• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದಲ್ಲಿ ಉಲ್ಬಣಗೊಂಡ ಓಮಿಕ್ರಾನ್: ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ

ಫಾತಿಮಾ by ಫಾತಿಮಾ
June 7, 2022
in ದೇಶ
0
ಭಾರತದಲ್ಲಿ ಕೋವಿಡ್ ಏರಿಕೆ : ಆಸ್ಪತ್ರೆ  ದಾಖಲಾತಿ  ಶೇ. 5 – 10 ರಷ್ಟು ಹೆಚ್ಚಳ :  ಕೇಂದ್ರ  ಆರೋಗ್ಯ ಸಚಿವಾಲಯ
Share on WhatsAppShare on FacebookShare on Telegram

ಭಾರತಕ್ಕೆ ಕೋವಿಡ್ ಮೂರನೇ ಅಲೆ ಕಾಲಿಟ್ಟು ಎರಡು ವಾರಗಳ ನಂತರದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಾವಿನ ದರವು ಸೋಂಕು ಹರಡಿದಷ್ಟು ವೇಗವಾಗಿ ಹೆಚ್ಚಳವಾಗಿಲ್ಲ. ದೇಶಾದ್ಯಂತ ಒಂದು ತಿಂಗಳಿಗಿಂತ ಹೆಚ್ಚು ಕಾಲ ಎರಡಂಕಿಗಳಲ್ಲಿ ಉಳಿದ ನಂತರ ಮೂರು ಅಂಕಿಗಳತ್ತ ಸಾವಿನ ಸಂಖ್ಯೆ ಸಾಗುತ್ತಿವೆ. ಆದರೂ, ಎರಡನೇ ಅಲೆಗೆ ಹೋಲಿಸಿದರೆ ಸೋಂಕಿನ ಸಂಖ್ಯೆಗಳ ಅನುಪಾತದಲ್ಲಿ ಸಾವುಗಳು ಇನ್ನೂ ತುಂಬಾ ಕಡಿಮೆ ಎಂದೇ ಹೇಳಬಹುದು.

ADVERTISEMENT

ಕಳೆದ ವರ್ಷ ಫೆಬ್ರವರಿ ಮತ್ತು ಮಾರ್ಚ್ ಮಧ್ಯದಲ್ಲಿ, ಪ್ರಕರಣಗಳ ಸಂಖ್ಯೆ 15,000 ಮತ್ತು 20,000 ರ ನಡುವೆ ಇದ್ದಾಗ ಭಾರತವು ಸರಾಸರಿ 100 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡುತ್ತಿತ್ತು. ಅದರ ನಂತರ ಈ ಸಂಖ್ಯೆಗಳು ತೀವ್ರವಾಗಿ ಏರಲು ಪ್ರಾರಂಭಿಸಿದವು. ಆದರೆ ದೈನಂದಿನ ಪ್ರಕರಣಗಳ ಏರಿಕೆಯು ಹಿಂದಿನ ಬಾರಿ ತುಂಬಾ ನಿಧಾನವಾಗಿತ್ತು. 12,000 ರಿಂದ 25,000 ಕ್ಕೆ ತಲುಪಲು ಕಳೆದ ಬಾರಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಡಿಸೆಂಬರ್ 28 ರಂದು ದಿನಕ್ಕೆ 10,000 ಕ್ಕಿಂತ ಕಡಿಮೆ ಇದ್ದ ಪ್ರಕರಣಗಳ ಸಂಖ್ಯೆ ಈಗ ಸುಮಾರು 1. Pine Bluff Casino Casino https://parkirpintar.com/plaza-hotel-casino-1-main-street-las-vegas-nv/ games: how much, where and who plays online. 8 ಲಕ್ಷಕ್ಕೆ ಏರಿದೆ.

ಸಾಮಾನ್ಯವಾಗಿ ಸೋಂಕು ಹರಡಲಾರಂಭಿಸಿದ ಎರಡು ವಾರಗಳ ನಂತರ ಅಂದಾಜು ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. Always make sure you know which games are https://casillascontracting.us/hotel-y-casino-hispaniola-en-santo-domingo/ excluded when you claim a no deposit bonus. ಯಾಕೆಂದರೆ ಸೋಂಕಿನ ಉಲ್ಬಣದ ಪರಿಣಾಮ ಗೊತ್ತಾಗಬೇಕಾದರೆ ಎರಡು ವಾರಗಳು ಬೇಕು. ಆದರೆ ಭಾರತದಲ್ಲಿ ಕೋವಿಡ್ ಮೂರನೇ ಅಲೆಯು ಪ್ರಾರಂಭವಾಗಿ ಈಗಾಗಲೇ ಎರಡು ವಾರಗಳು ಕಳೆದಿವೆ. ಮತ್ತು ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ಕಡಿಮೆಯೇ. ಇದು ಒಮಿಕ್ರಾನ್ ಎಷ್ಟು ಸೌಮ್ಯವಾಗಿದೆ ಮತ್ತು ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದನ್ನು ಬಹಿರಂಗಪಡಿಸುತ್ತದೆ.

