• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾತ್ರಗಳಲ್ಲಿರುವಂತಹ ಕಲೆಗಳನ್ನ ತೆಗೆಯಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
September 26, 2024
in Top Story, ಜೀವನದ ಶೈಲಿ
0
ಪಾತ್ರಗಳಲ್ಲಿರುವಂತಹ ಕಲೆಗಳನ್ನ ತೆಗೆಯಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ.!
Share on WhatsAppShare on FacebookShare on Telegram

ಮನೆಗಳಲ್ಲಿ ಪಾತ್ರೆಗಳು ಸಾಕಷ್ಟು ಇದ್ದರೂ ಕೂಡ ಟಿ ಅಥವಾ ಕಾಫಿಯನ್ನು ಮಾಡಲು ಪ್ರತಿದಿನ ಒಂದೇ ಪಾತ್ರೆಯನ್ನ ಬಳಸುತ್ತೇವೆ ಅದಲು ಟೀ ಮಾಡಿದ ಪಾತ್ರೆಯನ್ನು ತೊಳೆಯಲು ಸ್ವಲ್ಪ ಕಷ್ಟ ಯಾಕೆಂದರೆ ಕಲೆಗಳು ಹೆಚ್ಚಿರುತ್ತದೆ. ಹಾಗೂ ಕೆಲವು ಬಾರಿ ಯಾವುದಾದರು ಒಂದು ಪದಾರ್ಥವನ್ನು ನೋಡದೆ ಅಥವಾ ಅದರ ಮೇಲೆ ಗಮನಹರಿಸದೆ ಅದು ಅತಿಯಾಗಿ ಬಿಸಿಯಾಗಿ ಹೊತ್ತಿ ಹೋಗಬಹುದು. ಇದರಿಂದ ಪದಾರ್ಥ ಹಾಳಾಗುವುದಲ್ಲದೆ ಪಾತ್ರೆ ಕೂಡ ಸುಟ್ಟು ಹೋಗುತ್ತದೆ. ಚಹಾ ಮಾಡಿದ ಪಾತ್ರೆಯಲ್ಲಿ ಇರುವಂತಹ ಕಲೆಗಳನ್ನ ಹಾಗೂ ಸುಟ್ಟು ಕರಕಲು ಆದಂತ ಕಲೆಗಳಲ್ಲೂ ಶಮನ ಮಾಡಲು ಸ್ವಲ್ಪ ಕಷ್ಟ.. ಹಾಗಾಗಿ ಈ ಬೆಸ್ಟ್ ಟಿಪ್ಸ್ ಬಳಸಿ ಕಲೆಗಳನ್ನ ಹೋಗಲಾಡಿಸಿ.

ADVERTISEMENT

ಬೇಕಿಂಗ್ ಸೋಡಾ

ಯಾವುದೇ ಗಾಢವಾದ ಕಲೆಗಳನ್ನ ಶಮನ ಮಾಡಲು ಬೇಕಿಂಗ್ ಸೋಡಾ ಬೆಸ್ಟ್. ಟೀ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನ ಬೆರೆಸಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ ನಂತರ ಒಂದು ಸ್ಪಾಂಜ್ ಅಥವಾ ಸ್ಕ್ರಬ್ಬರ್ ನಿಂದ ಕಲೆಯಾದ ಪಾತ್ರೆಯನ್ನು ಉಜ್ಜುವುದರಿಂದ ಕಲಿಗಳು ನಿವಾರಣೆ ಆಗುತ್ತದೆ.

ನಿಂಬೆರಸ

ಪಾತ್ರೆ ಹಾಗೂ ಬಟ್ಟೆ ತೊಳೆಯುವ ಸೋಪ್ ನಲ್ಲಿ ನಿಂಬೆಹಣ್ಣನ್ನು ಬಳಸಿರ್ತಾರೆ ಕಾರಣ ಕಲೆಗಳನ್ನ ಶಮನ ಮಾಡಲು ಸುಲಭ ಹಾಗೂ ಪರಿಮಳಕ್ಕೋಸ್ಕರ.. ಇನ್ನು ಪಾತ್ರೆಗಳಲ್ಲಾಗಿರುವಂತಹ ಕಲೆಗಳನ್ನ ಬೇಗನೆ ಕಡಿಮೆ ಮಾಡಲು ಒಂದೆರಡು ಟೇಬಲ್ ಸ್ಪೂನಷ್ಟು ನಿಂಬೆರಸಕ್ಕೆ, ಅರ್ಧ ಟೀ ಸ್ಪೂನ್ ನಷ್ಟು ಉಪ್ಪನ್ನ ಬೆರೆಸಿ ಆ ಮಿಶ್ರಣವನ್ನ ಸ್ಕ್ರಬ್ ಗೆ ಹಾಕಿ, ನಂತರ ಪಾತ್ರೆಯನ್ನು ಉಚ್ಚುವುದರಿಂದ ಕಲೆಗಳು ತಕ್ಷಣಕ್ಕೆ ಮಾಯ.

ವೈಟ್ ವಿನಿಗರ್

ಎರಡು ಟೇಬಲ್ ಸ್ಪೂನ್ ನಷ್ಟು ವೈಟ್ ವಿನೆಗರ್ ಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಸ್ಪಾಂಜ್ ಗೆ ಮಿಶ್ರಣವನ್ನು ಹಾಕಿ ಪಾತ್ರಗಳನ್ನ ಉಜ್ಜುವುದರಿಂದ ಕಲೆಗಳು ಕಡಿಮೆಯಾಗುತ್ತದೆ.

Tags: bakingsoadcleaningMarkssimplehacksoapvessel
Previous Post

ಬಿಹಾರದಲ್ಲಿ ಪವಿತ್ರ ಗಂಗಾ ಸ್ನಾನದ ವೇಳೆ ಘೋರ ದುರಂತ:37 ಮಕ್ಕಳು ಸೇರಿ 43 ಮಂದಿ ಜಲಸಮಾಧಿ.

Next Post

ಬೆಂಗಳೂರಲ್ಲಿ ದೇಶದ ಮೊದಲ KWIN ಸಿಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post

ಬೆಂಗಳೂರಲ್ಲಿ ದೇಶದ ಮೊದಲ KWIN ಸಿಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada