• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮತ್ತೆ ಹೆಚ್.ಡಿ.ಕೆ ವಿರುದ್ಧ ಪ್ರಚಾರಕ್ಕೆ ನಿಂತ ನಟ ದರ್ಶನ್ ! ಸುಮಲಾತಾ ಬಿಜೆಪಿ ಸೇರಿದ್ರೂ ದರ್ಶನ್ ಕಾಂಗ್ರೇಸ್ ಪರ ಪ್ರಚಾರ ಮಾಡ್ತಿರೋದ್ಯಾಕೆ!

ಪ್ರತಿಧ್ವನಿ by ಪ್ರತಿಧ್ವನಿ
April 18, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮತ್ತೆ ಹೆಚ್.ಡಿ.ಕೆ ವಿರುದ್ಧ ಪ್ರಚಾರಕ್ಕೆ ನಿಂತ ನಟ ದರ್ಶನ್ ! ಸುಮಲಾತಾ ಬಿಜೆಪಿ ಸೇರಿದ್ರೂ ದರ್ಶನ್ ಕಾಂಗ್ರೇಸ್ ಪರ ಪ್ರಚಾರ ಮಾಡ್ತಿರೋದ್ಯಾಕೆ!
Share on WhatsAppShare on FacebookShare on Telegram

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ (mandya) ಕ್ಷೇತ್ರ ಇಂಡಿಯಾದಲ್ಲೇ (India) ಟಾಕ್ ಸೃಷ್ಟಿ ಮಾಡಿತ್ತು. ಆ ಕಾರಣಕ್ಕಾಗಿ ಪ್ರಚಾರದ ಅಬ್ಬರವೂ ಜೋರಾಗಿತ್ತು. ಮಾತಿನ ಸಮರ ಮಿತಿ ಮೀರಿತ್ತು. ಅಂದು ಪಕ್ಷೇತರವಾಗಿ ಕಣಕ್ಕಿಳಿದಿದ್ದ ಸುಮಲತಾರ (sumalatha) ಪರವಾಗಿ ದರ್ಶನ್ (darshan) ಮತ್ತು ಯಶ್ (Yash) ಜೋಡೆತ್ತುಗಳಂತೆ ಕಣದಲ್ಲಿ ನಿಂತು ಸುಮಲತಾರಿಗೆ ಗೆಲುವು ತಂದುಕೊಟ್ಟಿದ್ರು. ಅಂದು ನಟ ದರ್ಶನ್ ಮೇಲೆ ಜೆಡಿಎಸ್ (Jds) ಮಾಡಿದ ಟೀಕೆ ಅಷ್ಟಿಷ್ಟಲ್ಲ.

ADVERTISEMENT

ಖುದ್ದು ಕುಮಾರಸ್ವಾಮಿ (kumaraswamy) ಹಾದಿಯಾಗಿ ಜೆಡಿಎಸ್ ಎಲ್ಲಾ ನಾಯಕರು ಸುಮಲತಾ, ಯಶ್ ಸೇರಿದಂತೆ ದರ್ಶನ್‌ರನ್ನೂ ಕೂಡ ಹಿಗ್ಗಾ-ಮುಗ್ಗಾ ಟೀಕಿಸಿದ್ದರು. ಆ ಮಾತಿನ ಯುದ್ಧದಲ್ಲಿ ಹೆಚ್‌ಡಿಕೆ ಮತ್ತು ನಟ ದರ್ಶನ್ ನಡುವೆ ವಾಕ್ಸಮರ ತಾರಕ್ಕಕೇರಿ ವಯಕ್ತಿಕ ದ್ವೇಷ ಹುಟ್ಟುವ ಹಂತ ತಲುಪಿತ್ತು. ಈಗಲೂ ಅದು ಹಾಗೇ ಮುಂದುವರೆದಂತೆ ಕಾಣಿದೆ.

ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಮಾಡ್ತಿಲ್ಲ.. ಬಿಜೆಪಿ (bjp) ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಆದ್ರೆ ಇದುವರೆಗೂ ಪ್ರಚಾರಕ್ಕಂತೂ ಬಂದಿಲ್ಲ.. ಇರ್ಲಿ ! ಆದ್ರೆ ದರ್ಶನ್ ನ ನಡೆ ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸುಮಲತಾ ಕುಮಾರಸ್ವಾಮಿಯವರಿಗೆ (kumaraswamy) ಬೆಂಬಲ ಸೂಚಿಸಿದ್ರೆ ಇತ್ತ ನಟ ದರ್ಶನ್ ಸ್ಟಾರ್ ಚಂದ್ರು (star chandru) ಪರವಾಗಿ ಪ್ರಚಾರಕ್ಕಿಳಿದಿದ್ದಾರೆ.

ಅಂದು ನಿಖಿಲ್ ಕುಮಾರಸ್ವಾಮಿ (Nikhil kumaraswamy) ವಿರುದ್ಧ ಪ್ರಚಾರಕ್ಕಿಳಿದು ಮಣಿಸಿದ್ದ ನಟ ದರ್ಶನ್ ಇಂದು ಕುಮಾರಸ್ವಾಮಿಯವರ ವಿರುದ್ಧ ಪ್ರಚಾರ ಕೈಗೊಂಡಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕನಿಷ್ಠ ಕುಮಾರಸ್ವಾಮಿ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ರೂ, ಕಾಂಗ್ರೇಸ್ ಪ್ರಾರದಲ್ಲೂ ತೊಡಗದೇ ನ್ಯೂಟ್ರಲ್ ಆಗಿರಬಹುದಿತ್ತು. ಆದ್ರೆ ದರ್ಶನ್ ಹೆಚ್.ಡಿ.ಕೆ ವಿರುದ್ಧ ಮತ್ತೆ ಮತ ಪ್ರಚಾರಕ್ಕೆ ದುಮುಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮನಾರಸ್ವಾಮಿ ಬಹಳ ಮೃದುವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪಭುತ್ವದಲ್ಲಿ ಯಾರ ಪರ ಪ್ರಚಾರ ಮಾಡಬೇಕು ಎಂಬುದು ಅವರವರ ಆಯ್ಕೆ. ಹೀಗಾಗಿ aದ್ರಲ್ಲಿ ತಪ್ಪೇನೂ ಇಲ್ಲ ಎಂದು ಹೆಚ್ .ಡಿ.ಕೆ ಪ್ರತಿಕ್ರಿಯಿಸಿದ್ದಾರೆ. ಕಳೆದ ಬಾಎಇ ಇದೇ ಕುಮಾರಸ್ವಾಮಿಯವರು ದರ್ಶನ್ ವಿರುದ್ಧ ಡಿ ಬಾಸ್ ಅಂತೆ ಡಿ ಬಾಸ್‌ ಎಂದು ವ್ಯಂಗವಾಡಿದ್ದು ಭಾರಿ ವೈರಲ್ ಕೂಡ ಆಗಿತ್ತು. ಈ ಬಾರಿಯ ಕಣ ಕೊಂಚ ಸೈಲೆಂಟ್ ಆದಂತಿದೆ. ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಬೇಕಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಡಿ ಬಾಸ್ನಟ ದರ್ಶನ್ಮಂಡ್ಯಸುಮಲತಾಸ್ಟಾರ್ ಚಂದ್ರು
Previous Post

ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ, ಅವ್ರು ವಚನಭ್ರಷ್ಟ.. MLC ವಿಶ್ವನಾಥ್ ಲೇವಡಿ

Next Post

ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆ ಜೋರಾಗಿದೆ ಎಂದ ವೆಂಕಟರಮಣೇಗೌಡ ! ಗೆಲುವು ನಂದೇ ಎಂದ ಸ್ಟಾರ್ ಚಂದ್ರು  

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆ ಜೋರಾಗಿದೆ ಎಂದ ವೆಂಕಟರಮಣೇಗೌಡ ! ಗೆಲುವು ನಂದೇ ಎಂದ ಸ್ಟಾರ್ ಚಂದ್ರು  

ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆ ಜೋರಾಗಿದೆ ಎಂದ ವೆಂಕಟರಮಣೇಗೌಡ ! ಗೆಲುವು ನಂದೇ ಎಂದ ಸ್ಟಾರ್ ಚಂದ್ರು  

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada