• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Weight loss tips: ಆರೋಗ್ಯಕರವಾಗಿ ನಿಮ್ಮ ದೇಹದ ತೂಕ ಬೇಗನೆ ಕಡಮೆ ಆಗ್ಬೇಕು ಅಂದ್ರೆ ,ಈ ಟಿಪ್ಸ್ ನ ಫಾಲೋ ಮಾಡಿ

ಪ್ರತಿಧ್ವನಿ by ಪ್ರತಿಧ್ವನಿ
April 24, 2024
in Top Story, Uncategorized, ಜೀವನದ ಶೈಲಿ, ವಿಶೇಷ
0
Weight loss tips: ಆರೋಗ್ಯಕರವಾಗಿ ನಿಮ್ಮ ದೇಹದ ತೂಕ ಬೇಗನೆ ಕಡಮೆ ಆಗ್ಬೇಕು ಅಂದ್ರೆ ,ಈ ಟಿಪ್ಸ್ ನ ಫಾಲೋ ಮಾಡಿ
Share on WhatsAppShare on FacebookShare on Telegram

ದಪ್ಪ ಇದ್ದವರಿಗೆ ಸಣ್ಣ ಆಗ್ಬೇಕು ಅನ್ನೋ ಆಸೆ ಇರುತ್ತೆ .. ಸಣ್ಣ ಆಗೋದಿಕ್ಕೆ ಸಾಕಷ್ಟು ಪ್ರಯತ್ನವನ್ನ ಮಾಡ್ತಾರೆ, ಆದ್ರೆ ಸಣ್ಣ ಆಗೋದು ಸುಲಬದ ಕೆಲಸವಲ್ಲ ಒಂದು ರೀತಿಯ ಸವಾಲು..ವ್ಯಾಯಾಮ ,ಬ್ಯಾಲೆನ್ಸ್ ಡಯೆಟ್ ,ಲೈಫ್ ಸ್ಟೈಲ್ ,ಊಟ ತಿಂಡಿ ಬಿಡೋದು ಹೀಗೆ ಏನು ಮಾಡಿದ್ರು ಕೂಡ ಕೆಲವರು ಸಣ್ಣ ಆಗೋದಿಕ್ಕೆ ಸ್ವಲ್ಪ ತಡವಾಗುತ್ತೆ, ಆದರೆ ಇನ್ನು ಕೆಲವರು ಬೇಗನೆ ಸಣ್ಣ ಆಗ್ತಾರೆ..

ADVERTISEMENT

ಸಣ್ಣ ಆಗ್ಬೇಕು ಅನ್ನೋ ಆಸೆ ನಿಮಗಿದ್ರೆ ಅದು ತಕ್ಷಣವೇ ಆಗಬೇಕು ಅಂತ ಹೇಳಿದ್ರೆ ಈ ಕೆಳಕಂಡ ಟಿಪ್ಸ್ ನ ಫಾಲೋ ಮಾಡಿ..

ಡಯಟ್

ತೂಕ ಇಳಿಸಬೇಕು ಎಂಬ ಯೋಚನೆ ನಿಮ್ಮಲ್ಲಿದ್ದರೆ ಮುಖ್ಯವಾಗಿ ನೀವು ಪ್ರತಿದಿನ ಪಾಲಿಸಬೇಕಾದ ವಿಚಾರ ಅಂತ ಹೇಳಿದ್ರೆ ಡಯಟ್..ನಾವು ಜಾಸ್ತಿ ತಿನ್ನೋದಿಕ್ಕೆ ಹೋಗ್ಬಾರ್ದು ,ಹಾಗಂತ ಪೂರ್ತಿ ಊಟವನ್ನು ಬಿಡೊದಲ್ಲ ..ನಿಮ್ಮ ಊಟ ಅಥವಾ ತಿಂಡಿಯಲ್ಲಿ ಸ್ವಲ್ಪ ಲಿಮಿಟ್ ಇರ್ಬೇಕು, ಜೊತೆಗೆ ಪ್ರೊಟೀನ್ ಅಂಶ ಜಾಸ್ತಿ ಇರಬೇಕು ,ಕೆಲವರು ಹೇಳ್ತಾರೆ ಪ್ರೋಟೀನ್ ಜಾಸ್ತಿ ಇದ್ರೆ ನಾವು ದಪ್ಪ ಆಗ್ತಿವಿ ಅಂತ, ಹಾಗಂತ ಅಲ್ಲ .ತಕ್ಕಮಟ್ಟಿಗೆ ಪ್ರೋಟೀನ್ ತಿನ್ನೋದ್ರಿಂದ ಸಾಕಷ್ಟು ರೀತಿಯ ನ್ಯೂಟ್ರಿಯೆಂಟ್ಸ್ ನಮ್ಮ ದೇಹಕ್ಕೆ ಸಿಗುತ್ತದೆ.. ಹಾಗಾಗಿ ನಿಮಗೆ ಹಸಿವು ಸುಸ್ತು ಜಾಸ್ತಿ ಆಗಲ್ಲ.. ಪ್ರತಿದಿನ ನೀವು ಬ್ಯಾಲೆನ್ಸ್ ಡಯಟ್ ಅನ್ನು ಫಾಲೋ ಮಾಡಬೇಕು.. ದಿನಕ್ಕೆ ಮೂರು ಮೀಲ್ಸ್ ನ ಮಾಡಬೇಕು ಇದರಲ್ಲಿ ಜಾಸ್ತಿ ನೀವು ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು ಜಂಕ್ ಫುಡ್ನ ಬಿಡಬೇಕು..

ಗ್ರೀನ್ ಟೀ 

ನೀವು ವೇಗವಾಗಿ ಸಣ್ಣ ಆಗಬೇಕು ಅಂತ ಹೇಳಿದ್ರೆ ಪ್ರತಿ ದಿನ ಗ್ರೀನ್ ಟೀಯನ್ನು ಕುಡಿಯೋದು ಉತ್ತಮ ..ಗ್ರೀನ್ ಟಿ ಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುತ್ತೆ ಹಾಗಾಗಿ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿ ಎಲ್ಲಾ ರೀತಿಯ ಫ್ಯಾಟ್ ಬರ್ನ್ ಮಾಡೋದಕ್ಕೆ ಗ್ರೀನ್ ಟೀ ಸಹಾಯ ಮಾಡುತ್ತದೆ ಹಾಗಾಗಿ ಪ್ರತಿದಿನ ನೀವು ದಿನಕ್ಕೆ ಮೂರರಿಂದ ನಾಲ್ಕು ಕಪ್ ಗಳು ಗ್ರೀನ್ ಟೀಯನ್ನು ಕುಡಿಯೋದು ಒಳ್ಳೆಯದು..

ಸಕ್ಕರೆ 

ವೇಟ್ ಲಾಸ್ ಆಗ್ಬೇಕು ಅಂತ ಹೇಳಿದರೆ ಸಕ್ಕರೆ ಬಿಡಬೇಕು ..ನಿಮ್ಮ ಆಹಾರದಲ್ಲಿ ಆಗಿರಬಹುದು ಕಾಫಿ ತಿಂಡಿ ,ಜ್ಯೂಸ್ ಯಾವುದರಲ್ಲಿ ಕೂಡ ಸಕ್ಕರೆ ಅಂಶ ಇರಬಾರದು.. ಸಕ್ಕರೆ ತೂಕವನ್ನ ಹೆಚ್ಚು ಮಾಡುತ್ತದೆ.. ಅದ್ರಲ್ಲೂ ಸಕ್ಕರೆ ತಿನ್ನೋದ್ರಿಂದ ನಿಮ್ಮ ಹೊಟ್ಟೆಯ ಭಾಗದಲ್ಲಿ ಫ್ಯಾಟ್ ಹೆಚ್ಚಾಗುತ್ತೆ.. ಸಕ್ಕರೆಯ ಬದಲು ನೀವು ಬೆಲ್ಲವನ್ನು ಉಪಯೋಗಿಸಬಹುದು.

ಇನ್ನು ತೂಕ ಇಳಿಸುವುದಕ್ಕೆ ಸಾಕಷ್ಟು ಮಾರ್ಗಗಳಿವೆ ಪ್ರತಿದಿನ ನೀವು ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಬೇಕು, ವೆಜಿಟೇಬಲ್ಸ್ ತಿನ್ನಬೇಕು ,ಹಾಗೂ ಕಾಫಿ ಟೀ ಕಂಪ್ಲೀಟ್ ಆಗಿ ಬಿಡಬೇಕು, ಫೈಬರ್ ಇರುವಂತ ಆಹಾರವನ್ನ ಸೇವನೆ ಮಾಡಬೇಕು, ನಿಮ್ಮ ಮೈಂಡ್ ಪೀಸ್ ಆಗಿರಬೇಕು ,ಈ ಎಲ್ಲವನ್ನು ಕೂಡ ದಿನನಿತ್ಯ ಮಾಡೋದ್ರಿಂದ ನಿಮ್ಮ ವೇಟ್ ಬೇಗನೆ ಕಡಿಮೆಯಾಗುತ್ತೆ.

Tags: caredietFoodfood stylegainHealthlossweight
Previous Post

ಹಗಲು-ರಾತ್ರಿ ಲವರ್ ಗೆ ಕರೆ, ಮೆಸೆಜ್! ಲವ್ ಬ್ರೈನ್ ರೋಗಕ್ಕೆ ತುತ್ತಾದ ಪ್ರೇಮಿ!

Next Post

ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಲಿದ್ದಾರೆ ! ಭವಿಷ್ಯ ನುಡಿದ ಸಿಎಂ ಇಬ್ರಾಹಿಂ ! 

Related Posts

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
0

ಅಂಕಗಳೊಂದಿಗೆ ಕೌಶಲವಿದ್ದರೆ ಉದ್ಯೋಗಾವಕಾಶ ಬೆಂಗಳೂರು, ಜೂನ್‌ 20: ಯಾವುದೇ ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಟ್ಟಡ ಕಾರ್ಮಿಕರಿಂದ ಹಿಡಿದು ಎಂಜಿನಿಯರಿಂಗ್‌ ವರೆಗೆ ಎಲ್ಲರಿಗೂ ಕೌಶಲ್ಯ ಅಗತ್ಯ ಎಂದು...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

June 20, 2025

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

June 20, 2025
Next Post
ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಲಿದ್ದಾರೆ ! ಭವಿಷ್ಯ ನುಡಿದ ಸಿಎಂ ಇಬ್ರಾಹಿಂ ! 

ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಲಿದ್ದಾರೆ ! ಭವಿಷ್ಯ ನುಡಿದ ಸಿಎಂ ಇಬ್ರಾಹಿಂ ! 

Please login to join discussion

Recent News

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 20, 2025
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada