
ಪೆಹಲ್ಗಾಮ್ನಲ್ಲಿ ಉಗ್ರರಿಂದ ಪ್ರವಾಸಿಗರ ಹತ್ಯೆ ಹಿನ್ನೆಲೆ ಉಗ್ರರ ದಾಳಿಯಿಂದ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಿಜೆಪಿ , ಬಿಜೆಪಿ ರಾಜ್ಯ ಕಚೇರಿಯ ಮುಂಭಾಗ ಶ್ರದ್ಧಾಂಜಲಿ ಸಭೆ ವಿಪಕ್ಷ ನಾಯಕ ಆರ್ ಅಶೋಕ್,ಸಿಟಿ ರವಿ,ಸಪ್ತಗಿರಿ ಗೌಡ ರಿಂದ ಮೃತರ ಭಾವಚಿತ್ರ ಕ್ಕೆ ಪುಷ್ಪನಮನ; ಮೌನಾಚರಣೆ ಶ್ರದ್ದಾಂಜಲಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ ಕ್ಯಾಂಡಲ್ ,ಪಂಜು ಹಿಡಿದು ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಶೋಕಾಚರಣೆ.

ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಸಚಿವ ಸಿಟಿ ರವಿ ಹೇಳಿಕೆ ಕಾಶ್ಮೀರದ ಪೆಹಲ್ಗಾಂ ನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ 27ಭಾರತೀಯರು ಬಲಿಯಾಗಿದ್ದಾರೆ ಇಬ್ಬರು ಕನ್ನಡಿಗರು ಗುಂಡಿಗೆ ಬಲಿಯಾಗಿದ್ದಾರೆ ಭಯೋತ್ಪಾದನೆಯ ಮೂಲ ಎಲ್ಲಿದು? ಯಾಕೆ ಭಯೋತ್ಪಾದಕರಾಗ್ತಿದ್ದಾರೆ ಭಯೋತ್ಪಾದಕರಿಗೆ ಬಲಿಯಾದವರು ಮಾಡಿದ ತಪ್ಪೇನು?ಅವರು ರಜಾದಿನ ಕಳೆಯಲು ಹೋಗಿದ್ದವರು ಇದೊಂದು ಸಹಿಸಲಾಗದ ಕೆಟ್ಟ ಘಟನೆ ದೇವರೇ ಭಯೋತ್ಪಾದಕರನ್ನ ಸರ್ವನಾಶ ಮಾಡು 25ವರ್ಷಗಳಲ್ಲಿ ಕಾಶ್ಮೀರದಲ್ಲಿ 13ಸಾವಿರ ಜನರು ಬಲಿಯಾಗಿದ್ದಾರೆ.

4ಸಾವಿರ ನಾಗರಿಕರು 3ಸಾವಿರ ಸೈನಿಕರು ಬಲಿಯಾಗಿದ್ದಾರೆ ಯಾವ ಕಾರಣಕ್ಕೆ ಬಲಿಯಾಗಿದ್ದಾರೆ ಅವರು ಒಬ್ಬೊಬ್ಬರ ಹೆಸರು ಕೇಳಿ ಹೊಡೆದಿದ್ದಾರೆ ಕಲಮಾ ಓದಿ ಬಚಾವ್ ಆದೆ ಎಂದು ಒಬ್ಬರು ಹೇಳಿದ್ದಾರೆ ನಾವು ಈಗಲೂ ಅರ್ಥ ಮಾಡಿಕೊಳ್ಳದಿದ್ದರೆ,ಭಾರತೀಯತೆ ಉಳಿಯಲು ಸಾಧ್ಯವಿಲ್ಲ ವಿಶ್ವ ಒಂದು ಕುಟುಂಬ ಎನ್ನುವ ವೇದ ಕೊಟ್ಟ ನಾಡಿದು ಗಜ್ವಾಯಿ ಹೆಸರಲ್ಲಿ ಫತ್ವಾ ಹೊರಡಿಸಿದ್ದರು ಅವರ ದಾರಿ ಅವರಿಗೆ ಸ್ಪಷ್ಟ ಇದೆ ಅವರ ಉದ್ದೇಶ ಹಿಂದೂ ಸ್ಥಾನವನ್ನ ಇಸ್ಲಾಂ ಮಾಡಬೇಕೆನ್ನುವುದು ಅವರ ಉದ್ದೇಶ ಇದ್ದಿದ್ದು ಸನಾತನ ಧರ್ಮ ವನ್ನು ನಾಶ ಮಾಡಲು 1947ರಲ್ಲಿ ಭಾರತ ವಿಭಜನೆ ಆಯಿತು ಅವರು ಜಗತ್ತನ್ನ ಎರಡಾಗೇ ನೋಡೋದು. ನೀವು ಗೌಡ ಬ್ರಾಹ್ಮಣ ತಮಿಳ್ ಕನ್ನಡ ಯಾವುದಾದರೂ ಹೇಳಿಕೊಳ್ಳಿ ಅವರಿಗೆ ನೀವು ಮುಸ್ಲೀಂ ರು ಹೌದೋ ಅಲ್ಲವೋ ಅಷ್ಟೇ ಅನ್ನೋದು ಈಗ ನಾವು ಎಚ್ಚೆತ್ತುಕೊಳ್ಳಬೇಕು. ಪಹಲ್ಗಾಮದಲ್ಲಿ ಉಗ್ರರ ಅಟ್ಟಹಾಸ ವಿಚಾರ ಮೃತ ಪಟ್ಟವರಿಗೆ ಪರಿಹಾರ ಘೋಷಣೆ ತಲಾ ೧೦ ಲಕ್ಷ ಪರಿಹಾರ ಘೋಷಿಸಿದ ಸಿಎಂ.

ನಮ್ಮ ಪ್ರಧಾನಿ ಗೃಹ ಸಚಿವರು ಅವರ ಮೇಲೆ ಜನ ಇಟ್ಟಿರೋ ನಂಬಿಕೆಯನ್ನ ಉಳಿಸಿಕೊಳ್ಳಬೇಕು ದೂರದ ಕಾಶ್ಮೀರದಲ್ಲಾದ ಘಟನೆ ನಮ್ಮಲ್ಲೂ ಆಗಲ್ಲ ಅಂತ ನಂಬಿ ಕೂರುವ ಕಾಲ ಈಗಿಲ್ಲ ಅಜೆಂಡಾ ಮೂಲಕ ಎಲ್ಲವನ್ನೂ ಮಾಡುವ ಜನ ಅವರು ಭಾವುಕ ನುಡಿ,ಜೊತೆ ಗದ್ಗತಿತರಾಗಿ ಮಾತನಾಡಿದ ಸಿ ಟಿ ರವಿ.