ಕಳೆದ ನಾಲ್ಕು ತಿಂಗಳಿನಿಂದ ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡುತ್ತಿರುವುದು ಕೇರಳ. ರಾಜ್ಯವು ಸೆಪ್ಟೆಂಬರ್ ನಂತರ ಪ್ರತಿದಿನ ಸರಾಸರಿ 242 ಸಾವುಗಳನ್ನು ವರದಿ ಮಾಡಿದೆ. As a young online casino, there are very few, if any, complaints as https://starlitenewsng.com/hacienda-hotel-and-casino-las-vegas-nevada/ yet. ಅಂದರೆ ಇಡೀ ದೇಶದಲ್ಲಿನ ಸಾವಿನ ಸಂಖ್ಯೆಗಿಂತ 80 ಪ್ರತಿಶತ ಹೆಚ್ಚು.

ಕೇರಳದ ಹೊರಗೆ, ಹೆಚ್ಚಿನ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಒಂದೇ ಅಂಕೆಗೆ ಇಳಿದಿದೆ . ಕೆಲವೊಮ್ಮೆ 50 ಕ್ಕಿಂತ ಕಡಿಮೆ ಸಾವುಗಳೂ ವರದಿಯಾಗಿವೆ. ಈ ಹಂತಗಳು 2020 ರಲ್ಲಿ ಮೊದಲ ಅಲೆಯ ಕೊನೆಯಲ್ಲಿ ಕಂಡು ಬಂದಿದ್ದವು. ಆದರೆ ಈ ಟ್ರೆಂಡ್ ಈಗ ಮತ್ತೆ ಬದಲಾಗುತ್ತಿದ್ದು ಭಾನುವಾರ 86 ಸಾವುಗಳು ವರದಿಯಾಗಿವೆ. Keep https://casillascontracting.us/argent-gratuit-casino-gardez-ce-que-vous-gagnez/ reading to learn more about gaming at Bovada Casino!

ಒಂದು ತಿಂಗಳ ಹಿಂದೆ, ಸುಮಾರು 20 ರಾಜ್ಯಗಳು ಶೂನ್ಯ ಸಾವುಗಳನ್ನು ವರದಿ ಮಾಡುತ್ತಿದ್ದವು. However, everyone will be comfortable with you installing programs from the internet https://kellyrobbins.net/where-is-the-casino-in-gta-5-offline/ onto their computer. ಆ ಸಂಖ್ಯೆ ಈಗ ಕೇವಲ ಹನ್ನೆರಡಕ್ಕೆ ಇಳಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಅಥವಾ ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ, ಕಳೆದ ಮೂರು ತಿಂಗಳಲ್ಲಿ ಕೆಲವೇ ಕೆಲವು ಸಾವುಗಳು ವರದಿಯಾಗುತ್ತಿದ್ದವು, ಕೆಲವೊಮ್ಮೆ ಹತ್ತು ದಿನಗಳಲ್ಲಿ ಒಂದು ಅಥವಾ ಎರಡು ಸಾವುಗಳು ವರದಿಯಾದದ್ದೂ ಇದೆ. ಈಗ ಈ ರಾಜ್ಯಗಳಲ್ಲೇ ಸಾವು ಮತ್ತೆ ವರದಿಯಾಗಲು ಪ್ರಾರಂಭಿಸಿದೆ.

ಮೂರನೇ ಅಲೆಯನ್ನು ಉಂಟುಮಾಡಿರುವ ಓಮಿಕ್ರಾನ್ ರೂಪಾಂತರವು ರೋಗದ ಸೌಮ್ಯ ರೂಪವನ್ನು ಹೊಂದಲಿದೆ ಮತ್ತು ಕಡಿಮೆ ಜನರು ಗಂಭೀರ ಕಾಯಿಲೆಗಳೊಪಡಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರು ಸೋಂಕಿಗೆ ಒಳಗಾಗುವುದರಿಂದ ನಿರ್ಣಾಯಕ ಆರೈಕೆಯ ಅಗತ್ಯವಿರುವುದರಿಂದ ಸಾವಿನ ಸಂಖ್ಯೆ ಅಬಾಧಿತ ಎಂದು ಹೇಳಲಾಗುವುದಿಲ್ಲ.

Tags: BJPCovid 19ಓಮಿಕ್ರಾನ್ಕರೋನಾಕೋವಿಡ್-19ಬಿಜೆಪಿಸಾವಿನ ಸಂಖ್ಯೆ
Previous Post

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವಷಾ೯ಚರಣೆ ಕಾಯ೯ಕ್ರಮ ಮುಂದೂಡಿಕೆ

Next Post

ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada