Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸುತ್ತಿರುವ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ಸದಾಶಿವ ಆಯೋಗದ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಾಂದರ್ಭಿಕ ಚಿತ್ರ
ಪ್ರತಿಧ್ವನಿ

ಪ್ರತಿಧ್ವನಿ

March 13, 2023
Share on FacebookShare on Twitter

ಎಸ್‌ಸಿ ಆಂತರಿಕ ಮೀಸಲಾತಿ ಅನುಷ್ಠಾನಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

MRHS ರಾಜ್ಯ ನಾಯಕರಾದ ರಾಯಚೂರು ಮೂಲದ  ಅಂಬಣ್ಣ ಅರೋಲಿಕರ್, ಡಿಎಸ್ಎಸ್ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಬಿಎಸ್‌ಪಿ ಮಾಜಿ ರಾಜ್ಯಾಧ್ಯಕ್ಷ  ಬಿ.ಗೋಪಾಲ್ ಸೇರಿದಂತೆ ಹಲವು ದಲಿತ ನಾಯಕರು ಕಾಂಗ್ರೆಸ್‌ ಸೇರಲಿದ್ದಾರೆ.

ಕಾಂಗ್ರೆಸ್‌ ಸೇರಲಿರುವ ನಾಯಕರ ಪಟ್ಟಿ

1. ಅಂಬಣ್ಣ ಅರೋಲಿಕರ್ (ರಾಯಚೂರು)

MRHS ರಾಜ್ಯ ನಾಯಕ

2. ಹೆಣ್ಣೂರು ಶ್ರೀನಿವಾಸ್

(ಬೆಂಗಳೂರು) ಡಿಎಸ್ಎಸ್ ರಾಜ್ಯ ಸಂಚಾಲಕ

   3. ಮಾರೀಶ್ ನಾಗಣ್ಣನವರ್

(ಧಾರವಾಡ) ಡಿಎಸ್ಎಸ್ ರಾಜ್ಯ ನಾಯಕ

   4. ಸನ್ನಾ ಮರೆನ್ನಾ

(ವಿಜಯನಗರ) ಅಲೆಮಾರಿ ಸಮುದಾಯ ರಾಜ್ಯ ಮುಖಂಡ

   5. ವೆಂಕಟೇಶ ಆಲೂರ್

(ಯಾದಗಿರಿ) ಮಾದಿಗ ದಂಡೋರ ರಾಜ್ಯ ನಾಯಕ

   6. ಎ. ನರಸಿಂಹಮೂರ್ತಿ

(ತುಮಕೂರು) ಎಸ್ಸಿ ಸ್ಲಂ ನಿವಾಸಿಗಳ ರಾಜ್ಯ ಸಂಚಾಲಕ ಜನಾಂದೋಲನ ಸಂಚಾಲಕ.

   7. ಬಿ. ಮರಿಸ್ವಾಮಿ ಕೊಟ್ಟೂರು

(ವಿಜಯನಗರ) ಡಿಎಸ್ಎಸ್ ರಾಜ್ಯ ನಾಯಕ

   8. ಮುರಳೀಧರ ಮೇಲಿನಮನಿ

(ಕೊಪ್ಪಳ) ಮಾದಿಗ ಜಿಲ್ಲಾ ಯುವ ಮುಖಂಡ

   9. ಹಟವಾದಿ ಲಕ್ಷ್ಮಣ

(ಬೆಂಗಳೂರು) ಮಾದಿಗ ಜಿಲ್ಲಾ ಯುವ ಮುಖಂಡ

   10. ವಿಜಯಕುಮಾರ್

(ಬೀದರ್) ಮಾದಿಗ ದಂಡೋರ ಯುವ ಮುಖಂಡ

   11. ತಿಮ್ಮಪ್ಪ ಆಲ್ಕೂರು

(ರಾಯಚೂರು) MRHS ಜಿಲ್ಲಾ ನಾಯಕ

   12. ರಾಜಣ್ಣ

(ಚಿತ್ರದುರ್ಗ) MRHS ಜಿಲ್ಲಾ ನಾಯಕ

   13.ಉಡುಚಪ್ಪ ಯಲ್ಲಪ್ಪ ಮಾಳಗಿ

(ಹಾವೇರಿ)

   14. ಮುನಿಕೃಷ್ಣಯ್ಯ

(ಬೆಂಗಳೂರು) ಆದಿಜಾಂಬವ ಜನಸಂಘದ ರಾಜ್ಯ ನಾಯಕ

   15. ಯಲ್ಲಪ್ಪ ಗೊರಮಗೊಳ್ಳ

(ಬೆಳಗಾವಿ) ಡಿಎಸ್ಎಸ್ ಜಿಲ್ಲಾ ನಾಯಕ

   16. ಮಾರುತಿ ಸಿದ್ದಪ್ಪ ರಂಗಾಪುರಿ

(ಬೆಳಗಾವಿ) ಮಾದಿಗ ಜಿಲ್ಲಾ ನಾಯಕ

   ಬಲ ನಾಯಕರು

   1. ಬಿ.ಗೋಪಾಲ್

(ಬೆಂಗಳೂರು) ಮಾಜಿ ರಾಜ್ಯ ಬಿಎಸ್ಪಿ ಅಧ್ಯಕ್ಷ ಮತ್ತು ಹಿರಿಯ ರಾಜ್ಯ ದಲಿತ ನಾಯಕ.

