• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Neem Water: ನೀರಿಗೆ ಬೇವಿನ ಎಲೆಗಳನ್ನ ಬೆರೆಸಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ.!

ಪ್ರತಿಧ್ವನಿ by ಪ್ರತಿಧ್ವನಿ
August 18, 2024
in Top Story, ಜೀವನದ ಶೈಲಿ
0
Neem Water: ನೀರಿಗೆ ಬೇವಿನ ಎಲೆಗಳನ್ನ ಬೆರೆಸಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ.!
Share on WhatsAppShare on FacebookShare on Telegram

ಬೇವಿನ ಮರದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಬೇವಿನ ಮರದ ಎಲೆ ,ಹೂವು ,ತೊಗಟೆ ,ಹಣ್ಣು ಹೀಗೆ ಪ್ರತಿಯೊಂದನ್ನು ಕೂಡ ಹಲವಾರು ಔಷಧಿಗಳಲ್ಲಿ ಬಳಸಲಾಗಿದ್ದು ಆಯುರ್ವೇದದಲ್ಲಿ ಉತ್ತಮ ಎನಿಸಿಕೊಂಡಿದೆ.

ADVERTISEMENT

ಮುಖ್ಯವಾಗಿ ಬೇವಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು ,ಪ್ರತಿ ರಕ್ಷಕ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ. ಬೇವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಿದ್ದು ಸ್ನಾನ ಮಾಡುವಾಗ ಬಿಸಿನೀರಿನಲ್ಲಿ ಬೇವಿನ ಎಲೆಗಳನ್ನ ಹಾಕಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಚರ್ಮಕ್ಕೆ ಒಳ್ಳೆಯದು

ಸ್ನಾನ ಮಾಡುವಾಗ ಒಂದು ಬಕೆಟ್ ನೀರಿಗೆ ಒಂದಿಷ್ಟು ಬೇವಿನ ಎಲೆಗಳನ್ನು ಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದಲ್ಲಾಗಿರುವ ಅಲರ್ಜಿಗಳು ಅಂದ್ರೆ ಗುಳ್ಳೆಗಳು ಅಥವಾ ಯಾವುದೇ ಸ್ಕಿನ್ ಇನ್ಫೆಕ್ಷನ್ ತಕ್ಷಣಕ್ಕೆ ನಿವಾರಣೆ ಆಗುತ್ತದೆ. ಚರ್ಮದಲ್ಲಾಗಿರುವ ಕಲೆಗಳು ಚಿಕನ್ ಬಾಕ್ಸ್ ಮಾರ್ಕಳು ಹೀಗೆ ಯಾವುದಿದ್ರೂ ಕೂಡ ಶಮನಗೊಳ್ಳುತ್ತದೆ. ಹಾಗೂ ಮುಖದಲ್ಲಿ ಆಗಿರುವಂತಹ ಕಪ್ಪು ಕಲೆಗಳು , ಏಜಿಂಗ್ ಪ್ರಾಬ್ಲಮ್ ಎಲ್ಲವುದಕ್ಕು ಕೂಡ ರಾಮಬಾಣ.

ಮೊಡವೆಗಳು

ತ್ವಜೆಯ ಬಗ್ಗೆ ಹೆಚ್ಚು ಚೆನ್ನಾಗಿ ಕಾಳಜಿವಹಿಸುತ್ತಾರೆ ಹಾಗೂ ತ್ವಚೆಯಲ್ಲಿ ಯಾವುದೇ ಕಲೆಗಳಿರಬಾರದು ಎಂದು ಬಯಸುವವರ ಸಂಖ್ಯೆ ಕೂಡ ಹೆಚ್ಚಿದೆ. ಇನ್ನು ಸಾಕಷ್ಟು ಜನಕ್ಕೆ ಮೊಡವೆಗಳು ಸಮಸ್ಯೆ ಹೆಚ್ಚಿರುತ್ತದೆ. ಅಂಥವರು ಪ್ರತಿ ದಿನ ಸ್ನಾನ ಮಾಡುವಾಗ ಬಿಸಿ ನೀರಿನಲ್ಲಿ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡುವುದರಿಂದ ಅಥವಾ ಮುಖವನ್ನು ತೊಳೆಯುವುದರಿಂದ ಮೊಡವೆಗಳು ಹಾಗೂ ಮೊಡವೆ ಕಲೆಗಳು ಶಮನಗೊಳ್ಳುತ್ತವೆ,ಕಾರಣ ಬೇವಿನ ಎಲೆಯಲ್ಲಿ ಆಂಟಿಬಾಗ್ತಿರಲ್ ಅಂಶ ಹೆಚ್ಚಿದೆ.

ಕಣ್ಣಿನ ಆರೋಗ್ಯಕ್ಕೆ ಉತ್ತಮ

ತ್ವಜೆಗೆ ಮಾತ್ರವಲ್ಲದೇ ಬೇವಿನ ಎಲೆಯನ್ನು ಹಾಕಿದ ಸ್ನಾನ ಮಾಡುವುದರಿಂದ ಕಣ್ಣಿಗೂ ಕೂಡ ಉತ್ತಮ ಕಾರಣ ಇದರಲ್ಲಿ ಆಂಟಿ ಮೈಕ್ರೋಬಿಯಲ್ ಅಂಶಗಳು ಹೆಚ್ಚಿದ್ದು ಇವು ಕಣ್ಣುಗಳಲ್ಲಿರುವ ಇನ್ಫೆಕ್ಷನ್ ಅನ್ನ ದೂರ ಮಾಡುತ್ತದೆ ಹಾಗೂ ಆರೋಗ್ಯಕರ ಕಣ್ಣು ನಿಮ್ಮದಾಗುತ್ತದೆ.

ಕೂದಲ ಬೆಳವಣಿಗೆಗೆ ಉತ್ತಮ

ಹೆಚ್ಚು ಜನ ಬಯಸುವುದು ಕೂದಲ ಆರೋಗ್ಯ ಉತ್ತಮವಾಗಿ ಇರಬೇಕೆಂದು ಹಾಗಾಗಿ..ತಲೆಗೆ ಸ್ನಾನ ಮಾಡುವ ಪ್ರತಿಭಾರಿಯು ಕೂಡ ಬೇವಿನ ಎಲೆಗಳ್ಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಇದರಿಂದ ಕೂದಲು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತದೆ ಡ್ಯಾಂಡ್ರಫ್ ರಹಿತ ಕೂದಲು ನಿಮ್ಮದಾಗುತ್ತದೆ.ಹಾಗೂ ಸ್ಕ್ಯಾಲ್ಪ್  ಅಲ್ಲಿ ಇರುವಂತಹ ಪೋರ್ಸ್ ನ ಟೈಟ್ ಮಾಡುತ್ತದೆ.

ದೇಹದ ದುರ್ಗಂಧ

ಕೆಲವರು ತುಂಬಾನೆ ಬೆವರುತ್ತಾರೆ ಮಾತ್ರವಲ್ಲದೇ ಬೆವರಿನ ದುರ್ಗಂಧ ಅತಿಯಾಗಿರುತ್ತದೆ. ಎದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಗಳು. ಇಂಥ ಸಂದರ್ಭದಲ್ಲಿ ಬೇವಿನ ಎಲೆಗಳನ್ನು ಹಾಕಿದ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುತ್ತದೆ.

Tags: 10 healthy habits12 healthy habitsbrain healtheternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಸಿದ್ದರಾಮಯ್ಯ ನವರ ಅಭಿಮಾನಿಗಳನ್ನು ತಡೆದು ನಿಲಸೋಕೆ ಸಾಧ್ಯನಾ..?

Next Post

Dark lips: ತುಟಿಯ ಸುತ್ತಲಿನ ಕಪ್ಪು ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಈ ಟಿಪ್ಸನ್ನ ಬಳಸಿ.!

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
Dark lips: ತುಟಿಯ ಸುತ್ತಲಿನ ಕಪ್ಪು ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಈ ಟಿಪ್ಸನ್ನ ಬಳಸಿ.!

Dark lips: ತುಟಿಯ ಸುತ್ತಲಿನ ಕಪ್ಪು ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಈ ಟಿಪ್ಸನ್ನ ಬಳಸಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada