
ಸಕಲೇಶ್ ಎಂಬಾತನಿಂದ ರವಿ ಮೇಲೆ ಗುಂಡಿನ ದಾಳಿ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಗ್ರಾಮದ ಬಳಿ ಘಟನೆ ಕಲ್ಲು ಕ್ವಾರಿ ನಿರ್ಮಿಸಲು ಸಿದ್ಧತೆ ನಡೆಸಿಕೊಂಡಿದ್ದ ಸಕಲೇಶ್ ಕಲ್ಲು ಕ್ವಾರಿ ನಿರ್ಮಾಣ ವಿಚಾರದಲ್ಲಿ ರವಿ ಹಾಗೂ ಸಕಲೇಶ್ ಮಧ್ಯೆ ಗಲಾಟೆ .

ಗಲಾಟೆ ವಿಕೋಪಕ್ಕೆ ತಿರುಗಿ ಸಕಲೇಶ್ ತನ್ನ ಬಳಿ ಇದ್ದ ಗನ್ ಹಿಡಿದು ಫೈರ್ ಮಾಡಿದ್ದಾನೆ. ಗನ್ ಫೈರ್ ನಿಂದ ಬಂದ ಬುಲೆಟ್ ರವಿ ತೊಡೆಗೆ ತಗುಲಿದೆ. ಗಂಭೀರ ಗಾಯಗೊಂಡ ರವಿ ಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ .




