ಖ್ಯಾತ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆಗೆ ಶರಣು
ಮಂಗಳೂರು ; ದಕ್ಷಿಣ ಕನ್ನಡ ( Dakshina kannada ) ಜಿಲ್ಲೆಯ ಬೆಳ್ತಂಗಡಿ ( Belthangadi ) ತಾಲೂಕಿನ ಪುದುವೆಟ್ಟಿಯಲ್ಲಿ ಖ್ಯಾತ ಕಬಡ್ಡಿ ಆಟಗಾರ ( kabaddi ...
ಮಂಗಳೂರು ; ದಕ್ಷಿಣ ಕನ್ನಡ ( Dakshina kannada ) ಜಿಲ್ಲೆಯ ಬೆಳ್ತಂಗಡಿ ( Belthangadi ) ತಾಲೂಕಿನ ಪುದುವೆಟ್ಟಿಯಲ್ಲಿ ಖ್ಯಾತ ಕಬಡ್ಡಿ ಆಟಗಾರ ( kabaddi ...
ಸರ್ಕಾರಿ ಜಾಗದ ಬೆಲೆಬಾಳುವ ಮರಗಳನ್ನು ಮಾರಿದ ಆರೋಪ ಎದುರಿಸುತ್ತಿರುವ ಮಂಗಳೂರು ಜಿಲ್ಲೆಯ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯ್ಕ ಅವರನ್ನ ಗ್ರಾಮಸಭೆಯಿಂದ ದೂರ ...
ಚಲಿಸುತ್ತಿದ್ದ ಖಾಸಗಿ ಬಸ್ ಕಂಡೆಕ್ಟರ್ ಒಬ್ಬರು ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ಮೃತಪಟ್ಟಿರುವ ಘಟನೆ ಮಂಗಳೂರು ಜಿಲ್ಲೆಯ ನಂತೂರು ಎಂಬಲ್ಲಿ ಬುಧವಾರ (ಆಗಸ್ಟ್ 30) ವರದಿಯಾಗಿದೆ ಮೃತರನ್ನು ...
ದಕ್ಷಿಣ ಕನ್ನಡ ( Dakshina kannada ) ಜಿಲ್ಲೆಯ ಪುತ್ತೂರಿನ ( Putturu ) ಯುವ ಕಾಂಗ್ರೆಸ್ (Youth Congress ) ಅಧ್ಯಕ್ಷನ President ) ನಿರ್ಮಾಣ ...
ಮಂಗಳೂರು ಗುರುಪುರ ಕೈಕಂಬ ಬಸ್ ನಿಲ್ದಾಣದ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಜಗಳವಾಡುತ್ತಿದ್ದ ಇಬ್ಬರನ್ನು ಬಜೆ ಪೊಲೀಸರು ಮಂಗಳವಾರ (ಆಗಸ್ಟ್ 22) ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕು ...
ಹಣದ ಆಸೆಗಾಗಿ ಕೆಲವು ಜನ ಯಾವ ಲೆವೆಲ್ಗೂ ಇಳಿತಾರೆ ಅನ್ನೋದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಉದಾಹರಣೆ ದೊರೆತಿದ್ದು ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಕುದ್ದುಪದವು ...
ಆಸ್ಪತ್ರೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಮುಂಬೈಯ ವ್ಯಕ್ತಿ ಮತ್ತು ಸಹಕರಿಸಿದ ಮಹಿಳೆಯನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ, ಮುಂಬೈಯಲ್ಲಿ ವಾಸವಿರುವ ಅಬ್ದುಲ್ ...
ಸೌಜನ್ಯಾ ಪ್ರಕರಣ ನಡೆದು 11 ವರ್ಷವಾದರೂ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮುಂದಿನ ತಿಂಗಳ ಆರಂಭದಲ್ಲಿ ಬೃಹತ್ ಪ್ರತಿಭಟನಾ ಸಭೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ...
ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ (ಆಗಸ್ಟ್ 14) ಬೆಳಿಗ್ಗೆ ಮಂಗಳೂರು ...
ದಶಕದಿಂದ ನಡೆಯುತ್ತಿರುವ ಸೌಜನ್ಯಾ ಪ್ರಕರಣ ಇತ್ಯರ್ಥಗೊಳ್ಳಲು ನಡೆಯುತ್ತಿರುವ ಹೋರಾಟಗಳು ಸಂಘಟಿತವಾಗಿಲ್ಲ ಎಂದು ದಕ್ಷಿಣ ಕನ್ನಡದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಬೇಸರ ವ್ಯಕ್ತಪಡಿಸಿದರು. ...
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.