಾಜ್

by ಪ್ರತಿಧ್ವನಿ
January 25, 2023
D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani
ರಾಜಕೀಯ

D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani

by ಪ್ರತಿಧ್ವನಿ
January 25, 2023
Next Post
ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ: ಯಡಿಯೂರಪ್ಪ

ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ: ಯಡಿಯೂರಪ್ಪ

ಮೈಸೂರು; ಜಿಂಕೆ ಬೇಟೆಯಾಡಿದವರ ಬಂಧನ

ಮೈಸೂರು; ಜಿಂಕೆ ಬೇಟೆಯಾಡಿದವರ ಬಂಧನ

ಪ್ರತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ : ಹೆಚ್‌.ವಿಶ್ವನಾಥ್‌

ಪ್ರತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ : ಹೆಚ್‌.ವಿಶ್ವನಾಥ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist