ಸ್ವತಂತ್ರ ಭಾರತದಲ್ಲಿ ಹಲವಾರು ದೀರ್ಘ ಕಾಲದ ಜನಾಂದೋಲನಗಳು ನಡೆದಿವೆ. ನೊಂದ, ಶೋಷಿತ, ಅವಮಾನಿತ ಜನಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ಸಾವಿರಾರು ರೈತರು, ಕಾರ್ಮಿಕರು, ಶೋಷಿತರು ಸುದೀರ್ಘ ಹೋರಾಟಗಳನ್ನು ನಡೆಸಿದ ಚರಿತ್ರೆ...
Read moreಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಮೈಸೂರಿನ ರಂಗಾಯಣ ಒಂದು ಪ್ರತಿಷ್ಠಿತ ಸ್ಥಾನ ಪಡೆದಿರುವಂತಹ ಸ್ವಾಯತ್ತ ಸಂಸ್ಥೆ. ಬಿ ವಿ ಕಾರಂತರ ಕನಸಿನ ಕೂಸು ಎಂದೇ ಹೇಳಲಾಗುವ ರಂಗಾಯಣ ಕಳೆದ...
Read moreಬಂಡವಾಳಶಾಹಿ ವ್ಯವಸ್ಥೆಗೆ ಪ್ರಜಾಪ್ರಭುತ್ವ ಪೂರಕವಾಗಿ ಕಾಣುವುದಕ್ಕೆ ಒಂದು ಮೂಲ ಕಾರಣ ಎಂದರೆ ಇಲ್ಲಿ ಬಂಡವಾಳದ ಹರಿವು ಅನಿಯಂತ್ರಿತವಾಗಿರುವ ಹಾಗೆಯೇ ಆಡಳಿತ ವ್ಯವಸ್ಥೆಯೊಳಗೆ ವ್ಯಾಪಿಸಲು ಮುಕ್ತ ಅವಕಾಶಗಳನ್ನೂ ಒದಗಿಸುತ್ತದೆ....
Read moreಕನ್ನಡ ಚಿತ್ರರಂಗದ ಮತ್ತೊಂದು ತಾರೆ ತನ್ನ ಇಹಲೋಕ ಪಯಣ ಮುಗಿಸಿದೆ. ತಾರೆ ಅಥವಾ ಸ್ಟಾರ್ ಎಂದರೆ ಕೇವಲ ನಾಯಕ ನಟರಿಗೆ ಮಾತ್ರವೇ ಅನ್ವಯಿಸುವ ಸಂದರ್ಭದಲ್ಲಿ ಇಂದು ನಮ್ಮನ್ನಗಲಿರುವ...
Read moreಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದರಿಂದ, ಇತರ ಪ್ರತಿಭಟನೆಗಳು ಸಹ ಪುನಾರಂಭವಾಗುವ ನಿರೀಕ್ಷೆಗಳು ಹೆಚ್ಚಾಗಿವೆ. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು 2019ರಲ್ಲಿ ಜಾರಿಗೊಳಿಸಲಾದ ವಿವಾದಾತ್ಮಕ ಕಾರ್ಮಿಕ...
Read moreಭಾರತದಲ್ಲಿ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಪ್ರಶ್ನೆ ಇಷ್ಟೇ: ದೃಢಪಟ್ಟ ಮೇಲೂ ಒಬ್ಬನನ್ನು...
Read moreರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ ಹೇಗಾದರು ಮಾಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ನಾಯಕರು...
Read moreವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಮುಂತಾದವರ ಬಗ್ಗೆ ಬಿಜೆಪಿಗಿದ್ದ ಅಸಹಿಷ್ಣುತೆಗೆ ಈಗ ಕಾಮಿಡಿಯನ್ಗಳ ರೂಪದಲ್ಲಿ ಹೊಸ ವರ್ಗವೊಂದು ಸೇರಿಕೊಂಡಿದೆ. ಕುನಾಲ್...
Read moreಇಲ್ಲಿ ಸಿಎಎ ಮತ್ತು ಎನ್ಆರ್ಸಿ ಎಂಬ ಜೀವವಿರೋಧಿ ಕಾಯ್ದೆಗಳ ನೆರವಿನಿಂದ ಈ ದೇಶದ ನಿವಾಸಿಗಳಾದ ಮುಸ್ಲಿಮರನ್ನು ಹೊರ ಹಾಕುವ ಹುನ್ನಾರ ನಡೆದಿದೆ. ಆದರೆ ವಿಶ್ವಗುರುವಿನ ಆಡಳಿತದಲ್ಲಿ ಈ...
Read moreʼಇಡೀ ಕರ್ನಾಟಕ ಸಂತಸದಲ್ಲಿದೆʼ ಎಂದು ನಿರೂಪಕ ಖುಷ್ ಖುಷಿಯಾಗಿ ಹೇಳುತ್ತಾನೆ. ಯಾತಕ್ಕೆ ಸಂತೋಷ? ವಿಪರೀತ ಮಳೆಯಿಂದಾದ ಬೆಳೆ ನಾಶಕ್ಕೋ? ಓಮಿಕ್ರಾನ್ ತಂದ ಭೀತಿಗೋ? ಆತ ಪುಂಖಾನುಪುಂಖವಾಗಿ ಹೇಳುತ್ತ ಹೋದಂತೆ...
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.