• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಪ್ರತಿಧ್ವನಿ by ಪ್ರತಿಧ್ವನಿ
April 23, 2026
in ಕರ್ನಾಟಕ
0
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ
Share on WhatsAppShare on FacebookShare on Telegram

ಬೆಂಗಳೂರು, ಏ. 23:

ADVERTISEMENT

 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ಅಧಿಕೃತವಾಗಿ ಪ್ರಕಟಿಸಿದರು. ಇದರೊಂದಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯಗೊಂಡಿದೆ.

Vijayendra on Mallikarjun Kharge: ಮೋದಿಯನ್ನು ನೋಡಿ ಸಹಿಸಲಾಗದೆ ಖರ್ಗೆ ಆ ಹೇಳಿಕೆ ಕೊಟ್ಟಿದ್ದಾರೆ #pratidhvani

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (98.4%) ಮೊದಲ ಸ್ಥಾನದಲ್ಲಿದ್ದು, ಉಡುಪಿ (98.18%), ಉತ್ತರ ಕನ್ನಡ (98.09%), ಹಾಸನ (97.51%), ಮಂಡ್ಯ (97.45%) ಜಿಲ್ಲೆಗಳು ಮುಂದಿನ ಸ್ಥಾನಗಳಲ್ಲಿಿವೆ. ಮತ್ತೊಂದೆಡೆ ಕಲಬುರಗಿ ಜಿಲ್ಲೆ 85.06% ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ

* ಉಡುಪಿ – ಶೇಕಡ 98.18

* ದಕ್ಷಿಣ ಕನ್ನಡ – ಶೇಕಡ 98.4

* ಉತ್ತರ ಕನ್ನಡ – ಶೇಕಡ 98.09

* ಹಾಸನ – ಶೇಕಡ 97.51

* ಮಂಡ್ಯ – ಶೇಕಡ 97.45

* ಶಿರಸಿ – ಶೇಕಡ 97.21

* ಹಾವೇರಿ – ಶೇಕಡ 96.87

* ಕೊಡಗು – ಶೇಕಡ 96.68

* ಶಿವಮೊಗ್ಗ – ಶೇಕಡ 96.56

* ವಿಜಯನಗರ – ಶೇಕಡ 96.39

* ಬೆಂಗಳೂರು ಗ್ರಾಮಾಂತರ – ಶೇಕಡ 95.83

* ಧಾರವಾಡ – ಶೇಕಡ 95.59

* ಕೋಲಾರ – ಶೇಕಡ 95.5

* ಬಾಗಲಕೋಟೆ – ಶೇಕಡ 95.42

* ಬೆಂಗಳೂರು ಉತ್ತರ – ಶೇಕಡ 95.33

* ಗದಗ – ಶೇಕಡ 95.24

* ಚಿಕ್ಕಮಗಳೂರು – ಶೇಕಡ 94.99

* ಬೆಳಗಾವಿ – ಶೇಕಡ 94.75

* ದಾವಣಗೆರೆ – ಶೇಕಡ 94.64

* ಮೈಸೂರು – ಶೇಕಡ 94.45

* ರಾಯಚೂರು – ಶೇಕಡ 94.41

* ವಿಜಯಪುರ – ಶೇಕಡ 94.16

* ಚಿಕ್ಕೋಡಿ – ಶೇಕಡ 94.09

* ಬಳ್ಳಾರಿ – ಶೇಕಡ 93.35

* ಕೊಪ್ಪಳ – ಶೇಕಡ 93.1

* ರಾಮನಗರ – ಶೇಕಡ 92.83

* ಚಿತ್ರದುರ್ಗ – ಶೇಕಡ 92.25

* ಬೀದರ್ – ಶೇಕಡ 92.17

* ತುಮಕೂರು – ಶೇಕಡ 92.04

* ಯಾದಗಿರಿ – ಶೇಕಡ 91.89

* ಚಾಮರಾಜನಗರ – ಶೇಕಡ 91.89

* ಬೆಂಗಳೂರು ದಕ್ಷಿಣ – ಶೇಕಡ 91.64

* ಚಿಕ್ಕಬಳ್ಳಾಪುರ – ಶೇಕಡ 90.88

* ಮಧುಗಿರಿ – ಶೇಕಡ 90.24

* ಕಲಬುರಗಿ – ಶೇಕಡ 85.06

 

R Ashok on Muslim Leaders: ಮುಸ್ಲಿಮರ ಬೆನ್ನಿಗೆ ಕಾಂಗ್ರೆಸ್ ಚೂರಿ ಹಾಕ್ತಾವ್ರೆ ಎಂದು ಅಶೋಕ್ ಕಿಡಿ! #pratidhvani

ತ್ರಿಭಾಷಾ ಸೂತ್ರದಡಿ ತೃತೀಯ ಭಾಷೆಯನ್ನು ಗ್ರೇಡಿಂಗ್ ಮೂಲಕ ಹೊರಗಿಡಲು ಆರಂಭದಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ, ನ್ಯಾಯಾಲಯದ ಆದೇಶದಂತೆ ಈ ಬಾರಿ ಅಂಕಗಳನ್ನು ಪರಿಗಣಿಸಲಾಗಿದೆ. ತೃತೀಯ ಭಾಷೆಯಲ್ಲಿ 98.55% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಂದಿ ಪಾಸ್ ಆಗಿದ್ದಾರೆ.

 

ಈ ಬಾರಿ 2,393 ಸರ್ಕಾರಿ, 824 ಅನುದಾನಿತ ಹಾಗೂ 2,959 ಖಾಸಗಿ ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ. ಇನ್ನೊಂದೆಡೆ 5 ಅನುದಾನಿತ ಮತ್ತು 22 ಖಾಸಗಿ ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿರುವುದು ಗಮನಾರ್ಹವಾಗಿದೆ.ಗ್ರಾಮಾಂತರ ಭಾಗದ 4,42,280 ವಿದ್ಯಾರ್ಥಿಗಳ ಪೈಕಿ 4,19,261 ಮಂದಿ ಉತ್ತೀರ್ಣರಾಗಿದ್ದರೆ, ನಗರ ಪ್ರದೇಶದ 3,27,929 ವಿದ್ಯಾರ್ಥಿಗಳಲ್ಲಿ 3,05,533 ಮಂದಿ ಪಾಸ್ ಆಗಿದ್ದಾರೆ.

HDK on Mekedatu : ಮೇಕೆದಾಟು ಯೋಜನೆಗೆ ಕೇಂದ್ರ ಸ್ಪಂದಿಸುತ್ತಿಲ್ಲವೆಂದು ದೂರುತ್ತಿದ್ದಾರೆ ಎಂದು HDKಕಿಡಿ!

ಶ್ರೇಣಿವಾರು ಫಲಿತಾಂಶದಲ್ಲಿ 68,207 ವಿದ್ಯಾರ್ಥಿಗಳು A+ (90–100%), 1,30,403 ಮಂದಿ A (80–90%), 1,40,963 ವಿದ್ಯಾರ್ಥಿಗಳು B+ (70–79%), 1,42,645 ಮಂದಿ B (60–69%), 1,28,722 ವಿದ್ಯಾರ್ಥಿಗಳು C+ (50–59%) ಹಾಗೂ 1,13,854 ಮಂದಿ C (33–49%) ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

 

ಒಟ್ಟಾರೆ, ಈ ಬಾರಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಕಂಡುಬಂದಿದ್ದು, ಜಿಲ್ಲಾವಾರು ಸಾಧನೆ ಹಾಗೂ ಶ್ರೇಣಿಗಳ ಹಂಚಿಕೆ ರಾಜ್ಯದ ಶಿಕ್ಷಣ ಮಟ್ಟವನ್ನು ಪ್ರತಿಬಿಂಬಿಸಿದೆ.

Tags: District Wise ResultExam Results IndiaKarnataka EducationKarnataka SchoolsKarnataka SSLCKSEABMadhu BangarappapratidavaniSSLC Result 2026SSLC Results KarnatakaStudent Results
Previous Post

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

Next Post

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada