• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರತಿಯೊಬ್ಬರಿಗೂ ಪಡಿತರ, ಮೃತರ ಕುಟುಂಬಕ್ಕೆ ಪರಿಹಾರ- ಜನಾಗ್ರಹ ಆಂದೋಲನ ಒತ್ತಾಯ

Any Mind by Any Mind
May 6, 2021
in ಕರ್ನಾಟಕ
0
ಪ್ರತಿಯೊಬ್ಬರಿಗೂ ಪಡಿತರ, ಮೃತರ ಕುಟುಂಬಕ್ಕೆ ಪರಿಹಾರ- ಜನಾಗ್ರಹ ಆಂದೋಲನ ಒತ್ತಾಯ

FILE- In this April 25, 2021, file photo, a relative of a person who died of COVID-19 reacts at a crematorium in Jammu, India. India’s death toll from COVID-19 has surpassed 200,000 as a virus surge sweeps the country, rooted in so-called super-spreader events that were allowed to happen in the months following the autumn when the country had seemingly brought the pandemic under control. (AP Photo/Channi Anand, File)

Share on WhatsAppShare on FacebookShare on Telegram

ಕರೋನಾ ಸಂದರ್ಭದಲ್ಲಿ ಪಂಚಕ್ರಮಗಳು ಯುದ್ಧೋಪಾದಿಯಲ್ಲಿ ಜಾರಿಯಾಗಲಿ ಎಂದು ಜನಾಗ್ರಹ ಆಂದೋಲನ ಒತ್ತಾಯಿಸಿದೆ. ಸೋಂಕಿತ ಪ್ರತಿಯೊಬ್ಬ ವ್ಯಕ್ತಿಗೂ ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಪಡಿತರ, ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿದೆ.

ADVERTISEMENT

ಆನ್ ಲೈನ್ ಪತ್ರಿಕಾಗೋಷ್ಠಿ ನಡೆಸಿದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಸಾಮಾಜಿಕ ಚಿಂತಕ ಸಸಿಕಾಂತ್ ಸೆಂಥಿಲ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಪ್ರಮುಖರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಸಿಕಾಂತ್ ಸೆಂಥಿಲ್ ಅವರು ಮಾತನಾಡಿ ಇದು ರಾಜಕೀಯ ಮಾಡುವ ಕಾಲ ಅಲ್ಲ. ಅನಗತ್ಯ ಕೆಲಸಗಳಿಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಬೆಡ್ ಸಿಗಬೇಕು. ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಸಿಗಬೇಕು. ಆಕ್ಸಿಜನ್ ಕೊರತೆ ಆಗಬಾರದು, ಪ್ರತಿಯೊಬ್ಬರಿಗೂ ಸಮಗ್ರ ಪಡಿತರ ಕಿಟ್ ದೊರೆಯಬೇಕು. ದಿನಗೂಲಿಗಳು ಹಾಗೂ ಶ್ರಮಿಕರಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವನ್ನು ನೀಡಬೇಕು. ಕುಟಂಬದ ಆಧಾರ ಸ್ಥಂಭವಾಗಿದ್ದ ವ್ಯಕ್ತಿಯು ಕರೋನಾದಿಂದ ಮೖತಪಟ್ಟರೆ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಜನರನ್ನು ಭಯದಿಂದ ಮುಕ್ತಗೊಳಿಸಿ, ಸ್ಥಳೀಯ ಮಟ್ಟದಲ್ಲಿ ಅವರೊಂದಿಗೆ ಕೈಜೋಡಿಸಬೇಕು. ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಕೋಮುಗಲಭೆ ಸೖಷ್ಟಿಸುವ ಪ್ರಯತ್ನ ಮಾಡಬಾರದು ಎಂದ ಸಸಿಕಾಂತ್ ಸೆಂಥಿಲ್ ಸೆಂಟ್ರಲ್ ವಿಸ್ತ ಯೋಜನೆ ಈ ಸಂದರ್ಭದಲ್ಲಿ ಅನಗತ್ಯ. ಅದಕ್ಕಾಗಿ ವಿನಿಯೋಗಿಸುತ್ತಿರುವ 20 ಸಾವಿರ ಕೋಟಿ ಹಣವನ್ನು ಜನರಿಗಾಗಿ ಬಳಸಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಅವರು ಮಾತನಾಡಿ ಮಾನವ ಅದ್ಭತ ಶಕ್ತಿ ಸಾಮರ್ಥಗಳೊಂದಿಗೆ ಅಹಂಕಾರ, ಸ್ವಾರ್ಥ ಮುಕ್ತನಾಗಬೇಕು. ಆಳುವ ನೇತಾರರು, ರಾಜರಂತೆ ವರ್ತಿಸುವ ಅಗತ್ಯವಿಲ್ಲ ಎಂದಿದ್ದಾರೆ. ನಮ್ಮ ಮಠವು ಕರೋನಾ ಪೀಡತರ ನೆರವಿಗೆ ನಿಂತಿದೆ. ಬೇರೆ ಮಠಗಳ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದಿದ್ದಾರೆ. ಕರೋನಾ ಸೋಂಕಿನಿಂದ ಅಗಲಿದ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ನಾಳೆ ಗುರುವಾರ ಸಂಜೆ 7 ಗಂಟೆಗೆ ಎಲ್ಲರೂ ತಾವಿದ್ಧ ಸ್ತಳದಲ್ಲಿ ಇದನ್ನು ನೆರವೇರಿಸೋಣ ಎಂದು ಈ ವೇಳೆ ಕೇಳಿಕೊಂಡರು.

ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿರುವ ಜನರ ಹಣವನ್ನು ಈ ಸಂದರ್ಭದಲ್ಲಾದರೂ ಜನರಿಗಾಗಿ ಬಳಸಬೇಕು ಎಂದು ಮಾಜಿ ಸಚಿವೆ ಲಲಿತಾ ನಾಯಕ್ ಅವರು ಹೇಳಿದ್ದಾರೆ. ಮಾವಳ್ಳಿ ಶಂಕರ್ ಅವರು, ಸರ್ಕಾರಗಳು ಪಂಚೇದ್ರಿಯಗಳ ಸಂವೇದನೆ ಕಳೆದುಕೊಂಡಿವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ಸರಿ ಅಲ್ಲ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಡಿಯೋ ಸಂದೇಶದ ಮೂಲಕ ಜನಾಗ್ರಹ ಆಂದೋಲನದ ಬೇಡಿಕೆಗೆ ಬೆಂಬಲಿಸಿದ್ದಾರೆ. ಬೆಂಬಲ ವ್ಯಕ್ತಪಡಿಸಿದರು.

Previous Post

ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

Next Post

ಸದ್ದಡಗಿದ ‘ಮನ್ ಕೀ ಬಾತ್’; ಭುಗಿಲೆದ್ದ ಹೊಣೆಗಾರಿಕೆ ಹಸ್ತಾಂತರದ ಮಾತು!

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಸದ್ದಡಗಿದ ‘ಮನ್ ಕೀ ಬಾತ್’; ಭುಗಿಲೆದ್ದ ಹೊಣೆಗಾರಿಕೆ ಹಸ್ತಾಂತರದ ಮಾತು!

ಸದ್ದಡಗಿದ ‘ಮನ್ ಕೀ ಬಾತ್’; ಭುಗಿಲೆದ್ದ ಹೊಣೆಗಾರಿಕೆ ಹಸ್ತಾಂತರದ ಮಾತು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada