ಚಾಮರಾಜನಗರ ; ಗಡಿ ಜಿಲ್ಲಾ ಕೇಂದ್ರದ ಭೋಗಾಪುರ ಬಳಿ ಲಘು ವಿಮಾನ ಅಪಘಾತ – ಪ್ರಾಣಾಪಾಯದಿಂದ ಪಾರಾದ ಪೈಲಟ್ ಗಳು – ಏರ್ ಕ್ರಾಕ್ ನಿಂದ ಆದಂತಹ ದುರ್ಘಟನೆ – ರೈತರ ಜಮೀನಿನಲ್ಲಿ ಬಿದ್ದ ಲಘುವಿಮಾನ – ಭಾರೀ ಸದ್ದಿನಿಂದ ಬೆಚ್ಚಿಬಿದ್ದ ಜನತೆ – ಅಪಾಯದ ಮುನ್ಸೂಚನೆಯಿಂದ ಪ್ರಾರಾಚೂಟ್ ಮೂಲಕ ಹೊರಬಂದ ಪೈಲಟ್ ಗಳು – ಹೆಚ್.ಐ.ಎಲ್. ಲಘು ವಿಮಾನ ಅಪಘಾತ – ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಅಪಘಾತ
– ಇಬ್ಬರು ಪ್ರಯಾಣಸುತ್ತಿದ್ದಂತ ಲಘು ವಿಮಾನ – ಅದೃಷ್ಟವಶಾತ್ ಪ್ರಾಣಾಪಾಯದಂದ ಪಾರಾದ ಪೈಲಟ್ ಗಳು – ನುಜ್ಜು-ನುಜ್ಜಾಗಿರುವ ವಿಮಾನದ ಬಿಡಿ ಭಾಗಗಳು – ಚಾಮರಾಜನಗರ ತಾಲೂಕು ಹೆಚ್. ಮೂಕಳ್ಳಿ ಬಳಿ ಘಟನೆ – ಜೆಟ್ ವಿಮಾನದಲ್ಲಿದ್ದ ಇಬ್ಬರು ಫೈಲಟ್ ಗಳು ಪ್ಯಾರಾ ಚೂಟ್ ಮೂಲಕ ಪಾರು – ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ – ತರಬೇತಿಯಲ್ಲಿದ್ದ ಪೈಲಟ್ ಗಳು ಕಿರುವಿಮಾನದಲ್ಲಿ ಬಂದಿದ್ದರು – ಮಹಿಳೆ ಮತ್ತು ಪುರುಷ ತರಬೇತಿ ಸಿಬ್ಬಂದಿ – ಇಬ್ಬರೂ ಪ್ರಾಣಾಪಾಯದಿಂದ ಪಾರು – ಘಟನೆಯ ಶಾಕ್ ನಿಂದ ಇರುವ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲು – ಸಂತೆಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