• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೊಸ ಶೂ-ಚಪ್ಪಲಿ ಧರಿಸಿ ಕಾಲುಗಳಲ್ಲಿ ಗಾಯವಾದ್ರೆ ಈ ರೆಮಿಡಿನ ಟ್ರೈ ಮಾಡಿ

ಪ್ರತಿಧ್ವನಿ by ಪ್ರತಿಧ್ವನಿ
September 26, 2024
in Top Story, ಸೌಂದರ್ಯ
0
ಹೊಸ ಶೂ-ಚಪ್ಪಲಿ ಧರಿಸಿ ಕಾಲುಗಳಲ್ಲಿ ಗಾಯವಾದ್ರೆ ಈ ರೆಮಿಡಿನ ಟ್ರೈ ಮಾಡಿ
Share on WhatsAppShare on FacebookShare on Telegram

ಕೆಲವೊಬ್ಬರಿಗೆ ಹೊಸ ಚಪ್ಪಲಿಗಳನ್ನ ಧರಿಸಿದಾಗ ಕಾಲಿನಲ್ಲಿ ಗುಳ್ಳೆಗಳು ಅಥವಾ ಗಾಯಗಳು ಆಗುತ್ತವೆ.. ಇದನ್ನು ಚಪ್ಪಲಿ ಕಡಿಯುವುದು ಅಂತ ಕೂಡ ಹೇಳ್ತಾರೆ.. ಕೆಲವು ಬಾರಿ ಹೀಗಾಗುವುದು ಫುಟ್ವಾರ್ಗಳ ಸೈಜ್ ಆಗದೆ ಇದ್ದಾಗ.. ಈ ರೀತಿ ಗಾಯಗಳಾದಾಗ ಇತರೆ ಚಪ್ಪಲಿ ಧರಿಸುವುದು ಸ್ವಲ್ಪ ಕಷ್ಟ ಆಗುತ್ತೆ, ಉರಿ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅದು ಕಡಿಮೆಯಾಗುವ ವರೆಗೂ ಒಂಥರಾ ಹಿಂಸೆ ಅಂತಾನೆ ಹೇಳಬಹುದು. ಹಾಗಿದ್ರೆ ಈ ಹೊಸ ಚಪ್ಪಲಿಗಳಿಂದ ಆಗುವಂಥ ಗಾಯಗಳನ್ನ ಹೇಗೆ ಕಡಿಮೆ ಮಾಡಿಕೊಳ್ಳುವಂತದ್ದು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

ADVERTISEMENT

ಅಲೋವೆರಾ

ಹೊಸ ಚಪ್ಪಲಿ ಧರಿಸಿದ ಗಾಯಗಳು ಅಥವಾ ಗುಳ್ಳೆಗಳಾದ ಜಾಗದಲ್ಲಿ ಅಲೋವೆರವನ್ನ ಹಚ್ಚಿ. ಅಲೋವೆರದಲ್ಲಿ ಆಂಟಿ ಇನ್ಫಾಮೇಟರಿ ಅಂಶಗಳು ಹೆಚ್ಚಿದ್ದು ಬೇಗನೆ ಗಾಯ ಗುಣವಾಗುತ್ತದೆ ಹಾಗೂ ಉರಿ ಹೆಚ್ಚಿರುವುದಿಲ್ಲ. ಮುಖ್ಯವಾಗಿ ಅಲೋವೆರವನ್ನ ಸಾಕಷ್ಟು ಸೌಂದರ್ಯವರ್ಧಕ ಮದ್ದುಗಳಲ್ಲಿ ಬಳಸಲಾಗುತ್ತದೆ ಹಾಗಾಗಿ ಚರ್ಮದ ಆರೋಗ್ಯಕ್ಕೆ ಅಲೋವೆರಾ ಬೆಸ್ಟ್.

ತೆಂಗಿನ ಎಣ್ಣೆ

ಗಾಯವಾದ ಜಾಗಕ್ಕೆ ತೆಂಗಿನ ಎಣ್ಣೆ ಲೇಪಿಸುವುದು ತುಂಬಾನೇ ಒಳ್ಳೆಯದು. ಇದರಿಂದ ಗಾಯ ಬೇಗನೆ ಒಣಗುತ್ತದೆ ಉರಿ ಅಥವಾ ನೋವನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯ ವಿರೋಧಿ ಅಂಶಗಳು ಹೆಚ್ಚಿರುತ್ತದೆ. ಹಾಗಾಗಿ ಗಾಯಗಳು ಬೇಗನೆ ಗುಣಮುಖವಾಗುತ್ತದೆ.

ಅರಿಶಿಣ

ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಇನ್ಫಾಮೇಟರಿ ಅಂಶಗಳೇದ್ದು ಗಾಯಗಳು ಬೇಗನೆ ವಾಸಿಯಾಗುತ್ತದೆ. ಚಪ್ಪಲಿಯಿಂದ ಆಗುವಂಥ ಗಾಯಗಳಲ್ಲಿ ನೀರು ಸೋರುಹಂತದ್ದು ಹೆಚ್ಚಿರುತ್ತದೆ ಇದನ್ನು ಕಡಿಮೆ ಮಾಡಲು ಅರಿಶಿಣ ಬೆಸ್ಟ್.

Tags: foot healthFootweargut healthgut health dietHealthhealth bandhealth careHealth tipshealthyNewslipperpainshoebiteus health
Previous Post

ಕಲಬುರಗಿ | ಯುವಕನ ಮೇಲೆ ಫೈರಿಂಗ್: ಇಬ್ಬರ ಬಂಧನ

Next Post

ಬಿಹಾರದಲ್ಲಿ ಪವಿತ್ರ ಗಂಗಾ ಸ್ನಾನದ ವೇಳೆ ಘೋರ ದುರಂತ:37 ಮಕ್ಕಳು ಸೇರಿ 43 ಮಂದಿ ಜಲಸಮಾಧಿ.

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post

ಬಿಹಾರದಲ್ಲಿ ಪವಿತ್ರ ಗಂಗಾ ಸ್ನಾನದ ವೇಳೆ ಘೋರ ದುರಂತ:37 ಮಕ್ಕಳು ಸೇರಿ 43 ಮಂದಿ ಜಲಸಮಾಧಿ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada