• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಫಿ/ ಟೀ ಪಾತ್ರೆಯಲ್ಲಿರುವಂತ ಕಲೆಗಳನ್ನ ಹೋಗಲಾಡಿಸಲು ಈ ಟ್ರಿಕ್ ಟ್ರೈ ಮಾಡಿ.!

Rachita by Rachita
February 25, 2025
in Top Story, ಜೀವನದ ಶೈಲಿ
0
ಕಾಫಿ/ ಟೀ ಪಾತ್ರೆಯಲ್ಲಿರುವಂತ ಕಲೆಗಳನ್ನ ಹೋಗಲಾಡಿಸಲು ಈ ಟ್ರಿಕ್ ಟ್ರೈ ಮಾಡಿ.!
Share on WhatsAppShare on FacebookShare on Telegram

ಮನೆಗಳಲ್ಲಿ ಪಾತ್ರೆಗಳು ಸಾಕಷ್ಟು ಇದ್ದರೂ ಕೂಡ ಟಿ ಅಥವಾ ಕಾಫಿಯನ್ನು ಮಾಡಲು ಪ್ರತಿದಿನ ಒಂದೇ ಪಾತ್ರೆಯನ್ನ ಬಳಸುತ್ತೇವೆ ಅದಲು ಟೀ ಮಾಡಿದ ಪಾತ್ರೆಯನ್ನು ತೊಳೆಯಲು ಸ್ವಲ್ಪ ಕಷ್ಟ ಯಾಕೆಂದರೆ ಕಲೆಗಳು ಹೆಚ್ಚಿರುತ್ತದೆ. ಹಾಗೂ ಕೆಲವು ಬಾರಿ ಯಾವುದಾದರು ಒಂದು ಪದಾರ್ಥವನ್ನು ನೋಡದೆ ಅಥವಾ ಅದರ ಮೇಲೆ ಗಮನಹರಿಸದೆ ಅದು ಅತಿಯಾಗಿ ಬಿಸಿಯಾಗಿ ಹೊತ್ತಿ ಹೋಗಬಹುದು. ಇದರಿಂದ ಪದಾರ್ಥ ಹಾಳಾಗುವುದಲ್ಲದೆ ಪಾತ್ರೆ ಕೂಡ ಸುಟ್ಟು ಹೋಗುತ್ತದೆ. ಚಹಾ ಮಾಡಿದ ಪಾತ್ರೆಯಲ್ಲಿ ಇರುವಂತಹ ಕಲೆಗಳನ್ನ ಹಾಗೂ ಸುಟ್ಟು ಕರಕಲು ಆದಂತ ಕಲೆಗಳಲ್ಲೂ ಶಮನ ಮಾಡಲು ಸ್ವಲ್ಪ ಕಷ್ಟ.. ಹಾಗಾಗಿ ಈ ಬೆಸ್ಟ್ ಟಿಪ್ಸ್ ಬಳಸಿ ಕಲೆಗಳನ್ನ ಹೋಗಲಾಡಿಸಿ.

ADVERTISEMENT

ಅಡುಗೆ ಸೋಡಾ

ಟೀ ಅಥವಾ ಕಾಫಿ ಪಾತ್ರೆಗಳಲ್ಲಿ ಇರುವಂತಹ ಕಪ್ಪು ಕಲೆಗಳನ್ನ ತೆಗೆದುಹಾಕಲು ಒಂದು ಟೇಬಲ್ ಸ್ಪೂನ್ ಅಷ್ಟು ಬೇಕಿಂಗ್ ಸೋಡಾ ಗೆ ಅರ್ಧದಷ್ಟು ನಿಂಬೆ ರಸವನ್ನ ಹಾಕಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಕಲೆಯಾದ ಪಾತ್ರೆಗಳಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ತೊಳಿಯುವುದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.

ಉಪ್ಪು

ಕಲೆಗಳು ಹೆಚ್ಚಿರುವ ಪಾತ್ರಗಳ ಮೇಲೆ ಉಪ್ಪನ್ನ ಸವರಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಒಂದು ಬ್ರಷ್ ನಿಂದ ಚೆನ್ನಾಗಿ ಉಜ್ಜಿದರೆ ಕಲೆಗಳು ಶಮನಗೊಳ್ಳುತ್ತದೆ.

ನೀರು ಮತ್ತು ವೈಟ್ ವಿನೆಗರ್

ಒಂದು ಟೇಬಲ್ ಸ್ಪೂನ್ ಅಷ್ಟು ವೈಟ್ ವಿನೆಗರ್ ಅನ್ನ ಅರ್ಧ ಪಾತ್ರೆ ನೀರಿಗೆ ಬೆರೆಸಿ. ನಂತರ ಆ ಮಿಶ್ರಣವನ್ನು ಕಲೆಯಾಗಿರುವ ಪಾತ್ರಗಳ ಒಳಗೆ ಹಾಕಿ ಅರ್ಧ ಗಂಟೆ ಬಿಡಿ.. ಇದರಿಂದ ಕಲೆಗಳು ಶಮನವಾಗುತ್ತದೆ.

Tags: deep cleankitchenstain vesselsTips
Previous Post

ಒಂದು ಸ್ಪೂನ್ ಅಷ್ಟು ಕುಂಬಳಕಾಯಿ ಬೀಜ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.!

Next Post

ಯತ್ನಾಳ್​ ಟೀಂಗೆ ಮನ ಮುಟ್ಟುವಂತೆ ಟಾಂಗ್​ ಕೊಟ್ಟ ವಿಜಯೇಂದ್ರ ಆಪ್ತ..

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ಯತ್ನಾಳ್​ ಟೀಂಗೆ ಮನ ಮುಟ್ಟುವಂತೆ ಟಾಂಗ್​ ಕೊಟ್ಟ ವಿಜಯೇಂದ್ರ ಆಪ್ತ..

ಯತ್ನಾಳ್​ ಟೀಂಗೆ ಮನ ಮುಟ್ಟುವಂತೆ ಟಾಂಗ್​ ಕೊಟ್ಟ ವಿಜಯೇಂದ್ರ ಆಪ್ತ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada