ಮುನಿರತ್ನ ಅವರನ್ನ ಭೇಟಿ ಮಾಡಿದೆ, ನಾನೇ ಅವರನ್ನ ತಪಾಸಣೆ ಮಾಡಿದೆ ಅವರ ತಲೆಗೆ ಪೆಟ್ಟು ಬಿದ್ದೆದೆ.

ಹಿಂಬಾಗಕ್ಕೆ ಎಟು ಬಿದ್ದಾಗ ವಾಂತಿ ಆಗಲಿದೆ, ಅವರಿಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್ ಆಗಿದೆ ಸಂಬಂಧ ಪಟ್ಟ ವೈಧ್ಯರು ಚಿಕಿತ್ಸೆ ನಿಡುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಹೀಗೆಲ್ಲಾ ಆಗಬಾರದು ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಅದನ್ನೇ ಇಟ್ಟುಕೊಂಡು ದ್ವೇಷದ ರಾಜಕಾರಣ ಮಾಡಬಾರದು. ಘಟನೆಯ ಬಗ್ಗೆ ದೂರು ನೀಡಲಿದ್ದಾರೆ ಆಸ್ಪತ್ರೆ ಇಂದ ಹೊರಬಂದ ಬಳಿಕ ದೂರು ನೀಡಲಿದ್ದಾರೆ ಮುನಿರತ್ನ ಜೊತೆ ಕಾರ್ಯಕರ್ತನಿಗೂ ಹಲ್ಲೆ ಬ್ಲೂಡಾರ್ಟ್ ನಲ್ಲಿ ಕೆಲಸ ಮಾಡಿಕೊಂಡು ನಮ್ಮ ಏರಿಯಾದಲ್ಲಿ ಇದ್ದೆ ಶಾಸಕರು ಬಂದ್ರು ನಾವು ಅವರ ಹಿಂದೆ ಹೋದ್ವಿ ಅವಾಗ ಹಲ್ಲೆ ಆಯ್ತು ಏನರಲ್ಲಿ ಹೊಡೆದ್ರು ಅಂತಾ ಗೊತ್ತಿಲ್ಲ ಬಿದ್ದ ತಕ್ಷಣ ನಾನು ಪ್ರಜ್ಞಾಹೀನಾನಾಗಿ ಬಿದ್ದೆ ಅದು ನನಗೆ ಬಿದ್ದಾಗ ಮುಖ ಕಣ್ಣು ಉರಿಯುತ್ತಿತ್ತು ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ ಮತ್ತೆ ಏನಾದ್ರು ಆದ್ರು ಕೂಡ ಬಾ ಅಂತಾ ಆಸ್ಪತ್ರೆ ಅಲ್ಲಿ ಹೇಳಿದಾರೆ ಘಟನೆಯ ಬಗ್ಗೆ ದೂರು ಕೊಡುವ ಬಗ್ಗೆ ಯೋಚನೆ ಮಾಡ್ತಿದಿನಿ ಹಲ್ಲೆಗೆ ಒಳಗಾದ ಆನಂದ ಹೇಳಿಕೆ.

ಇಂತಾ ಘಟನೆಗಳು ಆಗಬಾರದು

ಕಾಂಗ್ರೇಸ್ ಅವರು ದ್ವೇಷ ರಾಜಕಾರಣ ಮಾಡ್ತಿದ್ದಾರೆ ಮೊಟ್ಟೆ ಹೊಡೆತದಿಂದ ಆಸ್ಪತ್ರೆಯಲ್ಲಿರುವ ಮುನಿರತ್ನ ಭೇಟಿಗೆ ಬಂದ ಸಪ್ತಗಿರಿಗೌಡ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷ ಘಟನೆ ಸಂಬಂಧ ಮಾಹಿತಿ ಪಡೆದು ಪಕ್ಷದ ಪರವಾಗಿ ಧೈರ್ಯ ಹೇಳಲು ಬಂದಿರುವ ಸಪ್ತಗಿರಿಗೌಡ
ಮುನಿರತ್ನ ಗೆ ಇಸಿಜಿ ಸೇರಿದಂತೆ ಕೆಲ ತಪಾಸಣೆ ನಡೆಸಿದ ವೈದ್ಯರು ತಪಾಸಣೆ ಮುಗಿದ ಹಿನ್ನೆಲೆ ವಾರ್ಡ್ ಅಲ್ಲೆ ವಿಶ್ರಾಂತಿ. ವಾರ್ಡ್ ಗೆ ಆಗಮಿಸಿದ ನಂದಿನಿಲೇಔಟ್ ಪೊಲೀಸರು ಘಟನೆಯ ಸಂಬಂಧ ಮಾಹಿತಿ ಪಡೆಯಲು ಆಗಮನ ಆಸ್ಪತ್ರೆ ಅಲ್ಲೆ ಬಹುತೇಕ ದೂರು ದಾಖಲು ಮಾಡುವ ಸಾಧ್ಯತೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಆಸ್ಪತ್ರೆ ಅಲ್ಲೆ ದೂರು ನೀಡಲಿರುವ ಮುನಿರತ್ನ