ಕಾಂಗ್ರೆಸ್ ಶಾಸಕರು ವಿದೇಶಿ ಪ್ರವಾಸಕ್ಕೆ ಹೋಗಿಗಿದ್ದಾರೆ. ಸುಮಾರು 13 ಮಂದಿ ಶಾಸಕರು, ಪರಿಷತ್ ಸದಸ್ಯರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ಗೆ ಹೋಗಿದ್ದರೆ. ನಿನ್ನೆ ರಾತ್ರಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾ ಏರ್ ಬೇಸ್ ಮೂಲಕ ಕೌಲಲಾಂಪುರಕ್ಕೆ ಹಾರಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನದ ನಡುವೆಯೂ ವಿದೇಶಿ ಪ್ರವಾಸ ಬೆಳೆಸಿದ್ದಾರೆ.

ಸುಮಾರು 22 ಶಾಸಕರು ನಿನ್ನೆ ಪ್ರಯಾಣ ಮಾಡಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಪಕ್ಷದ ವರಿಷ್ಠರ ಭಯದಿಂದ ರದ್ದು ಮಾಡಿದ್ದಾರೆ.

ಪ್ರವಾಸ ಕ್ಯಾನ್ಸಲ್ ಮಾಡಿದವರು ಯಾರು?
1) ಟಿ.ರಘುಮೂರ್ತಿ, ಚಳ್ಳಕೆರೆ
2) ಬಸನಗೌಡ ತುರುವೀಹಾಳ, ಮಸ್ಕಿ
3ಶಾಂತನಗೌಡ, ಹೊನ್ನಾಳಿ
4) ಕೋನರೆಡ್ಡಿ, ನವಲಗುಂದ
5) ಗೋವಿಂದಪ್ಪ, ಹೊಸದುರ್ಗ

ಆಸ್ಟ್ರೇಲಿಯಾಗೆ ಈಗಾಗಲೇ ಹೋದವರು ಯಾರು?
1) ಯಶವಂತರಾಯಗೌಡ ಪಾಟೀಲ್, ಇಂಡಿ
2) ಪುಟ್ಟರಂಗ ಶೆಟ್ಟಿ, ಚಾಮರಾಜನಗರ
3) ನಾಗರಾಜ್ ಯಾದವ್, ಪರಿಷತ್ ಸದಸ್ಯ
4) ದೇವೇಂದ್ರಪ್ಪ, ಜಗಳೂರು
5) ಹೆಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು
6) ಬಿ.ಎಂ.ನಾಗರಾಜ್, ಸಿರಗುಪ್ಪ
7) ಹಂಪನಗೌಡ ಬಾದರ್ಲಿ, ಸಿಂಧನೂರು
8) ವಂಸತ್ ಕುಮಾರ್, ಪರಿಷತ್ ಸದಸ್ಯ
9) ಶರಣಗೌಡ ಬಯ್ಯಾಪೂರ, ಪರಿಷತ್ ಸದಸ್ಯ
10) ಅಲ್ಲಮಪ್ರಭು ಪಾಟೀಲ್, ಕಲಬುರಗಿ ದಕ್ಷಿಣ
11) ಡಿ.ತಿಮ್ಮಯ್ಯ, ಪರಿಷತ್ ಸದಸ್ಯ
12) ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ
13) ಕೆ.ಶಿವಕುಮಾರ್, ಪರಿಷತ್ ಸದಸ್ಯ

ಇಂದು ಪ್ರವಾಸಕ್ಕೆ ಹೋಗುವವರು ಯಾರು.?
1)ಜೆ.ಟಿ.ಪಾಟೀಲ್, ಬೀಳಗಿ
2)ಬಿ.ಬಿ.ಚಿಮ್ಮನಕಟ್ಟಿ, ಬಾದಾಮಿ
3) ಬಸನಗೌಡ ದದ್ದಲ, ರಾಯಚೂರು ಗ್ರಾಮೀಣ
4) ಕೆ.ವೆಂಕಟೇಶ್, ಸಚಿವರು
5) ರಾಘವೇಂದ್ರ ಹಿಟ್ನಾಳ್, ಕೊಪ್ಪಳ
6) ಬಸಂತಪ್ಪ, ಮಾಯಕೊಂಡ






