Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಚಿರತೆ ದಾಳಿಗೆ ಮತ್ತೊಂದು ಬಲಿ

ಪ್ರತಿಧ್ವನಿ

ಪ್ರತಿಧ್ವನಿ

December 1, 2022
Share on FacebookShare on Twitter

ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿಯ ಯುವಕನೊಬ್ಬ ಬಲಿಯಾದ ನೆನಪು ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆ .

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಯುವತಿಯು ಚಿರತೆ ದಾಳಿಗೆ ತುತ್ತಾಗಿದ್ದು ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ
ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ .

ಚಿರತೆ ಹಿಡಿಯುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಜೀವ ಕಳೆದುಕೊಂಡಂತಾಗಿದೆ .

ಸಾರ್ವಜನಿಕರ ಆಕ್ರೋಶ

ಕಳೆದ ತಿಂಗಳಷ್ಟೇ ಚಿರತೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದು ,ಈಗ ಯುವತಿಯ ಬಲಿ ಪಡೆದಿದೆ.ಚಿರತೆ ದಾಳಿಯಿಂದ ನಿರಂತರ ದಾಳಿ ನಡೆಯುತ್ತಿದ್ದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ವಿಫಲತೆ ಕಂಡಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು .

ಸ್ಥಳಕ್ಕೆ ಭೇಟಿ ನೀಡಿದ ಶಾಸಕರು,ದುರ್ಘಟನೆಗೆ ಸಂತಾಪ ಸೂಚಿಸಿದರು.ಸ್ಥಳದಲ್ಲೇ ಪ್ರತಿಭಟನಾ ನಿರತ ಜೊತೆ ಧರಣಿಗೆ ಕೂತ ಶಾಸಕರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು .ಸ್ಥಳದಲ್ಲಿ ಡಿವೈಎಸ್ಪಿ ಗೋವಿಂದರಾಜು ,ಪಿಎಸ್ಐ ತಿರುಮಲ್ಲೇಶ್,ಡಾ .ಭಾರತಿ ,ಡಾ .ರೇವಣ್ಣ ಇತರರು ಹಾಜರಿದ್ದರು .

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಯಡಿಯೂರಪ್ಪ ಯಾರು ನನ್ನ ಬಗ್ಗೆ ಮಾತಾಡೋಕೆ : Siddaramaiah | Yediurappa
ರಾಜಕೀಯ

ಯಡಿಯೂರಪ್ಪ ಯಾರು ನನ್ನ ಬಗ್ಗೆ ಮಾತಾಡೋಕೆ : Siddaramaiah | Yediurappa

by ಪ್ರತಿಧ್ವನಿ
January 30, 2023
| HD KUMARASWAMY | ದಾರಿ ಮಧ್ಯೆ ಶಾಲಾ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಹೆಚ್. ಡಿ ಕುಮಾರಸ್ವಾಮಿ | HDK | BUS PROBLEM
ರಾಜಕೀಯ

| HD KUMARASWAMY | ದಾರಿ ಮಧ್ಯೆ ಶಾಲಾ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಹೆಚ್. ಡಿ ಕುಮಾರಸ್ವಾಮಿ | HDK | BUS PROBLEM

by ಪ್ರತಿಧ್ವನಿ
January 28, 2023
Hondisi bareyari ; whatsapp ಯುಗದಲ್ಲಿ ಪತ್ರದ ಮೂಲಕ ಆಮಂತ್ರಣ ನೀಡುವುದರ ಮಜಾನೇ ಬೇರೆ| ARCHANA JOIS |
ಸಿನಿಮಾ

Hondisi bareyari ; whatsapp ಯುಗದಲ್ಲಿ ಪತ್ರದ ಮೂಲಕ ಆಮಂತ್ರಣ ನೀಡುವುದರ ಮಜಾನೇ ಬೇರೆ| ARCHANA JOIS |

by ಪ್ರತಿಧ್ವನಿ
January 25, 2023
JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?
ಕರ್ನಾಟಕ

JDS ಟಾರ್ಗೆಟ್ 123 ಠುಸ್ ಆಗೋಯ್ತಾ..? ಕುಮಾರಸ್ವಾಮಿ ಈ ಮಾತಿನ ಅರ್ಥ ಏನು..?

by ಕೃಷ್ಣ ಮಣಿ
January 30, 2023
AICC ಪ್ರಧಾನ ಕಾರ್ಯದರ್ಶಿ ರಣಧೀಪ್ ಸಿಂಗ್ ಸುರ್ಜೇವಾಲಾ : ಮಾಧ್ಯಮ ಗೋಷ್ಠಿ. #pratidhvani #congress #psi #bjp
ರಾಜಕೀಯ

AICC ಪ್ರಧಾನ ಕಾರ್ಯದರ್ಶಿ ರಣಧೀಪ್ ಸಿಂಗ್ ಸುರ್ಜೇವಾಲಾ : ಮಾಧ್ಯಮ ಗೋಷ್ಠಿ. #pratidhvani #congress #psi #bjp

by ಪ್ರತಿಧ್ವನಿ
January 25, 2023
Next Post
ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ: ಕವಿರಾಜ್‌ ಕಳವಳ

ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ: ಕವಿರಾಜ್‌ ಕಳವಳ

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನ  ಸಂಶಯಾಸ್ಪದ ಮತ್ತು ಅಕ್ರಮ ಅಸ್ತಿತ್ವ?

ಸಂಘದ ಹಿಂದೂ ರಾಷ್ಟ್ರದ ಕನಸು ಈಡೇರಬಹುದೆ ?

ಡಿಸೆಂಬರ್‌ 9ಕ್ಕೆ ತೆರೆ ಮೇಲೆ ಬಾಂಡ್‌ ರವಿ

ಡಿಸೆಂಬರ್‌ 9ಕ್ಕೆ ತೆರೆ ಮೇಲೆ ಬಾಂಡ್‌ ರವಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist