![](https://pratidhvani.com/wp-content/uploads/2022/09/aap-arvind-kejriwal-16614036744x3-1-1024x768.jpg)
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಅಕ್ಷಯ ತೃತೀಯ ದಿನವೇ ಕೇಜ್ರಿವಾಲ್ ಗೆ ಸಿಹಿ ಸುದ್ದಿ ದೊರೆತಿದ್ದು, ದೆಹಲಿ ಅಬಕಾರಿ ನೀತಿ ನಿಯಮ ಉಲ್ಲಂಘನೆ ಕೇಸ್ ನಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಜೂನ್ 1 ರವರೆಗೆ ಮಧ್ಯಂತರ ಜಾಮೀನು ಅವಧಿ ಇರಲಿದೆ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಅವಕಾಶ ಕಲ್ಪಿಸಲಾಗಿದೆ.50 ದಿನಗಳ ಕಾಲ ಜೈಲುವಾಸದಿಂದ ಕೇಜ್ರಿವಾಲ್ ಗೆ ಮುಕ್ತಿ ಸಿಕ್ಕಿದೆ..