• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

416 ನೇ ವಿಶ್ವ ವಿಖ್ಯಾತ ಜಂಬೂ ಸವಾರಿ ಪ್ರಾರಂಭ !

ಪ್ರತಿಧ್ವನಿ by ಪ್ರತಿಧ್ವನಿ
October 2, 2025
in Top Story, ಕರ್ನಾಟಕ, ದೇಶ, ರಾಜಕೀಯ
0
416 ನೇ  ವಿಶ್ವ ವಿಖ್ಯಾತ ಜಂಬೂ ಸವಾರಿ ಪ್ರಾರಂಭ !
Share on WhatsAppShare on FacebookShare on Telegram

ನಾಡ ಹಬ್ಬ ದಸರ 10 ದಿನಗಳ ಕಾಲ  ನಡೆಯುವ ಪಾರಂಪರಿಕ, ಸಾಂಸ್ಕೃತಿ ಹಬ್ಬವು ವಿಜಯದಶಮಿದಿನದಂದು ನಡೆಯುವ ವಿಖ್ಯಾತ ಜಂಬೂ ಸವಾರಿ ಮೈಸೂರಿನ ಅರಮನೆಯಲ್ಲಿ  ವಿಧ್ಯುಕ್ತವಾಗಿ  ಚಾಲನೆಗೊಂಡಿತು.

ADVERTISEMENT

416 ನೇ ಐತಿಹಾಸಿಕ ಜಂಬೂ ಸವಾರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಉಪ ಮುಖ್ಯಮಂತರಿ ಹಾಗೂ ಕೆಪಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ರವರು  ಸೇರಿದಂತೆ, ಸಚಿವರಾದ ಬೈರತಿ ಸುರೇಶ್‌, ಡಾ. ಹೆಚ್.‌ ಸಿ. ಮಹಾದೇವಪ್ಪ, ಶಿವರಾಜ್‌ ತಂಗಡಗಿ, ಡಾ. ಸುಧಾಕರ್ ರವರು ಸೇರದಿಂತೆ ಶಾಸಕ  ತನ್ವೀರ್‌ ಸೇಠ್‌ ಆಗಮಿಸಿದರು.  ಈ ಬಾರೀ ಬಕರ್‌ ಪ್ರಶಸ್ತಿ ಪಡೆದ ಅಂತರರಾಷ್ಟ್ರೀಯ ಖ್ಯಾತಿಯ ಲೇಖಕಿಯಾದ ಭಾನು ಮುಷ್ತಾಕ್‌ ರವರು ಸಹ ಜಬೂ ಸವಾರಿಗೆ ಚಲಾನೆ ನೀಡಲು ಬಂದದ್ದು ವಿಶೇಷ.  ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 01.01 ರಿಂದ 1.18 ಗಂಟೆಗೆ ಸರಿಯಾಗಿ ಶುಭ ಧನುರ್‌ ಲಗ್ನದಲ್ಲಿ ನಂದಿ  ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.  ಇನ್ನೂ  ಸರಿಯಾಗಿ 04.42 ರಿಂದ 5.16 ಗಂಟೆವರೆಗೆ ಕುಂಭ ಲಗ್ನದಲ್ಲಿ ಜಂಬೂ ಸವಾರಿ ಚಾಲನೆಗೊಂಡಿತು.

Mysuru dasara 2025 :  ಡ್ರೋನ್ ಶೋ ಮತ್ತು ಜಂಬೋ ಸವಾರಿಗೆ  ಜಾಸ್ತಿ ದುಡ್ಡು #pratidhvanidigital #dasara2025



ಈ ಬಾರಿ ಜಂಬೂ ಸಾವರಿ ತಡವಾಗಿ ನಡೆಯುತ್ತಿದೆ ಕಾರಣ ಗುರವಾರ ಸಹಜವಾಗಿ 1.35 ರಿಂದ 3.05ರವರೆಗೂ ರಾಹು ಕಾಲವಿದ್ದು. ಈ ಹಿನ್ನಲೆಯಲ್ಲಿ ನಾಡ ದೇವತೆಯೆ ಜಂಬೂ ಸಾವರಿ ಸ್ವಲ್ಪ ತಡವಾಗಿಅಂದ್ರೆ 04.42 ರಂದು ಚಾಲನೆಗೊಂಡಿತು.



ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯಯ ಅಂಬಾರಿಯನ್ನು 6 ನೇ ಬಾರಿಗೆ  ಅಭಿಮನ್ಯು ಹೊರಲು ಸಂಪೂರ್ಣ ಸಿದ್ದಗೊಂಡು, ಅಲಂಕಾರಗಳಿಂದ  ಅರಮನೆಗೆ ಗಾಂಭೀರ್ಯದಿಂದ ಬಂದು ಭಕ್ತಯಿಂದ ನಾಡ ದೇವತೆ ಹೊತ್ತಿದ್ದನು.

ಅಭಿಮನ್ಯು ಜೊತೆಗೆ ಸಾಥ್‌ ನೀಡಲು ಅಭಿಮನ್ಯ ಸಮಾನವಾಗಿ  ಗಜಪಡೆ ಸಿದ್ದಗೊಂಡಿದೆ. ಜಂಬೂ ಸವಾರಿಯಲ್ಲಿ ರೂಪ, ಕಾವೇರಿ ,  ನಿಶಾನೆ, ಧನಂಜಯ, ನೋಪತ್‌ ಅನೆಗಳೋಂದಿಗೆ ಅಭಿಮನ್ಯು ಅಂಬಾರಿ ಹೊತ್ತು ಅರಮನೆಯಿಂದ ಬನ್ನಿಪಂಟಪದವೆಗೂ ಹೊತ್ತು ಸಾಗಲಿದ್ದಾನೆ.
ಇದೇ ಸಂದರ್ಭದಲ್ಲಿ 58 ಸ್ತಬ್ಧ ಚಿತ್ರಗಳು ಮರೆಣವಗಿಯಲ್ಲಿ ಸಾಗುತ್ತಿದ್ದು, ಇದರಲ್ಲಿ 31 ಜಿಲ್ಲೆಗಳ
ಸ್ತಬ್ಧ ಚಿತ್ರಗಳು ಸಾಗುತ್ತಿದ್ದು ಅದರ ಜೊತೆಗೆ 27 ಇಲಾಖೆಗಳ ಸ್ತಬ್ಧ ಚಿತ್ರಗಳು ಅರಮನೆಯಿಂದ ಹೊರಟ್ಟಿದ್ದು ಸಂಜೆ 7 ಗಂಟಿಗೆ ಬಿನ್ನಮಂಟ ತಲುಪಲಿದೆ.





Tags: AbhimanyuBanni Mantapabhanu mushtaqByrathi SureshCM SiddaraamaiahdcmDK Shiva KumarDr H.C. MahadevappaJambu SavariKPCC presidentMysuru Dasarashivaraj tangadagi
Previous Post

ನನ್ನ ಪತಿಯನ್ನು ಭೇಟಿ ಮಾಡಲು ನನಗೆ ಅರ್ಹೆತೆ ಇಲ್ಲವೇ? ಸೋನಮ್‌ ಧರ್ಮ ಪತ್ನಿ ಅಳಲು!

Next Post

ಗಾಂಧಿ ಜಯಂತಿ ದಿನವೇ ಗಾಂಧಿವಾದಿ ನಿಧನ !

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಗಾಂಧಿ ಜಯಂತಿ ದಿನವೇ ಗಾಂಧಿವಾದಿ ನಿಧನ !

ಗಾಂಧಿ ಜಯಂತಿ ದಿನವೇ ಗಾಂಧಿವಾದಿ ನಿಧನ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada