• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in Top Story, ಕರ್ನಾಟಕ
0
BIG BREAKING: ತಾವರೆಕೆರೆಯಲ್ಲಿ ಭೀಕರ ದುರಂತ..ಬಂಡೆ ಕುಸಿದು 7 ಮಂದಿ ಸಾ**
Share on WhatsAppShare on FacebookShare on Telegram

ರಾಮನಗರ: ಕ್ರಷರ್ ಕೆಲಸದ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕರೆ ಮಾದಪಟ್ಟಣ ಗ್ರಾಮದಲ್ಲಿ ನಡೆದಿದೆ.

ADVERTISEMENT
CM DK Shivakumar : ನಾನಲ್ಲಿ ಹೋಗಕ್ಕಾಗುತ್ತಾ..? #pratidhvani

ಕಾವೇರಿ ಕಂಪನಿಗೆ ಸೇರಿದ ಕ್ರಷರ್​ನಲ್ಲಿ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಕ್ರಷರ್ ಬಂಡೆ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಬಂಡೆ ಕುಸಿದು ಏಳು ಮಂದಿ ಕಾರ್ಮಿಕರು ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Chamundi temple: VIP ವೆಹಿಕಲ್ ಸಹ ಬೆಟ್ಟಕ್ಕೆ ಬಿಡಲ್ಲ, ಶಿಫಾರಸು ಪತ್ರಗಳಿಗೂ ಬ್ರೇಕ್ ಎಂದ ಸಚಿವ ಯತೀಂದ್ರ

ಇನ್ನು ಹಲವು ಕಾರ್ಮಿಕರು ಬಂಡೆ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ತಾವರೆಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Previous Post

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

Next Post

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

Related Posts

ರೇಣುಕಾಸ್ವಾಮಿ ಕೊ** ಕೇಸ್‌ ಸಾಕ್ಷಿಗೆ ಬೆದರಿಕೆ: ಮೂವರು ದರ್ಶನ್‌ ಫ್ಯಾನ್ಸ್‌ ಅರೆಸ್ಟ್‌
Top Story

ರೇಣುಕಾಸ್ವಾಮಿ ಕೊ** ಕೇಸ್‌ ಸಾಕ್ಷಿಗೆ ಬೆದರಿಕೆ: ಮೂವರು ದರ್ಶನ್‌ ಫ್ಯಾನ್ಸ್‌ ಅರೆಸ್ಟ್‌

by ಪ್ರತಿಧ್ವನಿ
July 2, 2026
0

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್‌ ಎಂಬುವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರನ್ನು ದರ್ಶನ್ ಅಭಿಮಾನಿಗಳು...

Read moreDetails
ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

ಕ್ರಷರ್‌ನಲ್ಲಿ 7 ಕಾರ್ಮಿಕರ ಸಾ**: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆರ್‌.ಅಶೋಕ್‌ ಒತ್ತಾಯ

July 2, 2026
ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

July 2, 2026
ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

July 2, 2026
ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

July 2, 2026
Next Post
ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

ನಿಂಗಿದು ಬೇಕಿತ್ತಾ..! ಗಗನಚುಂಬಿ ಕಟ್ಟಡದ ಮೇಲೆ ಡಿಫರೆಂಟ್‌ ಪ್ರಪೋಸ್‌..ಪ್ರೇಮಿಗಳು ಅರೆಸ್ಟ್‌..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada