• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಶತಕದ ಪಂದ್ಯದಲ್ಲಿ ಹೋಪ್ ಶತಕ: ಭಾರತಕ್ಕೆ 312 ರನ್ ಗುರಿ

Any Mind by Any Mind
July 24, 2022
in ಕ್ರೀಡೆ
0
ಶತಕದ ಪಂದ್ಯದಲ್ಲಿ ಹೋಪ್ ಶತಕ: ಭಾರತಕ್ಕೆ 312 ರನ್ ಗುರಿ
Share on WhatsAppShare on FacebookShare on Telegram

ಆರಂಭಿಕ ಶಾಯಿ ಹೋಪ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ದಾಖಲೆ ಬರೆದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 312 ರನ್ ಗುರಿ ಒಡ್ಡಿದೆ.

ADVERTISEMENT

ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತು.

ಶಾಯಿ ಹೋಪ್ ಗೆ ಇದು 100ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಶತಕ ಸಿಡಿಸಿ 100ನೇ ಪಂದ್ಯದಲ್ಲಿ 100 ರನ್ ಗಳಿಸಿದ 10ನೇ ಬ್ಯಾಟ್ಸ್ ಮನ್ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಹೋಪ್ 135 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 115 ರನ್ ಸಿಡಿಸಿದರು.

ಹೋಮ್ ಮತ್ತು ಕೈಲಿ ಮೇಯರ್ಸ್ (39) ಮೊದಲ ವಿಕೆಟ್ ಗೆ 65 ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ನಂತರ ಶರ್ಮಹ್ ಬ್ರೂಕ್ಸ್ (35) ಜೊತೆ ಶಾಯಿ ಹೋಪ್ 62 ರನ್ ಪಾಲುದಾರಿಕೆ ನಡೆಸಿದರು. ಬ್ರೆಂಡನ್ ಕಿಂಗ್ (0) ವಿಫಲರಾದರು.

ಈ ಹಂತದಲ್ಲಿ ಜೊತೆಯಾದ ಶಾಯಿ ಹೋಪ್ ಮತ್ತು ನಾಯಕ ನಿಕೊಲಸ್ ಪೂರನ್ ನಾಲ್ಕನೇ ವಿಕೆಟ್ ಗೆ 117 ರನ್ ಜೊತೆಯಾಟದ ಮೂಲಕ ತಂಡದ ಬೃಹತ್ ಮೊತ್ತದ ಕನಸು ನನಸು ಮಾಡಿದರು. ಪೂರನ್ 77 ಎಸೆತಗಳಲ್ಲಿ 1 ಬೌಂಡರಿ ಸೇರಿದ 74 ರನ್ ಗಳಿಸಿ ಔಟಾದರು.

Previous Post

ಉತ್ತರ ಪ್ರದೇಶ: ರಾಜ್ಯಾಧ್ಯಕ್ಷನ ಆಯ್ಕೆಗೆ ಜಾತಿ ಲೆಕ್ಕಾಚಾರದ ಸಂಧಿಗ್ದತೆಯಲ್ಲಿ ಬಿಜೆಪಿ!

Next Post

36 ವರ್ಷಗಳಲ್ಲಿ ಒಂದು ಕಾನೂನು ಜಾರಿ ಮಾಡ್ಲಿಕ್ಕಾಗಲಿಲ್ಲ ಅಂದ್ರೆ!

Related Posts

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!
ಕ್ರೀಡೆ

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!

by ಪ್ರತಿಧ್ವನಿ
April 11, 2026
0

‌‌ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಭಾರೀ ಸೋಲು ಎದುರಾಯಿತು. ಮಳೆಯ ಕಾರಣದಿಂದ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

April 9, 2026
ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

April 7, 2026
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

April 6, 2026
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
Next Post
36 ವರ್ಷಗಳಲ್ಲಿ ಒಂದು ಕಾನೂನು ಜಾರಿ ಮಾಡ್ಲಿಕ್ಕಾಗಲಿಲ್ಲ ಅಂದ್ರೆ!

36 ವರ್ಷಗಳಲ್ಲಿ ಒಂದು ಕಾನೂನು ಜಾರಿ ಮಾಡ್ಲಿಕ್ಕಾಗಲಿಲ್ಲ ಅಂದ್ರೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada