
ಜಾತಿ ಸಮೀಕ್ಷೆಯಲ್ಲಿ ಅವರವರಿಗೆ ಬೇಕಾದ ಜಾತಿಯನ್ನು ಅವರು ಬರೆಸಬಹುದು ಯಾವ ಜಾತಿ ಯಲ್ಲಿ ಹೆಸರು ಬರೆಸಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಸಮೀಕ್ಷೆ ವರದಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ ಚರ್ಚೆಗೆ ನಮ್ಮ ಸ್ವಾಗತವಿದೆ. ಪರ ವಿರೋದ ಇರುವ ಎಲ್ಲಾ ಅಬಿಪ್ರಯಗಳನ್ನು ನಾವು ಗೌರವಿಸುತ್ತೇವೆ ಸರ್ಕಾರದ ಹಂತದಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ಸಂಗ್ರಹಿಸಿ ಒಂದು ಸುತ್ತಿನ ಚೆರ್ಚೆ ನಡೆಸಿದ್ದೇವೆ.
ಅವಸರ ಪಡೋದು ಬೇಡ ಎಲ್ಲರ ಅಬಿಪ್ರಾಯ ಸಂಗ್ರಹ ಮಾಡೋಣ ಎಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ. ನಾವು ಯಾವುದೇ ಆತುರದಲ್ಲಿ ಮುಚ್ಚು ಮರೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದಿಲ್ಲ ಉನ್ನತ ಸ್ಥಾನದಲ್ಲಿರುವ ನಾವು ಎಲ್ಲರನ್ನೂ ಜೊತೆಗೂಡಿ ನಿರ್ದಾರ ಕೈಗೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಕೋಲಾರದ ಕುರ್ಕಿ ಗ್ರಾಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ. ಬಿಜೆಪಿ ಯವರದು ಆರ್ಥಿಕ , ಸಾಮಾಜಿಕ ಸಮೀಕ್ಷೆ ವಿಚಾರವಾಗಿ ಡೋಂಗಿ ತನ. ಸಮಿತಿ ಆಯೋಗದ ಅದ್ಯಕ್ಷರನ್ನು ನೇಮಕ ಮಾಡಿದವರು ಬಿಜೆಪಿಯವರು ಆಯೋಗದ ವರದಿಗೆ ಸಹಿ ಹಾಕಿದವರು ಎಲ್ಲರನ್ನೂ ಸದಸ್ಯರು ಮಾಡಿದವರು ಬಿಜೆಪಿ ಯವರೆ.

ಬಿಜೆಪಿ ಯವರೆ ವರದಿಕೊಟ್ಟು ಅವರೆ ವಿರೋದಿ ಮಾಡಿದರೆ ಅದಕ್ಕಿಂತ ಡೋಂಗಿ ತನ ಇದೆಯೇ? ಅದಕ್ಕೆ ಬಿಜೆಪಿ ಎಂದರೆ ಭಾರತೀಯ ಜುಮ್ಲಾ ಪಾರ್ಟಿ ಎಂದು ಕರೆಯೋದು. ಹಿಂದೆ ಬಿಜೆಪಿ ಯಲ್ಲಿ ಸಿಎಂ ಆಗಿದ್ದಾಗ ವರದಯನ್ನು ತಿರಸ್ಕಾರ ಮಾಡ ಬವುದಿತ್ತು ವರದಿಯಲ್ಲಿ ನ್ಯೂನತೆ ಇದ್ದಿದ್ದರೆ ಆಗಲೇ ಅದನ್ನು ಸೀಕೃತಿ ಮಾಡಿ ತಿರಸ್ಕರಿಸ ಬಹುದಾಗಿತ್ತು ಯಾವ ವಿಷಯದಲ್ಲೂ ಬಿಜೆಪಿಯವರಿಗೆ ಕಾಳಜಿ ಇಲ್ಲ ಎಂಬುದು ಅರ್ಥ ಮಾಡಿಕೊಳ್ಳ ಬೇಕು. ಬಿಜೆಪಿ ಡೋಂಗಿ ತನಕ್ಕೆ ನಾವು ಬಗ್ಗೋದಿಲ್ಲ, ಸತ್ಯಾಸತ್ಯತೆ ಏನಿದೆಯೋ ಅದು ಜಾರಿಗೆ ಬರುತ್ತದೆ ಕೋಲಾರದ ಕುರ್ಕಿ ಗ್ರಾಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಬಿಜೆಪಿ ವಿರುದ್ದ ವಾಗ್ದಾಳಿ.










