Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಶಾಸಕ ಪ್ರೀತಂ ಗೌಡ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಹಂಚಿಕೊಂಡ ಸಚಿವ ಎಸ್​.ಟಿ ಸೋಮಶೇಖರ್​

ಮಂಜುನಾಥ ಬಿ

ಮಂಜುನಾಥ ಬಿ

March 14, 2023
Share on FacebookShare on Twitter

ಹಾಸನ : ಹಾಸನಕ್ಕೆ ಹೆಚ್ಚಿನ ಅನುದಾನವನ್ನು ತರುವಂತಹ ಸಾಮರ್ಥ್ಯ ಇದ್ದರೆ ಅದು ಕೇವಲ ಶಾಸಕ ಪ್ರೀತಂ ಗೌಡರಿಗೆ ಮಾತ್ರ ಅಂತಾ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಹಾಡಿಹೊಗಳಿದ್ದಾರೆ. ಹಾಸನದಲ್ಲಿ ಸೋಮವಾರ ನಡೆದ ಫಲಾನುಭವಿಗಳ ಸಂವಾದ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸರ್ಕಾರದಿಂದ ಹಾಸನಕ್ಕೆ ಎಲ್ಲಾ ರೀತಿಯ ಸವಲತ್ತುಗಳನ್ನು ತರುವ ಕಾರ್ಯವನ್ನು ಪ್ರೀತಂ ಗೌಡ ಅತ್ಯಂತ ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ


ಯಡಿಯೂರಪ್ಪರಿಗೆ ಈ ಪ್ರೀತಂ ಗೌಡ ಅದೆಂತಹ ಮೋಡಿ ಮಾಡಿದ್ದಾರೆ ಎನ್ನೋದನ್ನು ಇಂದಿಗೂ ನಮ್ಮ ಬಳಿ ಹೇಳಿಕೊಂಡಿಲ್ಲ. ನಾನು, ಗೋಪಾಲಯ್ಯ ಎಲ್ಲರೂ ಪ್ರೀತಂ ಗೌಡ ಬಳಿಯಲ್ಲಿ ಯಡಿಯೂರಪ್ಪ ಮೂಡ್​ ಚೆನ್ನಾಗಿದ್ಯಾ ಎಂದು ಕೇಳಿಕೊಂಡು ಬಳಿಕ ಅವರನ್ನು ಭೇಟಿಯಾಗುತ್ತಿದ್ದೆವು. ಆದರೆ ಪ್ರೀತಂ ಗೌಡ ಬಂದರು ಅಂದರೆ ಸಾಕು ಅವರು ಯಾವುದೇ ಕೋಪವಿದ್ದರೂ ಸಹ ಬಾರಪ್ಪ ಮಗ ಎಂದು ಕರೆಯುತ್ತಿದ್ದರು ಎಂದು ಪ್ರೀತಂ ಗೌಡ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಾಂಧವ್ಯದ ಬಗ್ಗೆ ಎಸ್​.ಟಿ ಸೋಮಶೇಖರ್ ಮಾಹಿತಿ ಹಂಚಿಕೊಂಡರು.


ಯಾರೇ ಶಾಸಕರಾಗಿರಲಿ, ಯಡಿಯೂರಪ್ಪ ಹಾಸನ ಕ್ಷೇತ್ರಕ್ಕೆ ಕೊಟ್ಟಂತಹ ಅನುದಾನ ಹಾಗೂ ಅದನ್ನು ಹಾಸನಕ್ಕೆ ತರುವಂತಹ ಸಾಮರ್ಥ್ಯ ಇರೋದು ಪ್ರೀತಂ ಗೌಡರಿಗೆ ಮಾತ್ರ. ನೇರ ನುಡಿ ಇರುವಂತಹ ಹಾಗೂ ಅಸೆಂಬ್ಲಿಯಲ್ಲಿ ಧೈರ್ಯವಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುವಂತಹ ಧೈರ್ಯ ಇರುವ ನಾಯಕ ಪ್ರೀತಂ ಗೌಡ. ಈಗ ಸಿಎಂ ಬೊಮ್ಮಾಯಿ ಬಳಿಯಲ್ಲಿಯೂ ಹಾಸನಕ್ಕೆ ಇನ್ನೂ ಏನೇನು ಸೌಲಭ್ಯ ಬೇಕು..? ಇಲ್ಲಿ ಯಾವೆಲ್ಲ ಪ್ರಾಜೆಕ್ಟ್​ಗಳನ್ನು ತರಬಹುದು ಎಂಬುದರ ಬಗ್ಗೆ ಪ್ರೀತಂ ಗೌಡ ಚರ್ಚೆ ಮಾಡುತ್ತಲೇ ಇರ್ತಾರೆ ಎಂದು ಹೇಳಿದರು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi

by ಪ್ರತಿಧ್ವನಿ
March 20, 2023
ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars
Top Story

ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars

by ಕೃಷ್ಣ ಮಣಿ
March 20, 2023
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!
Top Story

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!

by ಪ್ರತಿಧ್ವನಿ
March 20, 2023
ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ
Top Story

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

by ಮಂಜುನಾಥ ಬಿ
March 24, 2023
ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪರಿಶಿಷ್ಟರಿಗೆ ಮಂಕುಬೂದಿ ಎರಚುವ ಪ್ರಯತ್ನಮಾಡ್ತಿದೆ : ಸುಧಾಮ್‌ ದಾಸ್
Top Story

ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪರಿಶಿಷ್ಟರಿಗೆ ಮಂಕುಬೂದಿ ಎರಚುವ ಪ್ರಯತ್ನಮಾಡ್ತಿದೆ : ಸುಧಾಮ್‌ ದಾಸ್

by ಪ್ರತಿಧ್ವನಿ
March 25, 2023
Next Post

ದೀಪಿಕಾ ಹಾಟ್‌ ಲುಕ್‌ಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌..!

‘ಈಶ್ವರಪ್ಪನಿಗೆ ಮೆದುಳು ಹಾಗೂ ಮಾತಿನ ನಡುವಿನ ಕನೆಕ್ಷನ್​ ತಪ್ಪಿದೆ’ : ಯು.ಟಿ ಖಾದರ್​ ವ್ಯಂಗ್ಯ

‘ಈಶ್ವರಪ್ಪನಿಗೆ ಮೆದುಳು ಹಾಗೂ ಮಾತಿನ ನಡುವಿನ ಕನೆಕ್ಷನ್​ ತಪ್ಪಿದೆ’ : ಯು.ಟಿ ಖಾದರ್​ ವ್ಯಂಗ್ಯ

‘ಪ್ರಧಾನಿಯನ್ನು ನೋಡಿ ಈಶ್ವರಪ್ಪ ಆಝಾನ್​ಗೆ ಗೌರವ ಕೊಡೋದನ್ನು ಕಲಿಯಲಿ’ :ಮೊಯಿದ್ದೀನ್​ ಬಾವ ಗುಡುಗು

‘ಪ್ರಧಾನಿಯನ್ನು ನೋಡಿ ಈಶ್ವರಪ್ಪ ಆಝಾನ್​ಗೆ ಗೌರವ ಕೊಡೋದನ್ನು ಕಲಿಯಲಿ’ :ಮೊಯಿದ್ದೀನ್​ ಬಾವ ಗುಡುಗು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist