Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನಿಮ್ಮ ಸರ್ಕಾರ ಮೂರು ತಿಂಗಳು ಇರಲ್ಲ : ಕಾಂಗ್ರೆಸ್​ಗೆ ಆರ್​.ಅಶೋಕ್​ ಟಾಂಗ್​

Prathidhvani

Prathidhvani

May 26, 2023
Share on FacebookShare on Twitter

ಬೆಂಗಳೂರು : ನಿಮಗೆ ಧಮ್​ ಇದ್ದರೆ ಬಜರಂಗದಳ ಅಥವಾ ಆರ್​ಎಸ್​ಎಸ್​ ಶಾಖೆಯನ್ನು ಬ್ಯಾನ್​ ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಆರ್​. ಅಶೋಕ್​ ರಾಜ್ಯ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​, ಬಜರಂಗದಳ ಬ್ಯಾನ್​ ಮಾಡಿದ್ರೆ ಮೂರು ತಿಂಗಳಿಗೆ ನಿಮ್ಮ ಸರ್ಕಾರವೇ ಇರಲ್ಲ ಎಂದು ಕಿಡಿ ಕಾರಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Water Resources Department : ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಖಡಕ್ ‌ಸೂಚನೆ

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

Former DCM and BJP’s election campaign in-charge R Ashoka speaks during meet the press programme at Press Club of Bengaluru on Monday, 08 April 2019. -KPN ### R Ashoka at Meet the press programme


ನಿಮ್ಮ ತಾತ, ಮುತ್ತಾತನ ಕಾಲದಲ್ಲಿಯೇ ಇದು ಸಾಧ್ಯವಾಗಲಿಲ್ಲ. ಇಡೀ ದೇಶದಲ್ಲಿಯೇ ಕಾಂಗ್ರೆಸ್​ ಹೆಸರಿಲ್ಲದೇ ಹೋಗಿದೆ ಎಂದು ಆರ್​. ಅಶೋಕ್​ ಕಾಂಗ್ರೆಸ್​ ಪಕ್ಷಕ್ಕೆ ಲೇವಡಿ ಮಾಡಿದ್ರು.


ನಮ್ಮ ದೇಶದ ಪ್ರಧಾನಿಗಳೂ ಆರ್​ಎಸ್​ಎಸ್​ನವರು ಅನ್ನೋದು ನೆನಪಿರಲಿ. ಆರ್​.ಎಸ್​ಎಸ್​ ಹಿಂದೂಗಳ ಧ್ವನಿ. ಅದನ್ನು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಮಗಳ ವಯಸ್ಸಿನ ನಟಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ ಆಮೀರ್ ಖಾನ್​…!
ಸಿನಿಮಾ

ಮಗಳ ವಯಸ್ಸಿನ ನಟಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ ಆಮೀರ್ ಖಾನ್​…!

by ಮಂಜುನಾಥ ಬಿ
May 25, 2023
Atmanirbha Bharat Abhiyan | ಆತ್ಮನಿರ್ಭ ಭಾರತ ಅಭಿಯಾನ ಆರಂಭವಾಗಿದ್ದು 1950ರಷ್ಟು ಹಿಂದೆ..!
ಅಂಕಣ

Atmanirbha Bharat Abhiyan | ಆತ್ಮನಿರ್ಭ ಭಾರತ ಅಭಿಯಾನ ಆರಂಭವಾಗಿದ್ದು 1950ರಷ್ಟು ಹಿಂದೆ..!

by ಡಾ | ಜೆ.ಎಸ್ ಪಾಟೀಲ
May 27, 2023
ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ
ರಾಜಕೀಯ

ಸೋನಿಯಾ ಗಾಂಧಿ, ರಾಹುಲ್​ ಗಾಂಧಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
May 26, 2023
Former Prime Minister H.D. DeveGowda : ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ H.D ದೇವೇಗೌಡ ಅವರು ಹಾಜರಿಗೆ ಸರ್ವಾನುಮತದ ಸಹಮತ..!
Top Story

Former Prime Minister H.D. DeveGowda : ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ H.D ದೇವೇಗೌಡ ಅವರು ಹಾಜರಿಗೆ ಸರ್ವಾನುಮತದ ಸಹಮತ..!

by ಪ್ರತಿಧ್ವನಿ
May 26, 2023
ಕಾಂಗ್ರೆಸ್​ ಅಳೆದು ತೂಗುವ ಹೊತ್ತಿಗೆ ಬೀಗ ಹಾಕಿದ ರಾಜ್ಯಪಾಲರು..!
ಅಂಕಣ

ಕಾಂಗ್ರೆಸ್​ ಅಳೆದು ತೂಗುವ ಹೊತ್ತಿಗೆ ಬೀಗ ಹಾಕಿದ ರಾಜ್ಯಪಾಲರು..!

by ಕೃಷ್ಣ ಮಣಿ
May 25, 2023
Next Post
Three New Trains from Kalaburagi : ಕಲಬುರಗಿ , ಬೀದರ್ ನಿಂದ ಬೆಂಗಳೂರಿಗೆ ಮೂರು ಹೊಸ ರೈಲು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಖರ್ಗೆ ಪತ್ರ

Three New Trains from Kalaburagi : ಕಲಬುರಗಿ , ಬೀದರ್ ನಿಂದ ಬೆಂಗಳೂರಿಗೆ ಮೂರು ಹೊಸ ರೈಲು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಖರ್ಗೆ ಪತ್ರ

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಭವಾನಿ ರೇವಣ್ಣ ಕಣ್ಣು …? ಮಾಜಿ ಸಚಿವ ರೇವಣ್ಣ ಹೇಳಿದಿಷ್ಟು

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಭವಾನಿ ರೇವಣ್ಣ ಕಣ್ಣು …? ಮಾಜಿ ಸಚಿವ ರೇವಣ್ಣ ಹೇಳಿದಿಷ್ಟು

Poisonous mixture in paan masalas : ಪಾನ್ ಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ‌ ; ಆರೋಪಿಗಳ ಬಂಧನ..!

Poisonous mixture in paan masalas : ಪಾನ್ ಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ‌ ; ಆರೋಪಿಗಳ ಬಂಧನ..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist