ನೀಚ ಕೃತ್ಯಗಳಿಗೆ ಎನ್ ಕೌಂಟರ್ ಕಾನೂನು ಬರಬೇಕು ಎಂದ ಸಚಿವ ಸಂತೋಷ್ ಲಾಡ್ ! ಹುಬ್ಬಳ್ಳಿಯ ನೇಹಾ ಕೊಲೆ ಕೇಸ್ ರಾಜಕೀಯಗೊಳ್ಳೋದು ಬೇಡ !
ಹುಬ್ಬಳ್ಳಿಯ(Hubli ) ಬಿವಿಬಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ (Student neha) ಬರ್ಬರ ಹತ್ಯೆಯನ್ನು ಖಂಡಿಸಿರುವ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh lad) ಅವರು, ಇಂತಹ ಪ್ರಕರಣದಲ್ಲಿ ಎನ್ ಕೌಂಟರ್ (Encounter) ಕಾನೂನು ಬರಲೇಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿಯ ಕಿಮ್ಸ್ (KIMS) ಶವಾಗಾರಕ್ಕೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.ಇದೊಂದು ಬರ್ಬರ ಕೃತ್ಯ. ಇಂತಹ ಘಟನೆಗಳು ಮುಂದೆಂದೂ ನಡೆಯಬಾರದು. ಎನ್...
Read more