ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಅಕ್ಷಯ ತೃತೀಯ ದಿನವೇ ಕೇಜ್ರಿವಾಲ್ ಗೆ ಸಿಹಿ ಸುದ್ದಿ ದೊರೆತಿದ್ದು, ದೆಹಲಿ ಅಬಕಾರಿ ನೀತಿ ನಿಯಮ ಉಲ್ಲಂಘನೆ ಕೇಸ್ ನಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಜೂನ್ 1 ರವರೆಗೆ ಮಧ್ಯಂತರ ಜಾಮೀನು ಅವಧಿ ಇರಲಿದೆ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಅವಕಾಶ ಕಲ್ಪಿಸಲಾಗಿದೆ.50 ದಿನಗಳ ಕಾಲ ಜೈಲುವಾಸದಿಂದ ಕೇಜ್ರಿವಾಲ್ ಗೆ ಮುಕ್ತಿ ಸಿಕ್ಕಿದೆ..
ಮೌಂಟ್ ಎವರೆಸ್ಟ್ ನಲ್ಲಿ ರಾಶಿ ರಾಶಿ ಕಸ ! ಹಿಮದಲ್ಲಿ ಹುದುಗಿಹೋದ ಚಾರಣಿಗರು !
ಪ್ರಪಂಚದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ (Mount everest) ಈಗ ಕಸದ ಮಡುವಿನಲ್ಲಿದೆ ಭೂಮಿಯ ಮೇಲೆ ಕಡಲ ಆಳದಲ್ಲಿ ಪ್ಲಾಸ್ಟಿಕ್ (Plastic) ಮತ್ತು ಕಸ ಪತ್ತೆಯಾಗಿದ್ದನ್ನು...
Read more