• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಬರ್ತಾರಾ? ನಾಮಿನೇಟ್ ಆದ 12 ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ  ಹೋಗುವವರು ಯಾರು?

Rachita by Rachita
November 2, 2024
in Top Story, ಇದೀಗ, ಸಿನಿಮಾ
0
ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಬರ್ತಾರಾ? ನಾಮಿನೇಟ್ ಆದ 12 ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ  ಹೋಗುವವರು ಯಾರು?

Screenshot

Share on WhatsAppShare on FacebookShare on Telegram

ಇಡೀ ವಾರ ಬಿಗ್ ಬಾಸ್ ನೋಡಿದ್ರು ನೋಡದಿದ್ದರೂ ಕಾಯುವುದು ಮಾತ್ರ ವೀಕೆಂಡ್ ಎಪಿಸೋಡ್ ಗೋಸ್ಕರ ಯಾಕಂದ್ರೆ ಕಿಚ್ಚ ಬಂದು ಎಪಿಸೋಡ್  ಹೋಸ್ಟ್ ಮಾಡ್ತಾರೆ .ವಾರದ ಕತೆ  ಕಿಚ್ಚನ ಜೊತೆ ಎಪಿಸೋಡ್ ಗೆ  ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇರ್ತಾರೆ.

ADVERTISEMENT

ಇಡೀ ವಾರ ಮನೆಯಲ್ಲಿ ಏನೆಲ್ಲಾ ಆಗುತ್ತೆ , ಯಾರು ತಪ್ಪು ಮಾಡ್ತಾರೆ ಅನ್ನೋದನ್ನ ನೋಡಿ ಅವರಿಗೆ ಬುದ್ಧಿಯನ್ನು ಹೇಳುತ್ತಾರೆ, ಹಾಗೂ ಒಳ್ಳೆ ಕೆಲಸ ಮಾಡಿದವರನ್ನು ಅಪ್ರಿಷಿಯೇಟ್ ಮಾಡ್ತಾರೆ. ಹಾಗೂ ಕಿಚ್ಚನ ಮಾತು,ಆ ಗತ್ತು, ನಡವಳಿಕೆ ಅಬ್ಬಬ್ಬಾ ಎಲ್ಲವೂ ಕೂಡ ಸೂಪರ್ .ಹಾಗಾಗಿ ವೀಕೆಂಡ್ ಎಪಿಸೋಡ್ ಗೆ ಟಿ ಆರ್ ಪಿ ಕೂಡ ಜಾಸ್ತಿ.

Screenshot

ಆದರೆ ಕಳೆದ ವಾರ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡನ್ನು ನಡೆಸಿಕೊಡ್ಲಿಲ್ಲ, ಕಾರಣ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸುದೀಪ್ ಸರ್ ತಮ್ಮ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ರು. ಕಿಚ್ಚ ನಿಲ್ಲದ ಕಾರಣ ಮನೆಯೊಳಗಿನ ಕಂಟೆಸ್ಟೆಂಟ್ ಎಷ್ಟು ಬೇಸರದಿಂದರೋ ಅದೇ ರೀತಿ ಹೊರಗಡೆ ಬಿಗ್ ಬಾಸ್ ಫ್ಯಾನ್ಸ್ ಕೊಡ ಬೇಜಾರಾಗಿದ್ರು..

Screenshot

ಆದರೆ ಈ ವಾರ ಕಿಚ್ಚ ಸುದೀಪ್ ಅವರು ಬರ್ತಾರಾ ಇಲ್ವಾ ಅನ್ನುವ ಕನ್ಫ್ಯೂಷನ್ ಕೂಡ ಜನರಲ್ಲಿ ಇತ್ತು . ಇದೀಗ ಆ ಕನ್ಫ್ಯೂಷನ್ ಗೆ ಬ್ರೇಕ್ ಬಿದ್ದಿದೇ. ಸದ್ಯ ಬಿಗ್ ಬಾಸ್ ನ ಪ್ರೊಮೊ ರಿಲೀಸ್ ಆಗಿದ್ದು ಆ ಪ್ರೋಮೋದಲ್ಲಿ ಕಿಚ್ಚ ಬರೋದು ಖಚಿತವಾಗಿದೆ.

Screenshot

ಇನ್ನು ಈ ವಾರ ಮನೆಯಲ್ಲಿರುವ ೧೪ ಕಂಟೆಸ್ಟೆಂಟ್ ಗಳಲ್ಲಿ ೧೨ ಕಂಟೆಸ್ಟೆಂಟ್ ಗಳು ನಾಮಿನೇಟ್ ಆಗಿದ್ದಾರೆ.ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲ ಜಾಸ್ತಿ ಇದೆ.

Tags: biggbossepisodeKannadanominationseason11weekend
Previous Post

ದರ್ಶನ್‌ಗೆ ಸರ್ಜರಿ ಯಾವತ್ತು..? BGS ವೈದ್ಯರು ಮಾಡಿದ ನಿರ್ಧಾರ ಏನು..?

Next Post

ರಿಡ್ಲಿ ಆಮೆ ರಕ್ಷಣೆಗೆ ಒಡಿಶಾದಲ್ಲಿ ಮೀನುಗಾರಿಕೆಗೆ 7 ತಿಂಗಳ ನಿಷೇಧ ಹೇರಿದ ಸರ್ಕಾರ

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post

ರಿಡ್ಲಿ ಆಮೆ ರಕ್ಷಣೆಗೆ ಒಡಿಶಾದಲ್ಲಿ ಮೀನುಗಾರಿಕೆಗೆ 7 ತಿಂಗಳ ನಿಷೇಧ ಹೇರಿದ ಸರ್ಕಾರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada