• Home
  • About Us
  • ಕರ್ನಾಟಕ
Tuesday, July 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಡಳಿತಕ್ಕೆ ಹೊಸ ರೂಪ ಕೊಟ್ಟ ಶ್ರೇಷ್ಠ ನಾಯಕ ಕೆಂಗಲ್ ಹನುಮಂತಯ್ಯ:ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
December 1, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು:”ಕೆಂಗಲ್ ಹನುಮಂತಯ್ಯ (Kengal Hanumanthaiah)ಅವರು ತಮ್ಮ 44 ನೇ ವಯಸ್ಸಿಗೆ ಮುಖ್ಯಮಂತ್ರಿಗಳಾಗಿ ನಂತರ ದೇಶದ ರೈಲ್ವೇ ಸಚಿವರಾಗಿ ಆಡಳಿತಕ್ಕೆ ಹೊಸ ರೂಪ ಕೊಟ್ಟ ಶ್ರೇಷ್ಠ ನಾಯಕ.ಅವರು ಕೆಪಿಸಿಸಿ ಅಧ್ಯಕ್ಷರಾಗಿ (KPCC President)ಅಧಿಕಾರ ವಹಿಸಿಕೊಂಡು 75 ವರ್ಷಗಳು ತುಂಬುತ್ತಿದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (DCM d.K.Shivakumar)ಅವರು ಅಭಿಪ್ರಾಯಪಟ್ಟರು.

ADVERTISEMENT

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.

“ಹನುಮಂತಯ್ಯ ಅವರು ತಮ್ಮ ಪಾರ್ಥಿವ ಶರೀರವನ್ನು ವಿಧಾನಸೌಧದ ಸುತ್ತ ಪ್ರದಕ್ಷಿಣೆ ಮಾಡಿಸಬೇಕು ಎಂದು ಆಸೆ ಪಟ್ಟಿದ್ದರು. ಅದನ್ನು ನೆರವೇರಿಸಲಾಗಿತ್ತು.ಅವರ ನೆನಪಿಗೆ ವಿಧಾನಸೌಧದಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಕೆಂಗಲ್ ಹನುಮಂತಯ್ಯ ಗೇಟ್ ಎಂದು ನಾಮಕರಣ ಮಾಡಲಾಗಿದೆ” ಎಂದರು.

“ವಿಧಾನಸೌಧ ಎನ್ನುವ ಸಾಕ್ಷಿಗುಡ್ಡೆಯನ್ನು ಈ ರಾಜ್ಯಕ್ಕೆ ಬಿಟ್ಟು ಹೋಗಿದ್ದಾರೆ. ವಿಧಾನಸೌಧ ಸರ್ಕಾರದ ಭವ್ಯ ಆಡಳಿತ ಕಚೇರಿ.ಇಡೀ ದೇಶದಲ್ಲಿಯೇ ಇಂತಹ ಕಟ್ಟಡ ಮತ್ತೊಂದಿಲ್ಲ.ಎರಡು ರುಪಾಯಿಗೆ ಭಗವದ್ಗೀತೆ ಹಂಚಿದವರು.ಕನ್ನಡ ಸಂಸ್ಕೃತಿ ಇಲಾಖೆಗೆ ಹೊಸ ರೂಪ ಕೊಟ್ಟವರು ಕೆಂಗಲ್ ಹನುಮಂತಯ್ಯ” ಎಂದರು.

“ರಾಮನ ಹಾಗೂ ಆಂಜನೇಯನ ಪರಮ ಭಕ್ತರಾಗಿದ್ದ ಇವರು ಕ್ಲೋಸ್ ಪೇಟೆಗೆ ‘ರಾಮನಗರ’ ಎಂದು ಹೊಸದಾಗಿ ನಾಮಕರಣ ಮಾಡಿದವರು. ಫ್ರೆಂಚ್ ರಾಕ್ಸ್ ಎಂದು ಕರೆಯುತ್ತಿದ್ದ ಊರಿಗೆ ‘ಪಾಂಡವಪುರ’ ಎಂದು ನಾಮಕರಣ ಮಾಡಿದವರೂ ಇವರೇ” ಎಂದು ಹೇಳಿದರು.

“ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಹುದ್ದೆಗೆ ಅರ್ಜಿ ಹಾಕಲು ತೆರಳುವ ಮುಂಚಿತವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ಅವರನ್ನು ಸಾಕಷ್ಟು ಬಾರಿ ನೆನಪಿಸಿಕೊಂಡಿದ್ದರು.ಈ ದೇಶದ ವಿತ್ತ ಸಚಿವರಾಗಿ ಅವರ ಕೊನೆ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೆದಿತ್ತು.ಆ ಕಾರ್ಯಕ್ರಮದ ನೇತೃತ್ವವನ್ನು ನಾನು ವಹಿಸಿಕೊಂಡಿದ್ದೆ” ಎಂದರು.

Tags: 75 yearsage of 44Congress PartyDCM DK Shivakumarformer Chief Minister Kengal HanumanthaiahKengal HanumantaiahVIDHANA SOUDHA
Previous Post

ಸೇವ್ ಆದ್ರೂ, ಬಿಟ್ಟು ಬಿಡಿ ಸರ್ ಮನೆಯಿಂದ ಹೊರ ಹೋಗ್ತಿನಿ ಎಂದು ಶೋಭಾ ಶೆಟ್ಟಿ ಕಣ್ಣೀರು.!

Next Post

ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಎಫ್.ಐ.ಆರ್

Related Posts

5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*
Top Story

5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*

by ಪ್ರತಿಧ್ವನಿ
July 28, 2025
0

ಸ್ಯಾಂಡಲ್ ವುಡ್ ನಲ್ಲಿ ತನ್ನ ಟೈಟಲ್ ಮೂಲಕ ಬಹಳಷ್ಟು ಸದ್ದನ್ನ ಮಾಡಿರುವಂತಹ ಚಿತ್ರ "ಬ್ರ್ಯಾಟ್" (BRAT). ಅದರಲ್ಲೂ ವಿಶೇಷವಾಗಿ "ಕೌಸಲ್ಯ ಸುಪ್ರಜಾ ರಾಮ" ಚಿತ್ರದ ಯಶಸ್ವಿ ಕಾಂಬಿನೇಷನ್...

Read moreDetails

RCB Stampede: ಪೊಲೀಸ್ ಆಯುಕ್ತ ದಯಾನಂದ ಅಮಾನತು ಹಿಂಪಡೆದ ಸರ್ಕಾರ..!!

July 28, 2025

D.Boss: ದರ್ಶನ್ ಮೇಲೆ ಗೌರವ ಇರೋರು ಏನನ್ನೂ ರಿಯಾಕ್ಟ್‌ ಮಾಡಬೇಡಿ: ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ ಮಾಡಿದ ಡಿ.ಕಂಪನಿ.

July 28, 2025
ಮಾತಾಡೋನು ಮೂರ್ಖ..ಮೌನವಾಗಿರುವವನು ಬುದ್ಧಿವಂತ..! – ರಮ್ಯಾಗೆ ವಿಜಯಲಕ್ಷ್ಮಿ ಕೌಂಟರ್..? 

ಮಾತಾಡೋನು ಮೂರ್ಖ..ಮೌನವಾಗಿರುವವನು ಬುದ್ಧಿವಂತ..! – ರಮ್ಯಾಗೆ ವಿಜಯಲಕ್ಷ್ಮಿ ಕೌಂಟರ್..? 

July 28, 2025
ಡಿ ಬಾಸ್ ವಿರುದ್ಧದ ಯಾವುದೇ ಟೀಕೆ,ಹುನ್ನಾರಗಳಿಗೆ ಉತ್ತರ ಕೊಡಬೇಡಿ – ದರ್ಶನ್ ಫ್ಯಾನ್ಸ್ ಗೆ ಡಿ ಕಂಪನಿ ಸಂದೇಶ ! 

ಡಿ ಬಾಸ್ ವಿರುದ್ಧದ ಯಾವುದೇ ಟೀಕೆ,ಹುನ್ನಾರಗಳಿಗೆ ಉತ್ತರ ಕೊಡಬೇಡಿ – ದರ್ಶನ್ ಫ್ಯಾನ್ಸ್ ಗೆ ಡಿ ಕಂಪನಿ ಸಂದೇಶ ! 

July 28, 2025
Next Post
ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಎಫ್.ಐ.ಆರ್

ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಎಫ್.ಐ.ಆರ್

Recent News

5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*
Top Story

5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*

by ಪ್ರತಿಧ್ವನಿ
July 28, 2025
Top Story

RCB Stampede: ಪೊಲೀಸ್ ಆಯುಕ್ತ ದಯಾನಂದ ಅಮಾನತು ಹಿಂಪಡೆದ ಸರ್ಕಾರ..!!

by ಪ್ರತಿಧ್ವನಿ
July 28, 2025
Top Story

D.Boss: ದರ್ಶನ್ ಮೇಲೆ ಗೌರವ ಇರೋರು ಏನನ್ನೂ ರಿಯಾಕ್ಟ್‌ ಮಾಡಬೇಡಿ: ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ ಮಾಡಿದ ಡಿ.ಕಂಪನಿ.

by ಪ್ರತಿಧ್ವನಿ
July 28, 2025
ಮಾತಾಡೋನು ಮೂರ್ಖ..ಮೌನವಾಗಿರುವವನು ಬುದ್ಧಿವಂತ..! – ರಮ್ಯಾಗೆ ವಿಜಯಲಕ್ಷ್ಮಿ ಕೌಂಟರ್..? 
Top Story

ಮಾತಾಡೋನು ಮೂರ್ಖ..ಮೌನವಾಗಿರುವವನು ಬುದ್ಧಿವಂತ..! – ರಮ್ಯಾಗೆ ವಿಜಯಲಕ್ಷ್ಮಿ ಕೌಂಟರ್..? 

by Chetan
July 28, 2025
ಡಿ ಬಾಸ್ ವಿರುದ್ಧದ ಯಾವುದೇ ಟೀಕೆ,ಹುನ್ನಾರಗಳಿಗೆ ಉತ್ತರ ಕೊಡಬೇಡಿ – ದರ್ಶನ್ ಫ್ಯಾನ್ಸ್ ಗೆ ಡಿ ಕಂಪನಿ ಸಂದೇಶ ! 
Top Story

ಡಿ ಬಾಸ್ ವಿರುದ್ಧದ ಯಾವುದೇ ಟೀಕೆ,ಹುನ್ನಾರಗಳಿಗೆ ಉತ್ತರ ಕೊಡಬೇಡಿ – ದರ್ಶನ್ ಫ್ಯಾನ್ಸ್ ಗೆ ಡಿ ಕಂಪನಿ ಸಂದೇಶ ! 

by Chetan
July 28, 2025
Video Player
https://www.youtube.com/watch?v=1mlC4BzAl-w
00:00
00:00
01:20:34
Use Up/Down Arrow keys to increase or decrease volume.
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Select Category

    Recent News

    5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*

    5 ಭಾಷೆಯ “ಬ್ರ್ಯಾಟ್” (BRAT) ಚಿತ್ರದ ‘ನಾನೇ ನೀನಂತೆ…’ ಹಾಡು ಬಿಡುಗಡೆ.*

    July 28, 2025

    RCB Stampede: ಪೊಲೀಸ್ ಆಯುಕ್ತ ದಯಾನಂದ ಅಮಾನತು ಹಿಂಪಡೆದ ಸರ್ಕಾರ..!!

    July 28, 2025
    • About
    • Advertise
    • Privacy & Policy
    • Contact

    © 2024 www.pratidhvani.com - Analytical News, Opinions, Investigative Stories and Videos in Kannada

    Welcome Back!

    OR

    Login to your account below

    Forgotten Password?

    Retrieve your password

    Please enter your username or email address to reset your password.

    Log In
    en Englishhi Hindikn Kannadaml Malayalamta Tamilte Teluguur Urdu
    kn Kannada
    error: Content is protected !!
    No Result
    View All Result
    • Home
    • ಇದೀಗ
    • ಕರ್ನಾಟಕ
    • ದೇಶ-ವಿದೇಶ
      • ದೇಶ
      • ವಿದೇಶ
    • ರಾಜಕೀಯ
    • ಅಭಿಮತ
      • ಅಂಕಣ
    • ವಿಶೇಷ
    • ಸಿನಿಮಾ
    • ವಿಡಿಯೋ
    • ಶೋಧ
    • ಇತರೆ
      • ಸರ್ಕಾರಿ ಗೆಜೆಟ್
      • ವಾಣಿಜ್ಯ
      • ಸ್ಟೂಡೆಂಟ್‌ ಕಾರ್ನರ್
      • ಕ್ರೀಡೆ
    • ಸೌಂದರ್ಯ
    • ಜೀವನದ ಶೈಲಿ

    © 2024 www.pratidhvani.com - Analytical News, Opinions, Investigative Stories and Videos in Kannada