• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ಬದಲಾವಣೆ ಗದ್ದಲ ದೆಹಲಿಯಿಂದ ದೌಡಾಯಿಸಿದ ಸುರ್ಜೇವಾಲ !

ಪ್ರತಿಧ್ವನಿ by ಪ್ರತಿಧ್ವನಿ
October 5, 2025
in Top Story, ಕರ್ನಾಟಕ, ದೇಶ, ರಾಜಕೀಯ
0
ಸಿಎಂ ಬದಲಾವಣೆ ಗದ್ದಲ ದೆಹಲಿಯಿಂದ ದೌಡಾಯಿಸಿದ ಸುರ್ಜೇವಾಲ !
Share on WhatsAppShare on FacebookShare on Telegram

ರಾಜ್ಯದ ರಾಜಕೀಯದಲ್ಲಿ ಕೆಲ ಶಾಸಕರು ಹಾಗೂ ಸಚಿವರು ಸಿಎಂ ಬದಲಾವಣೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ದಹೆಲಿಯಿಂದ ಸರ್ಜೇವಾಲ ರವರು ಬೆಂಗಳೂರಿಗೆ ಆಗಮಿಸಿದ ಕೈ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದಷ್ಟೇ ಎಲ್ .ಆರ್ ಶಿವರಾಮೇಗೌಡ, ಹಾಗೂ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಶಾಸಕ‌ ಡಾ. ಹೆಚ್.ಡಿ ರಂಗನಾಥ್ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಪರ ಬ್ಯಾಂಟಿಗ್ ಮಾಡಿದ್ದಾರೆ.

ಸಿಎಂ ಬದಲಾವಣೆ ಖಚಿತ ಇನ್ನೆರೆಡು ತಿಂಗಳಲ್ಲಿ ಸಿಎಂ ಬದಲಾಗಲಿದ್ದು ನಿಶ್ಚಿತವಾಗಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುತ್ತಾರೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ನೀಡಿದ ನಾಯಕರಿಗೆ ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನ ಸಮಿತಿ ಈ ಇಬ್ಬರೂ ನಾಯಕರಿಗೆ ನೋಟಿಸ್ ನೀಡಿದೆ.

Dinesh Amin Mattu Interview : ಮಲ್ಲಿಕಾರ್ಜುನ್‌ ಖರ್ಗೆ ನನ್ನ ಕೂರಿಸಿ ಕೇಳಿದ್ದು ಒಂದೇ ಪ್ರಶ್ನೆ.? #pratidhvani

ಕೆಲವು ತಿಂಗಳ ಹಿಂದಷ್ಟೇ ರಾಜ್ಯಕ್ಕೆ ರಣದೀಪ್ ಸಿಂಗ್ ಸರ್ಜೇವಾಲ ಎಐಸಿಸಿ ರಾಜ್ಯ ಉಸ್ತುವಾರಿ ಆಗಮಿಸಿ.
ಕೆಲ ಸಚಿವರು ಇದೇ ಸಿಎಂ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಅವರು ಕೈ ನಾಯಕರ ಸಭೆ ನಡೆಸಿದರು. ಅದರಲ್ಲೂ ಸಚಿವರು, ಶಾಸಕರು, ಸಂಸದರ ಜೊತೆ ಚರ್ಚೆ ನಡೆಸಿ ಯಾವುದೇ ಸಂದರ್ಭದಲ್ಲೂ ಹಾಗೂ ಸಾರ್ವಜನಿಕವಾಗಿ ಸಿಎಂ ಬದಲಾವಣೆ ಕುರಿತು ಹೇಳಿಕೆಯನ್ನು ನೀಡಬಾರದೆಂದು ಖಡಕ್ ಎಚ್ಚರಿಕೆಯನ್ನು ಕೈ ನಾಯಕರಿಗೆ ಮುಟ್ಟಿಸಿದರು.

ಇದಾದ ಕೆಲವು ದಿನಗಳಲ್ಲೇ ಕೆ.ಎನ್. ರಾಜಣ್ಣ ಸಹಾಕರ ಸಂಘಗಳ ಸಚಿವರು ಚುನಾವಣಾ ಆಕ್ರಮಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ʼವೋಟ್ ಚೋರಿʼ ಅಭಿಯಾನವನ್ನು ಪ್ರಾರಂಭಿಸಿತ್ತು ಇದೇ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ಕೊಲಾಹಲವನ್ನೇ ಸೃಷ್ಟಿಸಿತ್ತಲ್ಲದೆ, ರಾಹುಲ್ ಗಾಂಧಿ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಸುವಂತೆ ಮಾಡಿದ್ದು ಸುಳ್ಳಲ್ಲ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ High Command ಕೆ.ಎನ್ ರಾಜಣ್ಣ ಅವರ ಮೇಲೆ ಶಿಸ್ತುಕ್ರಮ ಜರುಗಿಸುವುದರ ಜೊತೆಗೆ ಕಠಿಣ ಕ್ರಮವನ್ನೇ ಜರುಗಿಸಿತು. ಅದುವೇ ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಲು ನಿರ್ಧಾರ ಮಾಡಿತ್ತು ರಾಜಣ್ಣ ಅವರು ರಾಜೀನಾಮೆಯನ್ನು ಸಲ್ಲಿಸುವ ಮೂಲಕ ಸಚಿವ ಸ್ಥಾನದಿಂದ ಕಳೆಗಿಳಿಬೇಕಾಯಿತು.

ಈ ಮಧ್ಯೆ, ದಸರ ಸಂಭ್ರಮಾಚರಣೆ ಇರುವಾಗಲೇ ರಾಜ್ಯದಲ್ಲಿ ಕೆಲವು ನಾಯಕರ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದೆ ತಡ, ಸಂಚಲನಕ್ಕೆ ಕಾರಣವಾಯಿತು. ಅವರು ಕೂಡ ಸಿಎಂ ವಿಚಾರದ ಹೇಳಿಕೆ ನೀಡಿದ ಹಿನ್ನಲ್ಲೆಯಲ್ಲಿ DAC (Disciplinary Action Committee) ತಡ ಮಾಡದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಎಡೆ ಮಾಡಿಕೊಡದೆ ಶಾಸಕರಿಗೆ ನೋಟಿಸ್ ನೀಡಿದೆ.

ಇನ್ನು ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದಾರಾಮಯ್ಯ ಮೈಸೂರು ರೌಂಡ್ಸ್ ಮಾಡುತ್ತಿದ್ದಾರೆ. ಶುಕ್ರವಾರದ ಸಂಜೆ ವೇಳೆ ಅಂಬಾರಿ ಬಸ್ ಮೂಲಕ ಅರಮನೆ ದೀಪಗಳ ಅಲಂಕಾರವನ್ನು ವೀಕ್ಷಿಸಿದಲ್ಲದೆ ಕೆಲವು ಸ್ಥಳಗಳಿಗೂ ಭೇಟಿ ನೀಡಿದ್ದಾರೆ.

ಸಿಎಂ ಬದಲಾವಣೆ ಕೂಗು ಕೇಳಿಸಿದರು, ಕೇಳಿಸದಂತೆ ಅತ್ತ ಸಿಎಂ ಸಿದ್ದರಾಮಯ್ಯ ರವರು ನಾನೇ ಮುಖ್ಯಮಂತ್ರಿಯಾಗಿ ಈ ಅವಧಿಯನ್ನು ಪೂರ್ಣಗೊಳಿಸುತ್ತೇನೆಂದು ವಿಶ್ವಾಸದಿಂದ ಹೇಳುತ್ತಿರುವ ಹಿಂದಿರುವ ಮರ್ಮವಾದರು ಏನು?

ಇತ್ತ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನು ನಿಭಾಯಿಸುತ್ತಿರುವುದು ಪಕ್ಷದಲ್ಲಿರುವ ವಿರೋಧಿಗಳು ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದನ್ನು ಗಮನಿಸಬಹುದು.

ಪಕ್ಷ ಸಂಘಟನೆಯಲ್ಲಿ ಡಿ.ಕೆ. ಶಿವಕುಮಾರ್ ಆಧ್ಯಕ್ಷರಾಗುವ ಮುನ್ನಾ ಅಧ್ಯಕ್ಷರಾದ ಮೇಲಂತು ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದನ್ನು ಗಮನಿಸಬೇಕಾಗಿದೆ.

ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ರವರು ಕೊಡುಗೆ ಅಪಾರವಾಗಿದ್ದು, ಅವರು ಸಿಎಂ ಆದರೂ ತಪ್ಪಿಲ್ಲವೆಂಬಂತೆ ಕೆಲ ನಾಯಕರು ಹೇಳಿಕೆಯನ್ನು ನೀಡುತ್ತಿರುವುದು ಪಕ್ಷಕ್ಕೆ Damage ಆಗುತ್ತಿರುವುದನ್ನು ಎಐಸಿಸಿ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಮಾತ್ರ ಸತ್ಯ.

Dinesh Amin Mattu Interview :ಸಿದ್ದರಾಮಯ್ಯನ ಜೊತೆಯಲ್ಲೇ 5ವರ್ಷ ಇದೀನಿ ಅವರು ಹೆಂಗೆ ಅಂತ ಗೊತ್ತು.. #pratidhvani

ಸಿಎಂ ಬದಲಾವಣೆ ವಿಚಾರ ಬಿಜೆಪಿ ರಾಜಕೀಯ ಮಾಡಿದರು ಕೂಡ ಇದು ಅವರಿಗೆ ಪ್ಲಸ್ ಆಗದ ಕಾರಣ, ಬಿಜೆಪಿ ಪಕ್ಷ ಎರಡು ಭಾರೀ ಸಂವಿಧಾನದ ವಿರೋಧದ ನೀತಿಯಿಂದ ಅಧಿಕಾರಕ್ಕೆ ಬಂದಿತ್ತಾದರೂ ಅದು ಕೂಡ ಆಪರೇಷನ್ ಕಮಲದ ಮೂಲಕವೇ ಎಂಬುದನ್ನು ಬಿಜೆಪಿ ಮರೆಯಬಾರದರು. ಹಾಗೂ ಒಂದು ಬಾರಿಯೂ ಲಿಂಗಾಯತರ ನಾಯಕನೆಂದು ಗುರುತಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಪೂರ್ಣವಧಿ ಮುಖ್ಯಮಂತ್ರಿಯಾಗಿ ಪೂರೈಸಿಲ್ಲದಿರುವುದು ಮುಖ್ಯವಾದ ಸಂಗತಿಯಾಗಿದೆ.

ಆದರೆ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರು ಈ ಬಾರೀ ಪೂರ್ಣ ಅವಧಿ ಪುರೈಸಲಿ ಪುರೈಸದಿರಲಿ ಅವರೇ ಹೆಚ್ಚು ಬಾರೀ ಕಾವೇರಿಗೆ ಬಾಗಿನ ಅರ್ಪಿಸಿರುವುದು, ನಾಡ ಹಬ್ಬ ದಸರಾ ಹಬ್ಬದ ಉದ್ಟಾಟನೆ, ಅತೀ ಹೆಚ್ಚು ಬಾರಿ ಬಡಜೆಟ್ ಮಂಡಿನೆ ಹೀಗೆ ಅನೇಕ ಆಯಮಗಳಲ್ಲಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ.

ಆದರೆ ಅವರು ದೇವರಾಜ್ ಅರಸ್ ಅವರಂತೆ ಆಗಲು ಸಾಧ್ಯವಿಲ್ಲ ಎಂಬುದು ಸ್ವತಃ ಸಿದ್ದರಾಮಯ್ಯ ಅವರಿಗೂ ತಿಳಿದಿದೆ.

ಸಿಎಂ ಬದಲಾವಣೆ high command ನಿರ್ಧಾರ ಮಾಡಲಿದ್ದು. ಈ ವಿಚಾರಚಾಗಿ ಕೈ ನಾಯಕರು ಹೆಚ್ಚು ಅಸಕ್ತಿ ತೋರುತ್ತಿರಿವುದು ಅದುವೇ ಅವರಿಗೆ ಮುಳುವಾಗಿರುವುದು ಮಾತ್ರ ಸತ್ಯ.

Tags: badoli on surjewalabbmp meet randeep surjewalaBJPCongress Partyrandeep singh surjewalaRandeep Surjewalarandeep surjewala clp meetrandeep surjewala haryanarandeep surjewala interviewrandeep surjewala meetingrandeep surjewala newsrandeep surjewala on bjprandeep surjewala on budgetrandeep surjewala speechrandeep surjewala statementrandeep surjewala todayrandeep surjewala today newssurjewala commentsurjewala latest statementsurjewala on bjpsurjewala on sidduಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅತಿರೇಕದ ಭಕ್ತಿಯೂ ಉನ್ಮಾದದ ಬಲಿಪೀಠಗಳೂ

Next Post

ಪರಪ್ಪನ ಅಗ್ರಹಾರದಲ್ಲಿ  ಜೈಲ್‌ ಅಧಿಕಾರಿಗಳ  ಕಳ್ಳಾಟ !

Related Posts

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ
Top Story

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದಲ್ಲಿ ಸಿನಿಮಾವನ್ನೇ ಹೋಲಿಸುವಂತಹ ಬ್ಯಾಂಕ್ ಚಿನ್ನಾಭರಣ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ...

Read moreDetails
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಪರಪ್ಪನ ಅಗ್ರಹಾರದಲ್ಲಿ  ಜೈಲ್‌ ಅಧಿಕಾರಿಗಳ  ಕಳ್ಳಾಟ !

ಪರಪ್ಪನ ಅಗ್ರಹಾರದಲ್ಲಿ  ಜೈಲ್‌ ಅಧಿಕಾರಿಗಳ  ಕಳ್ಳಾಟ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada