ಹೈದ್ರಾಬಾದ್:ಎರಡು ತೆಲುಗು ರಾಜ್ಯಗಳಲ್ಲಿ ಭಾರೀ ಮಳೆಯಿಂದ ಜನರು ಪ್ರವಾಹಕ್ಕೆ (flood)ತುತ್ತಾಗಿದ್ದಾರೆ ಅದರಲ್ಲೂ ಆಂಧ್ರಪ್ರದೇಶದ (Andhra Pradesh)ಹಲವು ಪ್ರದೇಶಗಳಲ್ಲಿ (Flooding )ಪ್ರವಾಹ ಅವಾಂತರ ಸೃಷ್ಟಿಸಿದೆ.ವಿಜಯವಾಡ ಅಜಿತ್ ಸಿಂಗ್ ನಗರ ಮತ್ತು Vijayawada Ajit Singh Nagar and)ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ.
ಪ್ರವಾಹ ಸಂತ್ರಸ್ತರಿಗಾಗಿ ಸಿ.ಎಂ.ಪ್ರವಾಹ ಪರಿಹಾರ (CM flood relief)ನಿಧಿಗೆ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆಗೆ ವಿವಿಧ ) ಕ್ಷೇತ್ರದ ಗಣ್ಯರು ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದಾರೆ.ಸಂದೀಪ್ ಕಿಶನ್ ಅವರಂತಹ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿ ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ಪೂರೈಸುತ್ತಿದ್ದಾರೆ.ಈ ಸಂದರ್ಭದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಮತ್ತು ಜನಸೇನಾ ಮುಖಂಡ ಜಾನಿ ಮಾಸ್ಟರ್ (Jana Sena leader Johnny Master)ವಿಜಯವಾಡದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
వరద ఉధృతి కి మునిగిన రామవరప్పాడు, సింగినగర్, విజయవాడ ప్రాంతాల్లో మా జనసైనికులతో తిరిగి 500 కుటుంబాలకి సరిపడే నిత్యావసర సరుకులని పంపిణీ చేసాం. అక్కడి పరిస్థితులని మాటల్లో చెప్పలేం, వచ్చి చూస్తే కానీ తెలియదు. చాలా కష్టపడి, ఇష్టపడి కట్టుకున్న సొంతిల్లు మునిగిపోయి, అయినవారిని, ఆసరాని… pic.twitter.com/nV1at8uPjl
— Jani Master (@AlwaysJani) September 6, 2024
ಸೊಂಟದ ಆಳದ ನೀರಿನಲ್ಲಿ ನಡೆದು ಹೋಗಿ ಪ್ರವಾಹ ಸಂತ್ರಸ್ತರ ಜತೆ ಸಮಾಲೋಚಿಸಿದರು. ಅವರಿಗೆ ಭರವಸೆ ನೀಡಲಾಯಿತು.500 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.ಇಂತಹ ಸಂಕಷ್ಟದ ಸಮಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ವಿನಂತಿಸಲಾಗಿದೆ. ಈ ಸಂಬಂಧ ವಿಡಿಯೋವನ್ನು ಜನಸೇನೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟಿಜನ್ಗಳು ಜಾನಿ ಮಾಸ್ಟರ್ ಬಗ್ಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.