   2. ಎ.ಡಿ.ಈಶ್ವರಪ್ಪ

(ದಾವಣಗೆರೆ) ಜಿಲ್ಲಾ ದಲಿತ ಮುಖಂಡ

   3. ಪಂಡಿತ್ ಮುನಿವೆಂಕಟಪ್ಪ

(ಕೋಲಾರ) ಅಂಬೇಡ್ಕರ್ ಸೇನೆಯ ರಾಜ್ಯ ನಾಯಕ

   4.ಪ್ರಭಾಕರ ಚಲವಾದಿ ತೇರದಾಳ

(ಬೆಳಗಾವಿ) ಜಿಲ್ಲಾ ದಲಿತ ಮುಖಂಡ.

   5. ಶಿವಪ್ಪ ದಿನ್ನೆಕೆರೆ

(ಹಾಸನ) ಜಿಲ್ಲಾ ದಲಿತ ಮುಖಂಡ

   ಸಂಯೋಜಕ

   ಎಚ್.ಪಿ. ಸುಧಾಮ್ ದಾಸ್ (ಎಡ)

(ಬೆಂಗಳೂರು) ಮಾಜಿ ಬ್ಯೂರೋಕ್ರಾಟ್

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

D BOSS | ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಡಿ ಬಾಸ್ #PRATIDHVANI
ಇದೀಗ

D BOSS | ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಡಿ ಬಾಸ್ #PRATIDHVANI

by ಪ್ರತಿಧ್ವನಿ
March 23, 2023
Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..! ಯುವ ಕ್ರಾಂತಿ ಸಮಾವೇಶ #PRATIDHVANI
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..! ಯುವ ಕ್ರಾಂತಿ ಸಮಾವೇಶ #PRATIDHVANI

by ಪ್ರತಿಧ್ವನಿ
March 20, 2023
ಧಾರವಾಡದಿಂದ ವಿನಯ್​ ಕುಲಕರ್ಣಿ ಪತ್ನಿಗೆ ಕಾಂಗ್ರೆಸ್​ ಟಿಕೆಟ್​..? : ವಿನಯ್​ ಕುಲಕುರ್ಣಿ ಹೇಳಿದಿಷ್ಟು
Top Story

ಧಾರವಾಡದಿಂದ ವಿನಯ್​ ಕುಲಕರ್ಣಿ ಪತ್ನಿಗೆ ಕಾಂಗ್ರೆಸ್​ ಟಿಕೆಟ್​..? : ವಿನಯ್​ ಕುಲಕುರ್ಣಿ ಹೇಳಿದಿಷ್ಟು

by ಮಂಜುನಾಥ ಬಿ
March 26, 2023
ಭಾರತ ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಸ್ವಾತಂತ್ರ್ಯವಿದೆ.. ಆದ್ರೆ ಹುಷಾರ್..
Top Story

ಭಾರತ ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಸ್ವಾತಂತ್ರ್ಯವಿದೆ.. ಆದ್ರೆ ಹುಷಾರ್..

by ಕೃಷ್ಣ ಮಣಿ
March 22, 2023
SIDDARAMAIAH-VARUNA : ಸಿದ್ದರಾಮಯ್ಯ ಅವರಿಗೆ ವರುಣ ಟಿಕೆಟ್ – ಇದರ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್..!
ಇದೀಗ

SIDDARAMAIAH-VARUNA : ಸಿದ್ದರಾಮಯ್ಯ ಅವರಿಗೆ ವರುಣ ಟಿಕೆಟ್ – ಇದರ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್..!

by ಪ್ರತಿಧ್ವನಿ
March 25, 2023
Next Post
ಭಾಗ-೨: ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು

ಭಾಗ-೨: ಲಿಂಗಾಯತರ ಮೇಲಿನ ಮೈಸೂರು ಹಿಂದೂ ರಾಜರ ಆಕ್ರಮಣ ಮತ್ತು ಹತ್ಯಾಕಾಂಡಗಳು

ಸುಲಭವಾಗಿ ಗೆಲ್ಲುವ ಕ್ಷೇತ್ರ ಕಳೆದುಕೊಳ್ತಿದ್ಯಾ ಕಾಂಗ್ರೆಸ್​ ಪಾರ್ಟಿ..!?

ಸುಲಭವಾಗಿ ಗೆಲ್ಲುವ ಕ್ಷೇತ್ರ ಕಳೆದುಕೊಳ್ತಿದ್ಯಾ ಕಾಂಗ್ರೆಸ್​ ಪಾರ್ಟಿ..!?

ದಳಪತಿಗಳ​ ವಿರುದ್ಧ ಬಂಡಾಯವೆದ್ದಿದ್ದ ಎಸ್​.ಆರ್​ ಶ್ರೀನಿವಾಸ್​​ಗೆ ಜೆಡಿಎಸ್​ ರಾಜ್ಯಾಧ್ಯಕ್ಷರಿಂದ ಆಫರ್​​

ದಳಪತಿಗಳ​ ವಿರುದ್ಧ ಬಂಡಾಯವೆದ್ದಿದ್ದ ಎಸ್​.ಆರ್​ ಶ್ರೀನಿವಾಸ್​​ಗೆ ಜೆಡಿಎಸ್​ ರಾಜ್ಯಾಧ್ಯಕ್ಷರಿಂದ ಆಫರ್​​

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist