Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಒಂದು ವಾರ ಮೊದಲೇ ಚುನಾವಣೆ ನಡೆಸುವಂತೆ ಕೋರಿ ಪತ್ರ ಬರೆದ ಪಂಜಾಬ್ ಸಿಎಂ ಚನ್ನಿ

ಪ್ರತಿಧ್ವನಿ

ಪ್ರತಿಧ್ವನಿ

January 16, 2022
Share on FacebookShare on Twitter

ಮುಂದಿನ ತಿಂಗಳು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದು , ಚುನಾವಣೆಯನ್ನು ಒಂದು ವಾರ ಮೊದಲೇ ನಡೆಸುವಂತೆ ಕೋರಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

ರಾಜಕೀಯ ವ್ಯಕ್ತಿಗಳಿಗೆ ನಾವು ಈ ಸಂದೇಶವನ್ನು ತಲುಪಿಸಲು ಆಗುತ್ತಿಲ್ಲ ಎಂದ ನಿರ್ದೇಶಕ

ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಶೇ.32ರಷ್ಟು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಸಮುದಾಯದ ಗುರು ರವಿದಾಸ ಜಯಂತಿ ಫೆಬ್ರವರಿ 16 ರಂದು ಇದೆ. ರಾಜ್ಯದಲ್ಲಿ ನೆಲೆಸಿರುವ ಎಸ್ಸಿ ಭಕ್ತರು ಫೆಬ್ರವರಿ 10ರಿಂದ-16ರವರೆಗೆ ಉತ್ತರಪ್ರದೇಶದ ಬನಾರಸ್ಗೆ ಭೇಟಿ ನೀಡುವುದರಿಂದ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ತಾವು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸಮುದಾಯದ ಮುಖಂಡರು ನನ್ನ ಬಳಿ ಬಂದು ಚುನಾವಣೆ ಸಮಯದಲ್ಲಿ ಜಯಂತಿ ಇರುವ ಕಾರಣ ನಾವು ಮತದಾನ ಮಾಡಲು ಕಷ್ಟವಾಗುತ್ತದೆ. ಮುಖ್ಯಮಂತ್ರಿಗಳಾದ ನೀವು ದಯವಿಟ್ಟು ಈ ವಿಚಾರವನ್ನ ಪ್ರಸ್ತಾಪಿಸಿ ಚುನಾವಣೆಯನ್ನು ಒಂದು ವಾರಗಳ ಕಾಲ ಹಿಂದೆ ಹಾಕಿಸಿ ಎಂದು ವಿನಂತಿಸಿಕೊಂಡರು ಎಂದು ಚನ್ನಿ ಹೇಳಿದ್ದಾರೆ.

ಒಂದು ವೇಳೆ ಮತದಾನದ ದಿನಾಂಕವನ್ನು ಒಂದುವಾರಗಳ ಹಿಂದಕ್ಕೆ/ಮುಂದೂಡಿದರೆ 20ಲಕ್ಷ ಜನರು ತಮ್ಮ ಮತದಾನವನ್ನ ಮಾಡಲಿದ್ದಾರೆ. ಈ ಹಿಂದೆ ಪಂಜಾಬ್ ಬಿಎಸ್ಪಿ ಅಧ್ಯಕ್ಷ ಜಸಬೀರ್ ಸಿಂಗ್ ಚುನಾವಣೆಯನ್ನು ಮುಂದೂಡುವಂತೆ ಆಯೋಗಕ್ಕೆ ಪತ್ರ ಬರೆದಿದ್ದರು.

RS 500
RS 1500

SCAN HERE

don't miss it !

ಕೊಟಗಾನಹಳ್ಳಿ ರಾಮಯ್ಯ : ಕ್ಷಮಿಸಿ ಇದು ಕಾಶ್ಮೀರಿ ಫೈಲ್ಸ್ ಅಲ್ಲ ಕೊಡಗು ಫೈಲ್ಸ್..! 
ಇದೀಗ

ಕೊಟಗಾನಹಳ್ಳಿ ರಾಮಯ್ಯ : ಕ್ಷಮಿಸಿ ಇದು ಕಾಶ್ಮೀರಿ ಫೈಲ್ಸ್ ಅಲ್ಲ ಕೊಡಗು ಫೈಲ್ಸ್..! 

by ಪ್ರತಿಧ್ವನಿ
May 17, 2022
ಕೇದರನಾಥನ ದರ್ಶನ ಪಡೆದ ಡಿ ಕೆ ಶಿ ದಂಪತಿ
ಇದೀಗ

ಕೇದರನಾಥನ ದರ್ಶನ ಪಡೆದ ಡಿ ಕೆ ಶಿ ದಂಪತಿ

by ಪ್ರತಿಧ್ವನಿ
May 16, 2022
ಬಿಡಿಎ ಅಧ್ಯಕ್ಷರ ಪಿಎಗೆ 3 ಲಕ್ಷ ವೇತನ : ಎಎಪಿ ಖಂಡನೆ
ಇದೀಗ

ಬಿಡಿಎ ಅಧ್ಯಕ್ಷರ ಪಿಎಗೆ 3 ಲಕ್ಷ ವೇತನ : ಎಎಪಿ ಖಂಡನೆ

by ಪ್ರತಿಧ್ವನಿ
May 17, 2022
ರಾಜ್ಯದಲ್ಲಿ ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಮಳೆ!
ಕರ್ನಾಟಕ

ಬೆಂಗಳೂರಿನಲ್ಲಿ ಮಳೆ ಆರ್ಭಟ : ಇಂದು ಆರೆಂಜ್ ಅಲರ್ಟ್ ಘೋಷಣೆ!

by ಪ್ರತಿಧ್ವನಿ
May 18, 2022
ಗ್ಯಾನ್‌ ವಾಪಿ ಮಸೀದಿ ಸರ್ವೆ ಪೂರ್ಣ: ಬಾವಿಯಲ್ಲಿ ಶಿವಲಿಂಗ ಪತ್ತೆ!
ದೇಶ

ಗ್ಯಾನ್‌ ವಾಪಿ ಮಸೀದಿ ಸರ್ವೆ ಪೂರ್ಣ: ಬಾವಿಯಲ್ಲಿ ಶಿವಲಿಂಗ ಪತ್ತೆ!

by ಪ್ರತಿಧ್ವನಿ
May 16, 2022
Next Post
ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

PRESS | ಕೊರಗರ ಮೇಲಿನ ದೌರ್ಜನ್ಯ ಕುರಿತು ತುಟಿ ಬಿಚ್ಚದ ʻದಿವಂಗತ’ ದಿನಪತ್ರಿಕೆಗಳು

PRESS | ಕೊರಗರ ಮೇಲಿನ ದೌರ್ಜನ್ಯ ಕುರಿತು ತುಟಿ ಬಿಚ್ಚದ ʻದಿವಂಗತ' ದಿನಪತ್ರಿಕೆಗಳು

ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರ ನಿರಾಕರಿಸದ್ದನ್ನು ಮರುಪರಿಶೀಲಿಸುವಂತೆ ಪ್ರಧಾನಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರ ನಿರಾಕರಿಸದ್ದನ್ನು ಮರುಪರಿಶೀಲಿಸುವಂತೆ ಪ್ರಧಾನಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist