ADVERTISEMENT
  • Home
  • About Us
  • ಕರ್ನಾಟಕ
Saturday, May 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆಗೆ ಮಹಿಳೆಯರ ತೀವ್ರ ಆಕ್ರೋಶ ! ದೇವೇಗೌಡರಿಗೂ ತಟ್ಟಿದ ಬಿಸಿ !

ಪ್ರತಿಧ್ವನಿ by ಪ್ರತಿಧ್ವನಿ
April 16, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆಗೆ ಮಹಿಳೆಯರ ತೀವ್ರ ಆಕ್ರೋಶ ! ದೇವೇಗೌಡರಿಗೂ ತಟ್ಟಿದ ಬಿಸಿ !
Share on WhatsAppShare on FacebookShare on Telegram

ಮಾಜಿ ಸಿಎಂ ಕುಮಾರಸ್ವಾಮಿ (HD kumaraswamy) ಕಾಂಗ್ರೆಸ್‌ನ ಗ್ಯಾರಂಟಿಗಳನ್ನ ಟೀಕಿಸುವ ಭರದಲ್ಲಿ ಆಡಿದ್ದ ಅದೊಂದು ಮಾತು ಕಾಂಗ್ರೆಸ್ (congress) ಕಾರ್ಯಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕಾಂಗ್ರೇಸ್ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪದ್ದಾರೆ ಎಂದು ನೀಡಿದ ಹೇಳಿಕೆಗೆ ಭಾರಿ ಬೆಲೆ ತೆರಬೇಕಾಗಿ ಬಂದಿದೆ.. ಸ್ವತಃ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ರೂ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಸಿಟ್ಟು ತಣ್ಣಗಾಗ್ತಿಲ್ಲ.. ಎಲ್ಲಾ ಕಡೆ ಕೈ ನಾರಿಯರ ಆಕ್ರೋಶ ಭುಗಿಲೆದ್ದಿದೆ.

Santosh Lad  : ಸಂತೋಷ್ ಲಾಡ್ ಅದ್ಭುತ ಭಾಷಣ #pratidhvani

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ದಾರಿ ತಪ್ಪಿದ’ ಹೇಳಿಕೆಗೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ನಿನ್ನೆ ತುಮಕೂರು (tumkur) ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ (V somanna) ಪರ ದೇವೇಗೌಡರು ಪ್ರಚಾರ ನಡೆಸ್ತಿದ್ದರು.. ಸಮಾವೇಶದಲ್ಲಿ ವಿ.ಸೋಮಣ್ಣ ಮಾತನಾಡುವ ವೇಳೆ ಸುಮ್ಮನಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು, ದೇವೇಗೌಡರು (Devegowdra)ಮಾತನಾಡುವಾಗಲೇ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಾ ಗಲಾಟೆ ಎಬ್ಬಿಸಿದ್ರು. ಕೂಡಲೇ ಬಿಜೆಪಿ, ಜೆಡಿಎಸ್ (Bjp.jds) ಮಹಿಳಾ ಕಾರ್ಯಕರ್ತರು ಅವರನ್ನು ಹೊರಗೆ ಕಳುಹಿಸುವ ಯತ್ನ ನಡೆಸಿದ್ರು.

Modi in Mysuru: ದೇವೇಗೌಡರು ಮಾತಿಗೆ ಪಕ್ಕದಲ್ಲಿದ್ದ ಮೋದಿ ಗಡ ಗಡ ! #pratidhvani

ಈ ವೇಳೆ ತಳ್ಳಾಟ-ನೂಕಾಟ ನಡೀತು. ಬಳಿಕ ಅಲ್ಲಿಯೇ ಇದ್ದ ಪೊಲೀಸರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದ್ರು. ಇನ್ನು ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ, ಹೀಗಿದ್ದರೂ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸ್ತಿದ್ದಾರೆ.. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ..

Dwarakish : ಕನ್ನಡನಾಡಿನ ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ | actor | #pratidhvani

ಕಾಂಗ್ರೆಸ್‌ ನಾಯಕರು ಜನರ ಮನಸ್ಸನ್ನು ಡೈವರ್ಟ್ (Divert) ಮಾಡುವ ಯತ್ನ ನಡೆಸ್ತಿದ್ದಾರೆ. ಹತಾಶರಾಗಿ ಈ ರೀತಿ ಮಾಡ್ತಿದ್ದಾರೆ ಅಂತ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್‌ (Mila Jyothi ganesh) ಕಿಡಿಕಾರಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತರು ನಡೆಸಿದ ಹೈಡ್ರಾಮಾ ಮಾಜಿ ಪ್ರಧಾನಿ ದೇವೇಗೌಡರಿಗೂ ಮುಜುಗರ ತರಿಸಿದಂತಾಗಿದೆ.. ಚುನಾವಣೆ ಹೊತ್ತಲ್ಲಿ ‘ದಾರಿ ತಪ್ಪಿದ’ ಮಾತಿನ ಕದನ ಎಲ್ಲಿಗೆ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Dwarakish : ದ್ವಾರಕೀಶ್ ಅವರ ಕೊನೆಯ ಕ್ಷಣ ಹೇಗಿತ್ತು ಗೊತ್ತಾ?| actor | #pratidhvani
ADVERTISEMENT

ಮಾಜಿ ಸಿಎಂ ಕುಮಾರಸ್ವಾಮಿ (HD kumaraswamy) ಕಾಂಗ್ರೆಸ್‌ನ ಗ್ಯಾರಂಟಿಗಳನ್ನ ಟೀಕಿಸುವ ಭರದಲ್ಲಿ ಆಡಿದ್ದ ಅದೊಂದು ಮಾತು ಕಾಂಗ್ರೆಸ್ (congress) ಕಾರ್ಯಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕಾಂಗ್ರೇಸ್ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪದ್ದಾರೆ ಎಂದು ನೀಡಿದ ಹೇಳಿಕೆಗೆ ಭಾರಿ ಬೆಲೆ ತೆರಬೇಕಾಗಿ ಬಂದಿದೆ.. ಸ್ವತಃ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ರೂ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಸಿಟ್ಟು ತಣ್ಣಗಾಗ್ತಿಲ್ಲ.. ಎಲ್ಲಾ ಕಡೆ ಕೈ ನಾರಿಯರ ಆಕ್ರೋಶ ಭುಗಿಲೆದ್ದಿದೆ.

Santosh Lad  : ಸಂತೋಷ್ ಲಾಡ್ ಅದ್ಭುತ ಭಾಷಣ #pratidhvani

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ದಾರಿ ತಪ್ಪಿದ’ ಹೇಳಿಕೆಗೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ನಿನ್ನೆ ತುಮಕೂರು (tumkur) ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ (V somanna) ಪರ ದೇವೇಗೌಡರು ಪ್ರಚಾರ ನಡೆಸ್ತಿದ್ದರು.. ಸಮಾವೇಶದಲ್ಲಿ ವಿ.ಸೋಮಣ್ಣ ಮಾತನಾಡುವ ವೇಳೆ ಸುಮ್ಮನಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು, ದೇವೇಗೌಡರು (Devegowdra)ಮಾತನಾಡುವಾಗಲೇ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಾ ಗಲಾಟೆ ಎಬ್ಬಿಸಿದ್ರು. ಕೂಡಲೇ ಬಿಜೆಪಿ, ಜೆಡಿಎಸ್ (Bjp.jds) ಮಹಿಳಾ ಕಾರ್ಯಕರ್ತರು ಅವರನ್ನು ಹೊರಗೆ ಕಳುಹಿಸುವ ಯತ್ನ ನಡೆಸಿದ್ರು.

Modi in Mysuru: ದೇವೇಗೌಡರು ಮಾತಿಗೆ ಪಕ್ಕದಲ್ಲಿದ್ದ ಮೋದಿ ಗಡ ಗಡ ! #pratidhvani

ಈ ವೇಳೆ ತಳ್ಳಾಟ-ನೂಕಾಟ ನಡೀತು. ಬಳಿಕ ಅಲ್ಲಿಯೇ ಇದ್ದ ಪೊಲೀಸರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದ್ರು. ಇನ್ನು ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ, ಹೀಗಿದ್ದರೂ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸ್ತಿದ್ದಾರೆ.. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ..

Dwarakish : ಕನ್ನಡನಾಡಿನ ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ | actor | #pratidhvani

ಕಾಂಗ್ರೆಸ್‌ ನಾಯಕರು ಜನರ ಮನಸ್ಸನ್ನು ಡೈವರ್ಟ್ (Divert) ಮಾಡುವ ಯತ್ನ ನಡೆಸ್ತಿದ್ದಾರೆ. ಹತಾಶರಾಗಿ ಈ ರೀತಿ ಮಾಡ್ತಿದ್ದಾರೆ ಅಂತ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್‌ (Mila Jyothi ganesh) ಕಿಡಿಕಾರಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತರು ನಡೆಸಿದ ಹೈಡ್ರಾಮಾ ಮಾಜಿ ಪ್ರಧಾನಿ ದೇವೇಗೌಡರಿಗೂ ಮುಜುಗರ ತರಿಸಿದಂತಾಗಿದೆ.. ಚುನಾವಣೆ ಹೊತ್ತಲ್ಲಿ ‘ದಾರಿ ತಪ್ಪಿದ’ ಮಾತಿನ ಕದನ ಎಲ್ಲಿಗೆ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Dwarakish : ದ್ವಾರಕೀಶ್ ಅವರ ಕೊನೆಯ ಕ್ಷಣ ಹೇಗಿತ್ತು ಗೊತ್ತಾ?| actor | #pratidhvani
Tags: BJPCongress Partyತುಮಕೂರುದೇವೇಗೌಡನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪವಿ ಸೋಮಣ್ಣ
Previous Post

ದ್ವಾರಕೀಶ್‌ ನಡೆದು ಬಂದ ದಾರಿ

Next Post

ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !

Related Posts

ಕರ್ನಾಟಕ

Santhosh Lad ಅಂಥವ್ರು ಹಿಂಗೆಲ್ಲ ಮಾತಾಡ್ತಾರೆ ಅಂದ್ರೆ..

by ಪ್ರತಿಧ್ವನಿ
May 17, 2025
0

https://youtu.be/izF4xulpbgA

Read moreDetails

ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿ ಸಿದ್ದ…?

May 17, 2025

ಕುಮಾರಸ್ವಾಮಿ ಫ್ಯಾಮಿಲಿ ಬಗ್ಗೆ ನಾನು ಮಾತಾಡಲ್ಲ ಎಂದ ಡಿಕೆ ಸುರೇಶ್

May 17, 2025

ಅಧ್ಯಕ್ಷ ಸ್ಥಾನಕ್ಕೆ DKಸುರೇಶ್ ನಾಮಪತ್ರ ಸಲ್ಲಿಕೆ

May 17, 2025

ನಾನು ಮುಖ್ಯಮಂತ್ರಿಯಾಗಿ 7 ವರ್ಷ ಆಡಳಿತ ಮಾಡಿದ್ದೇನೆ

May 17, 2025
Next Post
ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !

ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !

Please login to join discussion

Recent News

Top Story

ಕರಡಿ ಹಾಗೂ ಕರಡಿ ಮರಿಯನ್ನು ಕಂಡು ಪ್ರವಾಸಿಗರು ಫುಲ್ ಖುಷ್.

by ಪ್ರತಿಧ್ವನಿ
May 17, 2025
ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 
Top Story

ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

by Chetan
May 17, 2025
ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ
Top Story

ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ

by ಕೃಷ್ಣ ಮಣಿ
May 17, 2025
ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..
Top Story

ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..

by ಕೃಷ್ಣ ಮಣಿ
May 17, 2025
ಡಿಕೆ ಶಿವಕುಮಾರ್​ ಸಿಎಂ, ವಿಜಯೇಂದ್ರ ಡಿಸಿಎಂ.. ಯತ್ನಾಳ್​ ಹೊಸ ಲೆಕ್ಕಾಚಾರ
Top Story

ಡಿಕೆ ಶಿವಕುಮಾರ್​ ಸಿಎಂ, ವಿಜಯೇಂದ್ರ ಡಿಸಿಎಂ.. ಯತ್ನಾಳ್​ ಹೊಸ ಲೆಕ್ಕಾಚಾರ

by ಕೃಷ್ಣ ಮಣಿ
May 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad ಅಂಥವ್ರು ಹಿಂಗೆಲ್ಲ ಮಾತಾಡ್ತಾರೆ ಅಂದ್ರೆ..

May 17, 2025

ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿ ಸಿದ್ದ…?

May 17, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada