Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕೇರಳ ನೀಟ್ ಪರೀಕ್ಷೆ ವಿವಾದ; ಘಟನೆ ಕಾಲ್ಪನಿಕ ಎಂದು ಹೇಳಿದ ಪರೀಕ್ಷಾಧಿಕಾರಿ

ಪ್ರತಿಧ್ವನಿ

ಪ್ರತಿಧ್ವನಿ

July 19, 2022
Share on FacebookShare on Twitter

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ಗೆ ಹಾಜರಗುವ ಮುನ್ನ ಕೇರಳದ ಯುವತಿಯೊಬ್ಬಳಿಗೆ ಒಳಉಡುಪು ಬಿಚ್ಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯು ಕಾಲ್ಪನಿಕ ಹಾಗೂ ದುರುದ್ದೇಶದಿಂದ ಇದನ್ನೆಲ್ಲಾ ಮಾಡಲಾಗಿದೆ ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕ ರಾಷ್ಟ್ರೀಯ ಪರೀಕ್ಷಾ ಏಜನ್ಸಿ(NTA)ಗೆ ತಿಳಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್: ಏನು ಹೇಳುತ್ತೆ ಇತಿಹಾಸ?

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪರೀಕ್ಷಾ ಏಜನ್ಸಿಯ ಅಧಿಕಾರಿಗಳು ಘಟನೆ ಸಂಬಂಧ ತಮ್ಮ ಬಳಿ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಘಟನೆ ಕುರಿತು ಪೊಲೀಸ್ ಪ್ರಕರಣವನ್ನ ದಾಖಲಿಸಿರುವ ಬಾಲಕಿಯ ಪೋಷಕರು ಮಾನವ ಹಕ್ಕು ಆಯೋಗಕ್ಕು ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ತಮ್ಮ ಮಗಳು ನೀಟ್ ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದ್ದ ಸಮವಸ್ತ್ರವನ್ನ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಳು.

ಭದ್ರತಾ ತಪಾಸಣೆಯ ಸಮಯದಲ್ಲಿ ಒಳಉಡುಪಿನಲ್ಲಿ ಬರುವ ಲೋಹದ ಕೊಕ್ಕೆಗಳು ಬೀಪ್ ಸೌಂಡ್ ಮಾಡುತ್ತದೆ ಎಂಬ ಕಾರಣದಿಂದ ಅವರನ್ನು ಪರೀಕ್ಷೆಗೆ ಅನುವು ಮಾಡಿ ಕೊಡದೆ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ, ಪರೀಕ್ಷೆ ಬರೆಯುವ ಮೊದಲು ಬಲವಂತವಾಗಿ ಒಳುಡುಪುಗಳನ್ನುಕಳಚುವಂತೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ದೂರಿದ್ದಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ: ವಿರೋಧದ ಬಳಿಕ ಆದೇಶ ವಾಪಸ್
ಕರ್ನಾಟಕ

ಪರೇಶ್ ಮೇಸ್ತಾ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ: ವಿರೋಧದ ಬಳಿಕ ಆದೇಶ ವಾಪಸ್

by ಪ್ರತಿಧ್ವನಿ
August 12, 2022
ಬಿಹಾರ; ಸಂಪುಟ ಸಚಿವರಾಗಿ 31 ಮಂದಿ ಪ್ರಮಾಣ ಸ್ವೀಕಾರ, ಆರ್‌ಜೆಡಿಗೆ ಸಿಂಹಪಾಲು
ದೇಶ

ಬಿಹಾರ; ಸಂಪುಟ ಸಚಿವರಾಗಿ 31 ಮಂದಿ ಪ್ರಮಾಣ ಸ್ವೀಕಾರ, ಆರ್‌ಜೆಡಿಗೆ ಸಿಂಹಪಾಲು

by ಪ್ರತಿಧ್ವನಿ
August 16, 2022
75 ಹೆಜ್ಜೆಗಳ ನಂತರ ನವ ಭಾರತ ಎತ್ತ ಸಾಗಲಿದೆ ?
ಅಭಿಮತ

75 ಹೆಜ್ಜೆಗಳ ನಂತರ ನವ ಭಾರತ ಎತ್ತ ಸಾಗಲಿದೆ ?

by ನಾ ದಿವಾಕರ
August 14, 2022
ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್
ವಿಡಿಯೋ

ರಾಜ್ಯಕ್ಕಿಂತ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ :ಸಾ.ರಾ ಮಹೇಶ್

by ಫಾತಿಮಾ
August 13, 2022
Uncategorized

Write My Essay Online For Me

by
August 13, 2022
Next Post
ಶಾಸಕ ಸಿ.ಟಿ ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದು ಯಾಕೆ ಗೊತ್ತೇ?

ಶಾಸಕ ಸಿ.ಟಿ ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದು ಯಾಕೆ ಗೊತ್ತೇ?

ಉಪರಾಷ್ಟ್ರಪತಿ ಚುನಾವಣೆ; ಉಮೇದುವಾರಿಕೆ ಸಲ್ಲಿಸಿದ ಮಾರ್ಗರೇಟ್ ಆಳ್ವ

ಉಪರಾಷ್ಟ್ರಪತಿ ಚುನಾವಣೆ; ಉಮೇದುವಾರಿಕೆ ಸಲ್ಲಿಸಿದ ಮಾರ್ಗರೇಟ್ ಆಳ್ವ

2021ರಲ್ಲಿ 1.6 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ : ಸರ್ಕಾರದ ಅಂಕಿಅಂಶ

2021ರಲ್ಲಿ 1.6 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ : ಸರ್ಕಾರದ ಅಂಕಿಅಂಶ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist