• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಕಳಪೆ, ಬೆಂಗಳೂರು ಉತ್ತಮ

ಪ್ರತಿಧ್ವನಿ by ಪ್ರತಿಧ್ವನಿ
January 19, 2022
in ದೇಶ
0
ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಕಳಪೆ, ಬೆಂಗಳೂರು ಉತ್ತಮ
Share on WhatsAppShare on FacebookShare on Telegram

ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಅತೀ ಹೆಚ್ಚು ಕಳಪೆಯಿಂದ ಕೂಡಿದ್ದು, ಬೆಂಗಳೂರು ಉತ್ತಮ ಸ್ಥಾನದಲ್ಲಿದೆ.

ADVERTISEMENT

ವಾಯು ಮಾಲಿನ್ಯ ಕುರಿತ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವೊಂದು ನಗರಗಳ ಪರಿಸ್ಥಿತಿ ತಳಮಟ್ಟದಲ್ಲಿದೆ. ನಗರಗಳಲ್ಲಿ ಉಂಟಾಗುವ ವಾಹನದಟ್ಟಣೆ ಜೊತೆ ಪರಿಸರ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದ್ದು, ಇದರಿಂದ ವಾತಾವರಣದಲ್ಲಿ ವಿಷಾನಿಲ ತುಂಬಿಕೊಂಡು ವಾಯುಮಾಲಿನ್ಯ ಉಂಟಾಗುತ್ತಿದೆ. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಸದ್ಯ ಕೆಲವೊಂದು ನಗರಗಳಲ್ಲಿ ಶುದ್ಧಗಾಳಿ ಸೂಚ್ಯಂಕಗಳನ್ನು ಗಮನಿಸಬಹುದು. ಮುಖ್ಯವಾಗಿ ಹೆಚ್ಚಿನ ವಾಯುಮಾಲಿನ್ಯ ಹೊಂದಿರುವ ನಗರವಾದ ದೆಹಲಿ ಇದ್ದು, 425 ಸೂಚ್ಯಂಕ ಹೊಂದಿದೆ. ಇದು ಸಹಜವಾಗಿ ತೀವ್ರ ಮಟ್ಟದಲ್ಲಿ ವಾತಾವರಣ ಬದಲಾಗಿದ್ದು, ಆತಂಕ ಮೂಡಿಸಿದೆ.

ಮುಂಗೇರ್ 410 ಸೂಚ್ಯಂಕ ಹೊಂದಿದ್ದು, ಇಲ್ಲೂ ಹವಾಮಾನ ಬದಲಾಗಿದೆ. ಮೀರತ್ ನಲ್ಲಿ 386 ರಷ್ಟು ಬಹಳ ಕಳಪೆಯಿದ್ದು, ಹೌರತ್ ನಲ್ಲಿ 351. ಫರೀದಾಬಾದ್ ನಲ್ಲಿ 340. ಸಿಂಗ್ರವುಲಿ ಯಲ್ಲಿ 305 ಕಳಪೆ ಮಟ್ಟದಲ್ಲಿ ವಾಯುಮಾಲಿನ್ಯ ಉಂಟಾಗಿದೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ತಾರಕಕ್ಕೇರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ಹೆಚ್ಚಾಗಿ ವಾಯುಕಲುಷಿತಗೊಳ್ಳುವ ನಗರವೆಂದರೆ ದೆಹಲಿ. ಇದೀಗ ಕೊರೋನಾ ಹಾವಳಿಯೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಕುಸಿದಿದೆ.

ದೆಹಲಿಯ ಜಹಾಂಗೀರ್ ಪುರಿ ಹಾಗೂ ಆನಂದ್ ವಿಹಾರದಲ್ಲಿ 427, 412 ಸೂಚ್ಯಂಕವಿದ್ದು, ವಾಯಮಾಲಿನ್ಯದ ತೀವ್ರತೆ ಹೆಚ್ಚಾಗಿದೆ. ಇನ್ನು ದೆಹಲಿಯ ಪಂಜಾಬಿಬಾಗ್, ವಾಜಿಪುರ್ , ರೋಹಿಣಿ, ಪಾಟ್ ಪರ್ಗಂಜ್ ಸ್ಥಳಗಳಲ್ಲಿ ಬಹಳ ಕಳಪೆ ಮಟ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೂರರ ಗಡಿ ದಾಟಿದೆ.

ಕೆಲವೊಂದು ನಗರಗಳು ಅತ್ಯುತ್ತಮ ಶುದ್ಧಗಾಳಿ ಹೊಂದುವುದರಲ್ಲಿ ಹೆಸರುಗಳಿಸಿವೆ. ಇಂದು ಶಿಲ್ಲಾಂಗ್ ನಲ್ಲಿ ಕೇವಲ 14 ಗುಣಮಟ್ಟದ ಸೂಚ್ಯಂಕವಿದ್ದು, ಉತ್ತಮವಾಗಿದೆ. ಮುಂಬೈನಲ್ಲಿ 24, ಐಜಾವಲ್ 26, ಬೆಂಗಳೂರಿನಲ್ಲಿ 28, ಚಾಮರಾಜನಗರ 29, ಚೆನ್ನೈ 30 ಸೂಚ್ಯಂಕ ಹೊಂದಿದೆ.

Tags: BJPCongress PartyCovid 19ಕರೋನಾಕೋವಿಡ್-19
Previous Post

ಗಣರಾಜ್ಯೋತ್ಸವ ಪರೇಡ್ ಗೆ ಈ ಸಲವೂ ವಿದೇಶಿ ಅತಿಥಿ ಇಲ್ಲ?

Next Post

ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

Related Posts

Rain Damage
Top Story

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

by ಪ್ರತಿಧ್ವನಿ
July 5, 2026
0

ಬೆಳಗಾವಿ : ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಒಂದೊಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈಗಾಗಲೇ ನಗರದ ವಿವಿಧ ಭಾಗಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದಲ್ಲದೆ, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆಯೇ...

Read moreDetails
SIR issue

SIR ತಂದಿಟ್ಟ ಗಂಡಾಂತರಕ್ಕೆ ಅಸುನೀಗಿದ ಗ್ರಾಮ ಲೆಕ್ಕಾಧಿಕಾರಿ : ಈ ಸಾವಿಗೆ ಹೊಣೆ ಯಾರು..?

July 4, 2026
BREAKING NEWS : ಎರಡು BMTC ಬಸ್‌ಗಳ ನಡುವೆ ಭೀಕರ ಅಪಘಾತ : ಹಲವು ಪ್ರಯಾಣಿಕರಿಗೆ ಗಂಭೀರ ಗಾಯ..!

BREAKING NEWS : ಎರಡು BMTC ಬಸ್‌ಗಳ ನಡುವೆ ಭೀಕರ ಅಪಘಾತ : ಹಲವು ಪ್ರಯಾಣಿಕರಿಗೆ ಗಂಭೀರ ಗಾಯ..!

July 4, 2026
NA Divakar Article On Free Footh Path

ದುಷ್ಟ ಪ್ರವೃತ್ತಿಯಲ್ಲೇ ಹುಟ್ಟಿರುವ ಕ್ರೂರ ವಿಧಾನಗಳು : ಎತ್ತಂಗಡಿ, ಬುಲ್ಡೋಜರ್‌ ಎಂಬ ಆಡಳಿತ ಕ್ರಮಗಳು..

July 4, 2026
Indira Kit on R Ashok

“ಘೋಷಣೆ ಬೆಟ್ಟದಷ್ಟು, ಸಾಧನೆ ಶೂನ್ಯ! ಭರವಸೆ ಕಾಂಗ್ರೆಸ್‌ನದು, ಮೋಸ ಮಾತ್ರ ಬಡವರ ಪಾಲು!”

July 3, 2026
Next Post
ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡುವ ವೈದ್ಯರ ವಿರುದ್ದ ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada